ನಿಮಗೆ ಯಾವ ಯೋಗ


Team Udayavani, Jun 21, 2019, 6:20 AM IST

yoga-1

ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ. ಇದಕ್ಕೆ ವಯಸ್ಸಿನ ಪರಿಮಿತಿಯಿಲ್ಲ. ಎಲ್ಲ ವಯಸ್ಸಿನವರೂ ಮಾಡಬಹುದಾಗಿದೆ. ಆದರೆ ಕೆಲವೊಂದು ಆಸನಗಳನ್ನು ಕೆಲವರು ಮಾತ್ರ ಮಾಡಬಹುದು.

ಉದಾಹರಣೆಗೆ, ಶರೀರಕ್ಕೆ ಹೆಚ್ಚು ಆಯಾಸ ನೀಡುವ ಯೋಗಾಸನಗಳ ಅಭ್ಯಾಸ ಹಿರಿಯರಿಗೆ ಕಷ್ಟವಾಗಬಹುದು. ಮಹಿಳೆಯರು ಗರ್ಭ ಧರಿಸಿದ್ದಾಗ ಕೆಲವು ಆಸನಗಳನ್ನು ಮಾಡಬಾರದೆಂದಿದೆ. ಇನ್ನು ಕೆಲವು ಆಸನಗಳು ಎಳೆಯರಿಗೆ ನಿಷಿದ್ಧ.

ಮಕ್ಕಳ ಯೋಗಾಭ್ಯಾಸ
ಸಣ್ಣ ವಯಸ್ಸಿನಿಂದಲೇ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯ ಉತ್ತಮವಿರುವುದರ ಜತೆಗೆ ಮನಸ್ಸು ಸ್ಥಿಮಿತದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ.

ಸೇತುಬಂಧ ಸರ್ವಾಂಗಾಸನ
ಕಾಲು ಮತ್ತು ಬೆನ್ನಿಗೆ ಹೆಚ್ಚು ಒತ್ತು ನೀಡಿ ಈ ಆಸನವನ್ನು ಮಾಡುವುದು. ಇದರಿಂದ ಬೆನ್ನು ಮೂಳೆೆ, ತೊಡೆ ಹಾಗೂ ಕುತ್ತಿಗೆಗೆ ಹೆಚ್ಚು ಶಕ್ತಿ ಲಭಿಸುತ್ತದೆ. ಮೆದುಳು ಚುರುಕಾಗುವುದಕ್ಕೆ ಇದು ಸಹಕಾರಿ.

- ವೃಕ್ಷಾಸನ
ಒಂದು ಕಾಲಿನ ಮೇಲೆ ಸಮತೋಲನದಲ್ಲಿ ನಿಂತು ಮಾಡುವ ಈ ಯೋಗಾಸನ ಶ್ರದ್ಧೆ ಹೆಚ್ಚಲು ಕಾರಣವಾಗುತ್ತದೆ. ಅಲ್ಲದೆ ಸ್ನಾಯುಗಳ ಶಕ್ತಿಯನ್ನು ಹೆಚ್ಚಿಸುತ್ತದೆ.

- ಭುಜಂಗಾಸನ
ಕೈಗೆ ಹೆಚ್ಚು ಶಕ್ತಿಯನ್ನು ನೀಡಿ ಈ ಯೋಗಾಸನವನ್ನು ಮಾಡಲಾಗುತ್ತದೆ. ಇದು ಒತ್ತಡ ನಿವಾರಣೆಗೆ ಸಹಕಾರಿ.

– ಹಿರಿಯರ ಯೋಗಾಸನಗಳು
ವಯಸ್ಸು ಹೆಚ್ಚುತ್ತಾ ಹೋದಂತೆ ಶರೀರದಲ್ಲಿ ಹಲವು ರೋಗಗಳು ಕಾಣಿಸಿಕೊಳ್ಳುತ್ತವೆ. ದೇಹವನ್ನು ಆರೋಗ್ಯಯುತವಾಗಿರಿಸಲು ಯೋಗ ಸಹಾಯಕ. ಕೆಲವು ಯೋಗಾಸನಗಳನ್ನು ಹಿರಿಯರು ಸುಲಭವಾಗಿ ಮಾಡಬಹುದಾಗಿದೆ.

- ತ್ರಿಕೋನಾಸನ
ಕೈಕಾಲುಗಳಿಗೆ ಹೆಚ್ಚು ವ್ಯಾಯಾಮ ನೀಡುವ ಈ ಆಸನವನ್ನು ಮಾಡುವುದು ಬಹು ಸುಲಭ. ರಕ್ತದೊತ್ತಡವನ್ನು ನಿಭಾಯಿಸಲು ಇದು ಸಹಕಾರಿ.

- ಕಟಿ ಚಕ್ರಾಸನ
ಶರೀರಕ್ಕೆ ಹೆಚ್ಚು ಒತ್ತಡ ನೀಡದೆ ಸುಲಭವಾಗಿ ಈ ಯೋಗಾಸನವನ್ನು ಮಾಡಬಹುದಾಗಿದೆ. ಇದರಿಂದ ಕೈಕಾಲುಗಳ ಸ್ನಾಯುಗಳಿಗೆ ಹೆಚ್ಚು ಶಕ್ತಿ ಬರುತ್ತದೆ.

– ಬದ್ಧಕೋನಾಸನ
ತುಂಬಾ ಹೊತ್ತು ನಿಲ್ಲಲು ಸಮಸ್ಯೆಯಿರುವವರಿಗೆ ಈ ಯೋಗಾಸನ ಪ್ರಯೋಜನಕಾರಿ. ಸಂಧಿನೋವು ಕಡಿಮೆ ಮಾಡಲು ಸಹಾಯ ಮಾಡುವ ಆಸನವಿದು.

ಗರ್ಭಿಣಿಯರ ಯೋಗಾಸನಗಳು
- ಮರ್ಜರಿ ಆಸನ
ಇದರಿಂದ ಕುತ್ತಿಗೆ ಮತ್ತು ಭುಜಗಳಿಗೆ ಆರಾಮ ಉಂಟಾಗುತ್ತದೆ. ಕೈ ಕಾಲುಗಳ ಸ್ನಾಯು ಸೆಳೆತ ಕಡಿಮೆಯಾಗಿ ರಕ್ತ ಸಂಚಾರ ಸುಗಮವಾಗುತ್ತದೆ.

- ಕೋನಾಸನ
ಸುಲಭವಾಗಿ ಮಾಡಬಹುದಾದ ಈ ಯೋಗಾಸದಿಂದ ಗರ್ಭಿಣಿಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ರೋಗ ಲಕ್ಷಣಗಳಿಂದ ಮುಕ್ತಿ ಹೊಂದಬಹುದು.

- ಶವಾಸನ
ಗರ್ಭಿಣಿಯರಲ್ಲಿ ಉಂಟಾಗುವ ಒತ್ತಡವನ್ನು ನಿವಾರಿಸಿ, ಅವರು ಮಾನಸಿಕವಾಗಿ ಚಲನಶೀಲತೆಯನ್ನು ಹೊಂದುವಂತೆ ಮಾಡಲು ಈ ಆಸನ ಸಹಕಾರಿ.

ಟಾಪ್ ನ್ಯೂಸ್

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.