ಬಜೆಟ್ನಲ್ಲಿ ಕಾಫಿ ಬೆಳೆಗಾರರ ಕಡೆಗಣನೆ: ಪ್ರಕಾಶ್
Team Udayavani, Feb 3, 2022, 6:40 PM IST
ಚಿಕ್ಕಮಗಳೂರು: ಕೇಂದ್ರದವಿತ್ತ ಸಚಿವೆ ನಿರ್ಮಲಾಸೀತಾರಾಮನ್ ಅವರುಮಂಡಿಸಿರುವ ಬಜೆಟ್ಕಾμ ಉದ್ಯಮ ಮತ್ತುಕಾμ ಬೆಳೆಗಾರರನ್ನುಸಂಪೂರ್ಣವಾಗಿ ಕಡೆಗಣಿಸಿದೆ ಎಂದುಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅರೇನಳ್ಳಿಪ್ರಕಾಶ್ ಹೇಳಿದ್ದಾರೆ.
ಬುಧವಾರ ಪತ್ರಿಕಾ ಹೇಳಿಕೆನೀಡಿರುವ ಅವರು, ಕಾಫಿ ಪ್ರಮುಖವಾಣಿಜ್ಯ ಬೆಳೆಯಾಗಿದ್ದು, ಉದ್ದಿಮೆಲಕ್ಷಾಂತರ ಕಾರ್ಮಿಕರಿಗೆ ಬದುಕುನೀಡಿದೆ. ಕಳೆದ ನಾಲ್ಕೈದುವರ್ಷಗಳಿಂದ ನಿರಂತರವಾಗಿಸಂಭವಿಸಿದ ಅತಿವೃಷ್ಠಿ,ಅನಾವೃಷ್ಠಿ, ಬೆಲೆಕುಸಿತ,ಬೆಳೆ ಕುಂಠಿತ, ಕಾರ್ಮಿಕರಸಮಸ್ಯೆ, ಕಚ್ಚಾವಸ್ತುಗಳದುಬಾರಿ ಬೆಲೆ ಮತ್ತುಕೊರೊನಾ ಸಂಕಷ್ಟದಿಂದ ಕಾμಬೆಳೆಗಾರರು ಭಾರೀ ನಷ್ಟ ಅನುಭವಿಸಿತೀವ್ರ ಸಂಕಷ್ಟದಲ್ಲಿದ್ದಾರೆ ಎಂದುತಿಳಿಸಿದ್ದಾರೆ.
ಕಾμ ಬೆಳೆಗೆ ವಿಶೇಷ ಪ್ಯಾಕೇಜ್ಘೋಷಿಸುವಂತೆ ಕಾμ ಬೆಳೆಗಾರರಮತ್ತು ಕಾμ ಉದ್ಯಮದ ನೆರವಿಗೆಧಾವಿಸುವಂತೆ ಕೇಂದ್ರಕ್ಕೆ ಅನೇಕಬಾರಿ ಮನವಿ ಮಾಡಲಾಗಿದೆ. ವಿತ್ತಸಚಿವರೊಂದಿಗೆ ಚರ್ಚಿಸಿ ಬೆಳೆಗಾರರಸಮಸ್ಯೆಗಳ ಕುರಿತು ಮನವರಿಕೆಮಾಡಲಾಗಿದ್ದು ಆ ಹಿನ್ನೆಲೆಯಲ್ಲಿ ಈಬಾರಿ ಬಜೆಟ್ನಲ್ಲಿ ಕೇಂದ್ರ ಸರ್ಕಾರತಮ್ಮ ಕೈಹಿಡಿಯಬಹುದೆಂದುಕಾμ ಬೆಳೆಗಾರರು ನಂಬಿದ್ದರುಎಂದು ಹೇಳಿದ್ದಾರೆ. ಈ ಬಾರಿಬಜೆಟ್ನಲ್ಲಿ ಕಾμ ಉದ್ಯಮಕ್ಕೆ ಮತ್ತುಕಾμ ಬೆಳೆಗಾರರಿಗೆ ಯಾವುದೇಸಹಾಯ ಹಸ್ತ ಚಾಚದೆ ಕೇಂದ್ರಸರ್ಕಾರ ಬೆಳೆಗಾರರ ನಂಬಿಕೆ ಮತ್ತುನಿರೀಕ್ಷೆಯನ್ನು ಹುಸಿಗೊಳಿಸಿದೆ ಎಂದುಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್ಗೆ ಜೀವ ಬೆದರಿಕೆ
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
Davanagere: ಮತದಾನ ಜಾಗೃತಿ ಲಾಂಛನದಲ್ಲಿ ಅಪರೂಪದ ಪ್ರಾಣಿ ಚಿತ್ರ ಬಳಕೆ
MUST WATCH
ಹೊಸ ಸೇರ್ಪಡೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ
ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು
Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ
ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ