“ಕಪ್ಪು ನೆಲದ ಕೆಂಪುಗಾಥೆ’ ಬಿಡುಗಡೆ
Team Udayavani, May 14, 2022, 7:57 PM IST
ದಾವಣಗೆರೆ: ಹುಸೇನ್ ಬ್ರದರ್ಸ್ಮತ್ತು ಸಹನಾ ಪ್ರಕಾಶನ ವತಿಯಿಂದ ಇಮಿ¤ಯಾಜ್ ಹುಸೇನ್ ಅವರ “ಕಪ್ಪುನೆಲದ ಕೆಂಪುಗಾಥೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮೇ 15ರಂದು ಬೆಳಿಗ್ಗೆ 11.30ಕ್ಕೆ ನಗರದ ರೋಟರಿಬಾಲಭವನದಲ್ಲಿ ಏರ್ಪಡಿಸಲಾಗಿದೆಎಂದು ಕೃತಿಕಾರ ಇಮಿ¤ಯಾಜ್ಹುಸೇನ್ ತಿಳಿಸಿದರು.ನಗರದಲ್ಲಿ ಶುಕ್ರವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಮಾಜಿ ಸಭಾಧ್ಯಕ್ಷ,ಶಾಸಕ ಕೆ.ಆರ್. ರಮೇಶಕುಮಾರ್ಪುಸ್ತಕ ಬಿಡುಗಡೆ ಮಾಡುವರು. ಸರ್ಕಾರಿ ಪ್ರಥಮದರ್ಜೆ ಕಾಲೇಜಿನಸಹಪ್ರಾಧ್ಯಾಪಕ ಡಾ|ದಾದಾಪೀರ್ನವಿಲೇಹಾಳ್ ಅಧ್ಯಕ್ಷತೆ ವಹಿಸುವರು.ಪುಸ್ತಕ ಕುರಿತು ಚಿಂತಕ ಬಿ.ಪೀರ್ಬಾಷಾಮಾತನಾಡುವರು ಎಂದರು.
ಮುಖ್ಯ ಅತಿಥಿಗಳಾಗಿಎ.ಐ.ಟಿ.ಯು.ಸಿ. ರಾಜ್ಯ ಅಧ್ಯಕ್ಷ ಎಚ್.ವಿ.ಅನಂತ ಸುಬ್ಬರಾವ್, ಸಂಪಾದಕಡಾ|ಸಿದ್ಧನಗೌಡ ಪಾಟೀಲ್, ಸಮಾಜಕಲ್ಯಾಣ ಇಲಾಖೆಯ ಉಪನಿರ್ದೇಶಕಿಕೌಸರ್ ರೇಷ್ಮಾ, ಹಿರಿಯ ಪತ್ರಕರ್ತಬಿ.ಎನ್.ಮಲ್ಲೇಶ್, ಚಿಂತಕಪ್ರೊ.ಸಿ.ಕೆ. ಮಹೇಶ್, ದೊಣ್ಣೆ ಹಳ್ಳಿಗುರುಮೂರ್ತಿ ಭಾಗವಹಿಸುವರು.ಇದೇ ವೇಳೆ ಬಾಪೂಜಿ ವಿದ್ಯಾ ಸಂಸ್ಥೆಯನಿಕಟಪೂರ್ವ ನಿರ್ದೇಶಕ ಕೆ. ಇಮಾಮ್ಅವರನ್ನು ಸನ್ಮಾನಿಸಲಾಗುವುದು ಎಂದುತಿಳಿಸಿದರು.ಪತ್ರಕರ್ತ ಬಿ.ಎನ್.ಮಲ್ಲೇಶ್,.ದಾದಾಪೀರ್ ನವಿಲೇಹಾಳ್,ಜೆ. ಕಲೀಂಭಾಷಾ ಸುದ್ದಿಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್ಗೆ ಜೀವ ಬೆದರಿಕೆ