ಮರು ಮತದಾರರ ಪಟ್ಟಿಗೆ ಸೇರಿಸಲು ನಾಗರಿಕರ ಒತ್ತಾಯ
Team Udayavani, Jan 23, 2022, 8:13 PM IST
ದಾವಣಗೆರೆ: ವಿನೋಬ ನಗರದ 16ನೇ ವಾಡ್ìನಲ್ಲಿ ವಾಸವಿರುವ ಸಾವಿರಾರು ಅರ್ಹಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದತೆಗೆಯಲಾಗಿದ್ದು ಸಂಬಂಧಪಟ್ಟ ಅಧಿಕಾರಿಗಳುಈ ಕುರಿತು ಪರಿಶೀಲಿಸಿ, ಅರ್ಹ ಮತದಾರರನ್ನುಮರು ಮತದಾರರ ಪಟ್ಟಿಗೆ ಸೇರಿಸಬೇಕು ಎಂದುಆ ಭಾಗದ ಮತದಾರರು ಆಗ್ರಹಿಸಿದ್ದಾರೆ.ವಿನೋಬ ನಗರ 16ನೇ ವಾರ್ಡ್ನನಿವಾಸಿಗರು ಶನಿವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದರು.
ಮೃತಪಟ್ಟರೆ, ಬೇರೆಡೆಹೋದಂತ ಪ್ರಕರಣಗಳಲ್ಲಿ 8-10 ಮತದಾರರನ್ನುಪಟ್ಟಿಯಿಂದ ತೆಗೆದರೆ ಸುಮ್ಮನಿರಬಹುದಿತ್ತು.ಆದರೆ, ಇಲ್ಲಿ ಸಾಮೂಹಿಕವಾಗಿ ಏಕಾಏಕಿ, ಯಾರಗಮನಕ್ಕೂ ತಾರದೆ ಸಾವಿರಾರು ಜನರ ಹೆಸರನ್ನುಮತದಾರರ ಪಟ್ಟಿಯಿಂದ ತೆಗೆದು ಹಾಕಿರುವುದುಸಂಶಯಾಸ್ಪದವಾಗಿದೆ. ಇದರಿಂದ ವಾರ್ಡ್ನಸಾವಿರಾರು ಅರ್ಹ ಮತದಾರರ ಮತದಾನದಹಕ್ಕನ್ನು ಕಿತ್ತುಕೊಂಡಂತಾಗಿದೆ ಎಂದರು.
ವಾರ್ಡ್ನಲ್ಲಿ 20-30 ವರ್ಷಗಳಿಂದವಾಸವಿದ್ದವರು, ಬಾಡಿಗೆ ಮನೆಯನ್ನು ಅಕ್ಕಪಕ್ಕದ ರಸ್ತೆಗೆ ಸ್ಥಳಾಂತರಗೊಂಡವರ ಹೆಸರನ್ನೂಮತದಾರರ ಪಟ್ಟಿಯಿಂದ ತೆಗೆಯಲಾಗಿದೆ.ಜಿಲ್ಲಾಧಿಕಾರಿಯವರು ಕೂಡಲೇ ಇದನ್ನುಪರಿಶೀಲಿಸಿ, ಅರ್ಹ ಮತದಾರರಿಗೆ ನ್ಯಾಯಒದಗಿಸಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್ಗೆ ಜೀವ ಬೆದರಿಕೆ
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
MUST WATCH
ಹೊಸ ಸೇರ್ಪಡೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ