ಮಂಗಳೂರು : ಬಾವಿಗಿಳಿದು ಶ್ವಾನ ರಕ್ಷಿಸಿದ ಧೀರ ಮಹಿಳೆ
Team Udayavani, Feb 1, 2020, 12:02 AM IST
ರಜನಿ ದಾಮೋದರ್ ಅವರು ಬಾವಿಗಿಳಿದು ನಾಯಿಯನ್ನು ರಕ್ಷಿಸುತ್ತಿರುವುದು.
ಮಹಾನಗರ: ನಗರದ ಬಲ್ಲಾಳ್ಬಾಗ್ನಲ್ಲಿರುವ ಮೈದಾನದಲ್ಲಿ ಬಾವಿಗೆ ಬಿದ್ದಂತಹ ನಾಯಿಯನ್ನು ಮಹಿಳೆಯೊಬ್ಬಳು ಬಾವಿಗಿಳಿದು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಾವಿಗೆ ಬಿದ್ದ ನಾಯಿ
ಬಲ್ಲಾಳ್ಬಾಗ್ನ ರಜನಿ ದಾಮೋದರ್ ಶೆಟ್ಟಿ ಅವರು ಈ ದಿಟ್ಟ ಮಹಿಳೆ. ಶ್ವಾನಗಳು ಕಚ್ಚಾಡುವ ವೇಳೆ ಒಂದು ನಾಯಿ ಬಾವಿಗೆ ಬಿದ್ದಿತ್ತು. ಕೂಡಲೇ ಸ್ಥಳೀಯರಿಗೆ ಈ ವಿಷಯ ತಿಳಿದು ನಾಯಿಯನ್ನು ಮೇಲೆತ್ತಲು ಸ್ಥಳೀಯರು ಪ್ರಯತ್ನಿಸಿದ್ದರಾದರೂ ಫಲ ನೀಡಲಿಲ್ಲ. ಆಗ ಸ್ಥಳಿಯರೊಬ್ಬರು ರಜನಿ ದಾಮೋದರ ಶೆಟ್ಟಿ ಅವರಿಗೆ ಕರೆ ಮಾಡಿದರು.
ರಜನಿ ಅವರು ಪ್ರಾಣಿ ಮೇಲೆತ್ತಲು ಹಲವರಲ್ಲಿ ಸಹಾಯಕ್ಕೆ ಬರುವಂತೆ ಯಾಚಿಸಿದರೂ ಸಾಧ್ಯವಾಗಲಿಲ್ಲ. ಆಗ ತಾವೇ ಸ್ವತಃ ಬಾವಿಗಿಳಿದು ನಾಯಿ ಮೇಲೆತ್ತಲು ಯಶಸ್ವಿಯಾದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಜನಿ ಅವರ ಪ್ರಯತ್ನಕ್ಕೆ ಶಹಬ್ಟಾಸ್ಗಿರಿ ದೊರಕುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!
Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ
Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು
MUST WATCH
ಹೊಸ ಸೇರ್ಪಡೆ
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್ವೈ
Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ