ಮಹಿಳಾ ವಿದ್ಯಾರ್ಥಿ ನಿಲಯಕ್ಕೆ ಅಗತ್ಯ ಸೌಲಭ್ಯ
Team Udayavani, Jan 25, 2022, 6:30 PM IST
ದಾವಣಗೆರೆ: ನಾಯಕ ಸಮಾಜ ಮಹಿಳಾವಿದ್ಯಾರ್ಥಿನಿಲಯಕ್ಕೆ ನಿವೇಶನ ಒಳಗೊಂಡಂತೆಎಲ್ಲ ಅಗತ್ಯ ಸೌಲಭ್ಯ ಒದಗಿಸಲಾಗುವುದುಎಂದು ಸಂಸದ ಡಾ| ಜಿ.ಎಂ. ಸಿದ್ದೇಶ್ವರಭರವಸೆ ನೀಡಿದರು.ನಗರದ ನಾಯಕ ವಿದ್ಯಾರ್ಥಿನಿಲಯದಲ್ಲಿ60 ಲಕ್ಷ ರೂ. ಅನುದಾನದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗೆಭೂಮಿಪೂಜೆ ನೆರವೇರಿಸಿ ಅವರುಮಾತನಾಡಿದರು.
ನಾಯಕ ಸಮಾಜದಮಹಿಳಾ ವಿದ್ಯಾರ್ಥಿ ನಿಲಯಕ್ಕೆ ಅಗತ್ಯವಾದನಿವೇಶನ ಕೋರಿ ದೂಡಾಕ್ಕೆ ಅರ್ಜಿಸಲ್ಲಿಸಿದರೆ ಖಂಡಿತವಾಗಿಯೂ ನಿವೇಶನಕೊಡಲಾಗುವುದು. ಅಗತ್ಯ ಸೌಲಭ್ಯಒದಗಿಸಲಾಗುವುದು ಎಂದರು.ಮಹಾನಗರ ಪಾಲಿಕೆಯಿಂದ ಟಿಎಸ್ಪಿಯೋಜನೆಯಡಿ ನಾಯಕ ಸಮುದಾಯಕ್ಕೆ68.89 ಲಕ್ಷದಷ್ಟು ಅನುದಾನ ನೀಡಲಾಗಿದೆ.ತಮಗೆ ತಿಳಿದಿರುವಂತೆ ಬೇರೆ ಯಾವುದೇಸಮುದಾಯಕ್ಕೆ ಇಷ್ಟೊಂದು ದೊಡ್ಡ ಮೊತ್ತದಅನುದಾನ ನೀಡಿಲ್ಲ.
ಅನುದಾನವನ್ನಸದುಪಯೋಗಪಡಿಸಿಕೊಂಡು ಹಾಸ್ಟೆಲ್ನಲ್ಲಿಅಗತ್ಯ ಮೂಲ ಸೌಕರ್ಯ ಒದಗಿಸಬೇಕುಎಂದು ತಿಳಿಸಿದರು.ಕೇಂದ್ರ, ರಾಜ್ಯ ಸರ್ಕಾರ, ನಾನು, ಶಾಸಕರವೀಂದ್ರನಾಥ್ ಒಳಗೊಂಡಂತೆ ಎಲ್ಲರೂನಾಯಕ ಸಮಾಜದ ಎಲ್ಲ ಬಾಂಧವರುವಿದ್ಯಾವಂತರಾಗಬೇಕು ಎಂಬುದಕ್ಕೆ ಬೇಕಾದಎಲ್ಲ ಸೌಲಭ್ಯ ಕೊಡಲು ಸಿದ್ಧರಿದ್ದೇವೆ.
ನಾಯಕಸಮಾಜದ ಯಾವುದೇ ಅಭಿವೃದ್ಧಿ, ಕೆಲಸ,ಕಾರ್ಯಗಳಿಗೆ ಕೈ ಜೋಡಿಸುತ್ತೇವೆ. ನಗರಸಭೆಮಾಜಿ ಅಧ್ಯಕ್ಷ ಬಿ. ವೀರಣ್ಣ ನಾಯಕ ಹಾಸ್ಟೆಲ್ಅಧ್ಯಕ್ಷರಾದ ಮೇಲೆ ಸಾಕಷ್ಟು ಒಳ್ಳೆಯ ಕೆಲಸಆಗುತ್ತಿವೆ. ಎಲ್ಲರೂ ಸೇರಿ ಮಾಡುವುದರಿಂದಒಳ್ಳೆಯ ಕೆಲಸ ಆಗುತ್ತಿವೆ. ನಿಮ್ಮ ಜೊತೆಸದಾ ಇರುತ್ತೇವೆ. ಅಭಿವೃದ್ಧಿಯ ಚಿಂತನೆಮಾಡುತ್ತೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
MUST WATCH
ಹೊಸ ಸೇರ್ಪಡೆ
Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು
PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ