ವೀಕೆಂಡ್ ಕರ್ಫ್ಯೂನ ಎರಡನೇ ದಿನವೂ ಮೂಡುಬಿದಿರೆ ಸ್ತಬ್ಧ
Team Udayavani, Apr 25, 2021, 12:42 PM IST
ಮೂಡುಬಿದಿರೆ : ವೀಕೆಂಡ್ ಕರ್ಫ್ಯೂನ ಎರಡನೇ ದಿನ ವಾದ ರವಿವಾರವೂ ಮೂಡುಬಿದಿರೆಯಲ್ಲಿ ಪೂರ್ಣ ಯಶಸ್ವಿಯಾಗಿದೆ.
ಅವಶ್ಯಕ ವಸ್ತುಗಳನ್ನು ಈ ಕಳೆದ ಎರಡು ದಿನಗಳಲ್ಲಿ ಜನರುಕೊಂಡಿದ್ದರಿಂದಲೋ ಏನೋ ದಿನಸಿ , ತರಕಾರಿ ಅಂಗಡಿಗಳಲ್ಲಿ ಅಷ್ಟೊಂದು ಒತ್ತಡ ಕಂಡುಬರಲಿಲ್ಲ. ಆದರೆ, ಮೀನು , ಮಾಂಸ ಕೊಂಡುಕೊಳ್ಳುವ ಗ್ರಾಹಕರು ಹೆಚ್ಚಿನ ಸಂಖ್ಯೆಯ ಲ್ಲಿ ಕಂಡುಬಂದರು.
ಕೆಲವೇ ಕೆಲವು ಅಟೋರಿಕ್ಷಾ ಗಳೂ ಹತ್ತುಗಂಟೆಯವರೆಗೆ ಓಡಾಡಿದವು. ಬಳಿಕ ಎಲ್ಲ ಸ್ತಬ್ಧವಾದಂತೆ ಕಂಡಿದೆ. ಇದೇ ವೇಳೆಗೆ ದಿನಕ್ಕೊಂದು ನೀತಿಯನ್ನು , ಕರ್ಫ್ಯೂ ,ಬಂದ್ ಮೊದಲಾದ ಕ್ರಮ ಗಳನ್ನು ಸಾಕಷ್ಟು ಪೂರ್ವಸೂಚನೆ ಇಲ್ಲದೆ ಆದೇಶ ಹೊರಡಿಸುವುದೆಷ್ಟು ಸರಿ? ಎಂದು ಜನರೂ ವ್ಯಾಪಾರಿ ಗಳೂ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
Mangaluru; ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್
MUST WATCH
ಹೊಸ ಸೇರ್ಪಡೆ
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ