ನೂತನ ತಹಶೀಲ್ದಾರ್ಗೆ ಸನ್ಮಾನ
ನೂತನ ತಹಶೀಲ್ದಾರ್ ಬಸವನಗೌಡ ಅವರನ್ನು ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀ ಸನ್ಮಾನಿಸಿದರು
Team Udayavani, Jan 28, 2021, 4:55 PM IST
ಹೊನ್ನಾಳಿ: ತಾಲೂಕಿನ ಎಲ್ಲಾ ವರ್ಗದ·ಬಡವರ ಮನೆ ಬಾಗಿಲಿಗೆ ಸರ್ಕಾರದ·ಸೌಲಭ್ಯಗಳನ್ನು ತಲುಪಿಸುವ ವ್ಯವಸ್ಥೆನಿಮ್ಮಿಂದಾಗಲಿ ಎಂದು ಹಿರೇಕಲ್ಮಠದಡಾ.ಒಡೆಯರ್ ಚನ್ನಮಲ್ಲಿಕಾರ್ಜುನಶಿವಾಚಾರ್ಯ ಶ್ರೀ ತಹಶೀಲ್ದಾರ್ಬಸವನಗೌಡ ಕೋಟುರು ಅವರಿಗೆ
ಕಿವಿಮಾತು ಹೇಳಿದರು.
ನೂತನ ತಹಶೀಲ್ದಾರ್ಬಸವನಗೌಡ ಶ್ರೀಮಠಕ್ಕೆ ಭೇಟಿನೀಡಿದ ಸಂದರ್ಭದಲ್ಲಿ ಅವರನ್ನುಸನ್ಮಾನಿಸಿ ಮಾತನಾಡಿದರು.ಎಲ್ಲಾ ವರ್ಗಗಳಲ್ಲೂ ಬಡುವರುಹಾಗೂ ಅತೀ ಕಡು ಬಡವರಿದ್ದಾರೆ.ಅಂತಹವರನ್ನು ಗುರುತಿಸಿಮಾನವೀಯತೆ ಹಾಗೂ ಕಾನೂನಿನಚೌಕಟ್ಟಿನಲ್ಲಿ ಅವರ ಕೆಲಸಗಳನ್ನುಮಾಡಿಕೊಟ್ಟರೆ ನಿಮ್ಮನ್ನು ಸ್ಮರಿಸುತ್ತಾರೆ.ತಾಲೂಕಿನಲ್ಲಿ ಇನ್ನೂ ಸೂರುಇಲ್ಲದವರು ಇದ್ದಾರೆ ಅಂತಹ ಅರ್ಹಫಲಾನುಭವಿಗಳಿಗೆ ಸಹಾಯಮಾಡಿ ಎಂದರು.
ಸನ್ಮಾನ ಸ್ವೀಕರಿಸಿಮಾತನಾಡಿದ ತಹಶೀಲ್ದಾರ್ಬಸವನಗೌಡ ಕೋಟುರ, ಕಾನೂನಿನಚೌಕಟ್ಟಿನಲ್ಲಿ ಬರುವ ಎಲ್ಲರಿಗೂಸರ್ಕಾರದ ಸೌಲಭ್ಯಗಳನ್ನುತಲುಪಿಸುವ ಪ್ರಾಮಾಣಿಕಕಾರ್ಯವನ್ನು ಮಾಡುತ್ತೇನೆಎಂದರು.
ರಾಜಸ್ವ ನಿರೀಕ್ಷಕ ರಮೇಶ್,ಹಾಲೇಶ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್ಗೆ ಜೀವ ಬೆದರಿಕೆ
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
Davanagere: ಮತದಾನ ಜಾಗೃತಿ ಲಾಂಛನದಲ್ಲಿ ಅಪರೂಪದ ಪ್ರಾಣಿ ಚಿತ್ರ ಬಳಕೆ
MUST WATCH
ಹೊಸ ಸೇರ್ಪಡೆ
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…