289 ಸೋಂಕಿತರು ಗುಣಮುಖ
Team Udayavani, Jan 25, 2022, 7:00 PM IST
ದಾವಣಗೆರೆ: ಜಿಲ್ಲೆಯಲ್ಲಿ ಸೋಮವಾರ 289 ಸೋಂಕಿತರುಗುಣಮುಖರಾಗಿದ್ದಾರೆ. ಕೊರೊನಾ ಸೋಂಕು ಹೆಚ್ಚಳದನಡುವೆಯೂ ಸೋಂಕಿತರ ಗುಣಮುಖ ಪ್ರಮಾಣಜಾಸ್ತಿಯಾಗುತ್ತಿರುವುದು ವಿಶೇಷ.
ದಾವಣಗೆರೆ ನಗರ,ತಾಲೂಕಿನಲ್ಲಿ ಅತಿ ಹೆಚ್ಚು 176, ಹರಿಹರದಲ್ಲಿ 42,ಜಗಳೂರಿನಲ್ಲಿ 24, ಚನ್ನಗಿರಿಯಲ್ಲಿ 26, ಹೊನ್ನಾಳಿಯಲ್ಲಿ19 ಹಾಗೂ ಹೊರ ಜಿಲ್ಲೆಯ ಇಬ್ಬರು ಸೋಂಕಿತರುಸೇರಿ 289 ಜನ ಸೋಂಕಿತರು ಡಿಸಾcರ್ಜ್ ಆಗಿದ್ದಾರೆ.ದಾವಣಗೆರೆ ಜಿಲ್ಲೆಯಲ್ಲಿ ಕೊರೊನಾ ಮತ್ತೆ ಅಬ್ಬರಿಸಿದೆ.
ಬರೋಬ್ಬರಿ 467 ಜನರಲ್ಲಿ ಮಹಾಮಾರಿ ವಕ್ಕರಿಸಿದೆ.ದಾವಣಗೆರೆ ನಗರ ಮತ್ತು ತಾಲೂಕಿನ ಇತರೆಡೆ ಅತಿಹೆಚ್ಚು 208, ಹರಿಹರದಲ್ಲಿ 38, ಜಗಳೂರಿನಲ್ಲಿ 60,ಚನ್ನಗಿರಿಯಲ್ಲಿ 52, ಹೊನ್ನಾಳಿಯಲ್ಲಿ 98, ಹೊರಜಿಲ್ಲೆಯ 11 ಜನರು ಸೇರಿದಂತೆ 467 ಜನರಲ್ಲಿಕೊರೊನಾ ಸೋಂಕು ದೃಢಪಟ್ಟಿದೆ.
ಕಳೆದ ವರ್ಷಕೊರೊನಾ ಪ್ರಾರಂಭದಿಂದ ದಾವಣಗೆರೆ ತಾಲೂಕಿನಲ್ಲಿ28,767, ಹರಿಹರದಲ್ಲಿ 7251, ಜಗಳೂರಿನಲ್ಲಿ 3011,ಚನ್ನಗಿರಿಯಲ್ಲಿ 6834, ಹೊನ್ನಾಳಿಯಲ್ಲಿ 6848,ಹೊರ ಜಿಲ್ಲೆಯ 1667 ಜನರು ಸೇರಿದಂತೆ ಈವರೆಗೆಒಟ್ಟು 54,378 ಜನರು ಸೋಂಕಿಗೆ ಒಳಗಾಗಿದ್ದಾರೆ.ಕೊರೊನಾದಿಂದ ಈವರೆಗೆ ದಾವಣಗೆರೆ ತಾಲೂಕಿನಲ್ಲಿ27,466, ಹರಿಹರದಲ್ಲಿ 6944, ಜಗಳೂರಿನಲ್ಲಿ 2809,ಚನ್ನಗಿರಿಯಲ್ಲಿ 6519, ಹೊನ್ನಾಳಿಯಲ್ಲಿ 6449, ಹೊರಜಿಲ್ಲೆಯ 1599 ಜನರು ಸೇರಿದಂತೆ 51,786 ಸೋಂಕಿತರುಗುಣಮುಖರಾಗಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿಈವರೆಗೆ ಕೊರೊನಾಕ್ಕೆ 609 ಜನರು ಬಲಿಯಾಗಿದ್ದು,1983 ಸಕ್ರಿಯ ಪ್ರಕರಣಗಳಿÊ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panchamasali ಎಂಬ ಕಾರಣಕ್ಕೆ ಯತ್ನಾಳ್ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ
Gayathri Siddeshwar: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಜನ್ಮದಿನ ಆಚರಣೆ
Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ
Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು
MUST WATCH
ಹೊಸ ಸೇರ್ಪಡೆ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ