ರಾಯಣ್ಣ ಬಲಿದಾನ ದಿವಸ
Team Udayavani, Jan 26, 2021, 3:59 PM IST
ದಾವಣಗೆರೆ: ಜಿಲ್ಲಾ ಹಾಲುಮತ ಮಹಾಸಭಾ,·ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಿಲ್ಲಾ ಹೋರಾಟ·ಸಮಿತಿ ಹಾಗೂ ಇತರೆ
ಸಂಘಟನೆಗಳ ಸಹಯೋಗದಲ್ಲಿ·ಜ.26 ರಂದು ಹಳೆ ಪಿಬಿ ರಸ್ತೆಯಸಂಗೊಳ್ಳಿ ರಾಯಣ್ಣ ವೃತ್ತದಲ್ಲಿಸಂಗೊಳ್ಳಿ ರಾಯಣ್ಣರ ಬಲಿದಾನದಿವಸ ಹಮ್ಮಿಕೊಳ್ಳಲಾಗಿದೆ.
ಸಂಗೊಳ್ಳಿ ರಾಯಣ್ಣನವರು ಜನಿಸಿದ್ದು ಆಗಸ್ಟ್15. ಅಂದು ಭಾರತ ದೇಶ ಸ್ವಾತಂತ್ರÂವಾಗಿದ್ದು,ರಾಯಣ್ಣನವರನ್ನು ಗಲ್ಲಿಗೇರಿಸಿದ್ದು ಜನವರಿ 26.ಅಂದು ಭಾರತ ಗಣರಾಜ್ಯವಾಗಿರುವುದು ಇತಿಹಾಸ.ಹುತಾತ್ಮ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರನಮನ ಸಲ್ಲಿಸುವ ಮೂಲಕ ಆಚರಿಸಲಾಗುವುದು.ಮಂಗಳವಾರ ಸಂಜೆ 6ಕ್ಕೆ ಭಾರತೀಯ ಸೇನೆಯಲ್ಲಿಸೇವೆ ಸಲ್ಲಿಸಿರುವ ಸೈನಿಕರಿಗೆ ರಾಯಣ್ಣರ ಗೌರವಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು·ಪ್ರಕಟಣೆ ತಿಳಿಸಿದೆ¨
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ
Gayathri Siddeshwar: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಜನ್ಮದಿನ ಆಚರಣೆ
Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ
Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು
ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ