ಎಲ್ಲರೂ ಮತ ಹಕ್ಕು ಚಲಾಯಿಸಿ
Team Udayavani, Jan 26, 2022, 1:57 PM IST
ದಾವಣಗೆರೆ: ದೇಶದ ಚಿತ್ರಣವನ್ನೇಬದಲಾಯಿಸುವಂತಹ ವಿಭಿನ್ನ ಶಕ್ತಿ ಹೊಂದಿರುವಮತದಾನದ ಹಕ್ಕನ್ನು ಪ್ರತಿಯೊಬ್ಬರುಕಡ್ಡಾಯವಾಗಿ ಚಲಾಯಿಸಬೇಕು ಎಂದು ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಡಾ| ವಿಜಯಮಹಾಂತೇಶ್ ದಾನಮ್ಮನವರ್ಕರೆ ನೀಡಿದರು.
ಮಹಾನಗರ ಪಾಲಿಕೆ ಆವರಣದಲ್ಲಿಮಂಗಳವಾರ ನಡೆದ 12ನೇ ರಾಷ್ಟ್ರೀಯಮತದಾರರ ದಿನಾಚರಣೆ ಉದ್ಘಾಟಿಸಿಮಾತನಾಡಿದ ಅವರು, ಮತದಾನದ ಹಕ್ಕು ಎಲ್ಲಹಕ್ಕುಗಳಗಿಂತಲೂ ವಿಭಿನ್ನವಾದ ಹಕ್ಕು. ನಮ್ಮಕೈಯಲ್ಲಿರುವಂತಹ ಮತದಾನದ ಹಕ್ಕು ಇಡೀದೇಶದ ಚಿತ್ರಣವನ್ನೇ ಬದಲಾಯಿಸುವಂತಹಶಕ್ತಿ ಹೊಂದಿದೆ.
ಅಂತಹ ವಿಶೇಷ ಹಕ್ಕನ್ನು ತಪ್ಪದೇಚಲಾಯಿಸಬೇಕು ಎಂದರು.ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವಹೊಂದಿರುವ ಭಾರತದಲ್ಲಿ 18 ವರ್ಷಮೇಲ್ಪಟ್ಟ ಎಲ್ಲ ಅರ್ಹರಿಗೆ ಮತದಾನದ ಹಕ್ಕುನೀಡಲಾಗಿದೆ. ಆದರೆ, ಮತದಾನ ಹೆಚ್ಚಿನಪ್ರಮಾಣದಲ್ಲಿ ಆಗುತ್ತಿಲ್ಲ. ವಿಶೇಷವಾಗಿ ನಗರಪ್ರದೇಶದಲ್ಲಿ ಶೇ. 40-50ರಷ್ಟು ಪ್ರಮಾಣದಮತದಾನ ಆಗುತ್ತಿದೆ. ಯುವ ಸಮುದಾಯಮತದಾನ ಮಾಡುವಲ್ಲಿ ನಿರ್ಲಕ್ಷé ತೋರುತ್ತಿದೆಎಂಬುದು ಕೇಳಿ ಬರುತ್ತಿದೆ.
ಯುವಸಮೂಹ ಹೆಚ್ಚಿನ ಪ್ರಮಾಣದಲ್ಲಿ ಮತದಾರರಪಟ್ಟಿಯಲ್ಲಿ ಹೆಸರು ನೋಂದಾಯಿಸಬೇಕು. ಮಾತ್ರವಲ್ಲ, ಮತದಾನದ ದಿನ ಕಡ್ಡಾಯವಾಗಿಮತದಾನ ಮಾಡಬೇಕು. ಇತರರೂಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯತೆ ಯಿಂದಭಾಗವಹಿಸಲು ಪ್ರೇರಣಾದಾಯಕರಾಗಬೇಕು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮೋದಿ 3ನೇ ಬಾರಿ ಪ್ರಧಾನಿಯಾಗಲು ಸಹಕರಿಸಿ: ಗಾಯತ್ರಿ ಸಿದ್ದೇಶ್ವರ
ಕರ್ತವ್ಯ ಲೋಪ: ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕ ರಿಯಾಜ್ ಅಹಮ್ಮದ್ ಅಮಾನತು
Election Campaign: ಮೋದಿಯವರಿಂದ ಮಹಿಳಾ ಶಕ್ತಿಗೆ ಮುನ್ನುಡಿ
Davanagere: ಬಿಜೆಪಿ ಅಸಮಾಧಾನ ತಣಿಸಿದ ಬಿಎಸ್ ವೈ; ರವೀಂದ್ರನಾಥ್ ಗೆ ಚುನಾವಣೆ ಹೊಣೆ
Gayatri Siddeshwar: ಮೋದಿ ಕೈ ಬಲಪಡಿಸಲು ಬಿಜೆಪಿ ಗೆಲ್ಲಿಸಿ; ಗಾಯತ್ರಿ
MUST WATCH
ಹೊಸ ಸೇರ್ಪಡೆ
Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ
Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ
Mukhtar Ansari: ಕುಖ್ಯಾತ ಗ್ಯಾಂಗ್ಸ್ಟರ್, 5 ಬಾರಿ ಶಾಸಕ ಅನ್ಸಾರಿ ಸಾವು
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!