ವಿವಿಧ ದೇವಾಲಯಗಳಲ್ಲಿ ಪೂಜೆ
Team Udayavani, Jan 14, 2022, 1:10 PM IST
ಹೊನ್ನಾಳಿ: ವೈಕುಂಠ ಏಕಾದಶಿಪ್ರಯುಕ್ತ ಗುರುವಾರ ತಾಲೂಕಿನವಿವಿಧ ದೇವಸ್ಥಾನಗಳಲ್ಲಿ ವಿಶೇಷಪೂಜೆ ಸಲ್ಲಿಸಲಾಯಿತು. ವೈಕುಂಠಏಕಾದಶಿಯ ದಿನದಂದು ಸ್ವರ್ಗದಬಾಗಿಲು ತೆರೆದಿರುತ್ತದೆ ಎಂಬ ಪೌರಾಣಿಕಕಥೆಯ ಹಿನ್ನೆಲೆಯಲ್ಲಿ ಭಕ್ತರು ದೇವರನಾಮಸ್ಮರಣೆ ಮಾಡಿದರು.
ತಾಲೂಕಿನ ಸುಂಕದಕಟ್ಟೆ ಗ್ರಾಮದ ಶ್ರೀ ಮಂಜುನಾಥಸ್ವಾಮಿ-ಶ್ರೀ ನರಸಿಂಹಸ್ವಾಮಿದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿನೈವೇದ್ಯ ಸಮರ್ಪಿಸಲಾಯಿತು ಎಂದುಪ್ರಧಾನ ಅರ್ಚಕ ಎಸ್. ರಾಜುಸ್ವಾಮಿತಿಳಿಸಿದರು. ಕುಂದೂರು ಗ್ರಾಮದ ಶ್ರೀಆಂಜನೇಯಸ್ವಾಮಿ ದೇವಸ್ಥಾನದಲ್ಲಿವಿಶೇಷ ಪೂಜೆ ಸಲ್ಲಿಸಲಾಯಿತುಎಂದು ಪ್ರಧಾನ ಅರ್ಚಕ ಕೆ.ಎಸ್.ಶ್ರೀನಿವಾಸ್ ಮಾಹಿತಿ ನೀಡಿದರು.
ಹಳೇದೇವರಹೊನ್ನಾಳಿ ಗ್ರಾಮದಶ್ರೀ ರಾಮಾನುಜಾಚಾರ್ಯರಮಠದಲ್ಲಿಯೂ ವೈಕುಂಠ ಏಕಾದಶಿಆಚರಣೆ ನಡೆಯಿತು ಎಂದು ಮಠದಗುರುಗಳಾದ ಎಸ್.ಕೆ. ಗೋಪಾಲಯ್ಯತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್ಗೆ ಜೀವ ಬೆದರಿಕೆ
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ