ಉಪ್ಪಿನಂಗಡಿ: ಅನಧಿಕೃತ ಪಂಪ್ಗ್ಳ ಮೂಲಕ ನದಿ ನೀರು ಬಳಕೆ ಪತ್ತೆ
Team Udayavani, May 23, 2019, 6:00 AM IST
ನದಿಗಳ ಅಕ್ಕಪಕ್ಕದ ರೈತರು ನದಿ ನೀರಿಗೆ ಪಂಪು ಅಳವಡಿಸಿ ನೀರು ಬಳಸುತ್ತಿರುವುದು ಅಲ್ಲಲ್ಲಿ ಕಂಡುಬಂದಿದೆ. ನದಿಯಲ್ಲಿ ನೀರಿನ ಪ್ರಮಾಣ ಇಳಿಕೆಗೆ ಇದೂ ಕಾರಣವಾಗಿದೆ.
ಉಪ್ಪಿನಂಗಡಿ: ನದಿಗಳ ಅಕ್ಕಪಕ್ಕದ ರೈತರು ನದಿ ನೀರಿಗೆ ಪಂಪು ಅಳವಡಿಸಿ ನೀರು ಬಳಸುತ್ತಿರುವ ಕಾರಣ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದೆ.
ಇಲ್ಲಿ ನೇತ್ರಾವತಿ-ಕುಮಾರಧಾರಾ ನದಿಗಳು ಹರಿಯುತ್ತಿದ್ದು, ನದಿ ದಡದಲ್ಲಿರುವ ಅದೆಷ್ಟೋ ಗ್ರಾಮಸ್ಥರು ಅಧಿಕೃತದವರ ಜತೆಗೆ ಅನಧಿಕೃತವಾಗಿ ಪಂಪು ಅಳವಡಿಸಿ ನೀರು ಎತ್ತುತ್ತಿದ್ದಾರೆ. ನಾಲ್ಕು ವರ್ಷಗಳ ಹಿಂದೆ ನೀರಿನ ಬರ ಎದುರಾಗಿದ್ದಾಗ ಆಗಿನ ಜಿಲ್ಲಾಧಿಕಾರಿಗಳು ತತ್ಕ್ಷಣ ಅನಧಿಕೃತ ಪಂಪುಗಳನ್ನು ಕಿತ್ತೆಸೆಯುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದ್ದ ಬೆನ್ನಲ್ಲೇ ಪಂಪುಗಳು ನಾಪತ್ತೆಯಾಗಿದ್ದವು.
ರೈತಾಪಿ ವರ್ಗದ ಜನರ ಕೃಷಿ ಜೀವನಾಡಿ ಯಾಗಿದ್ದರೂ ವಾರದ 3 ದಿನ ನೀರು ಪೂರೈಕೆಯಾದರೆ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ. ಮೆಸ್ಕಾಂನ ಉಚಿತ ವಿದ್ಯುತ್ನಿಂದ ನದಿ ನೀರನ್ನು ಹಾಯಿಸಿ ಕೊಂಡು ತೊಂದರೆ ಉಂಟು ಮಾಡುವುದು ಸರಿಯಲ್ಲ ಎಂದು ಜಲ ಹಾಗೂ ಪರಿಸರ ಜಾಗೃತಿ ಸಂಘದ ಅಧ್ಯಕ್ಷ ಡಾ| ಕೈಲಾರ್ ರಾಜಗೋಪಾಲ ಭಟ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ