ಐವರು ಕೊರೊನಾ ಸೋಂಕಿತರು ಗುಣಮುಖ
Team Udayavani, Jan 11, 2022, 5:54 PM IST
ದಾವಣಗೆರೆ: ಜಿಲ್ಲೆಯಲ್ಲಿ ಸೋಮವಾರ ಐವರುಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದಬಿಡುಗಡೆಯಾಗಿದ್ದಾರೆ. ದಾವಣಗೆರೆ ನಗರ, ತಾಲೂಕಿನಐವರು ಸೋಂಕಿತರು ಡಿಸಾcರ್ಜ್ಆಗಿದ್ದಾರೆ. ದಾವಣಗೆರೆತಾಲೂಕಿನಲ್ಲಿ15, ಜಗಳೂರಿನಐದು, ಹರಿಹರಮತ್ತು ಹೊರಜಿಲ್ಲೆಯ ತಲಾ ಒಬ್ಬರುಸೇರಿದಂತೆ 22 ಜನರಲ್ಲಿಕೊರೊನಾ ದೃಢಪಟ್ಟಿದೆ.
ಕಳೆದವರ್ಷ ಕೊರೊನಾ ಪ್ರಾರಂಭದಿಂದದಾವಣಗೆರೆ ತಾಲೂಕಿನಲ್ಲಿ 26986, ಹರಿಹರದಲ್ಲಿ6909, ಜಗಳೂರಿನಲ್ಲಿ 2751, ಚನ್ನಗಿರಿಯಲ್ಲಿ 6446,ಹೊನ್ನಾಳಿಯಲ್ಲಿ 6444, ಹೊರ ಜಿಲ್ಲೆಯ 1593ಜನರು ಸೇರಿದಂತೆ ಈವರೆಗೆ ಒಟ್ಟು 51,129 ಜನರುಸೋಂಕಿಗೆ ಒಳಗಾಗಿದ್ದಾರೆ.
ಕೊರೊನಾದಿಂದ ಈವರೆಗೆದಾವಣಗೆರೆ ತಾಲೂಕಿನಲ್ಲಿ 26,584, ಹರಿಹರದಲ್ಲಿ6810, ಜಗಳೂರಿನಲ್ಲಿ 2712, ಚನ್ನಗಿರಿಯಲ್ಲಿ6400, ಹೊನ್ನಾಳಿಯಲ್ಲಿ 6373, ಹೊರ ಜಿಲ್ಲೆಯ1548 ಜನರು ಸೇರಿದಂತೆ 50,427 ಸೋಂಕಿತರುಗುಣಮುಖರಾಗಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿಈವರೆಗೆ ಕೊರೊನಾಕ್ಕೆ 608 ಜನರು ಬಲಿಯಾಗಿದ್ದು, 94ಸಕ್ರಿಯ ಪ್ರಕರಣಗಳಿವೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Panchamasali ಎಂಬ ಕಾರಣಕ್ಕೆ ಯತ್ನಾಳ್ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ