ಜನಮನ ಸೆಳೆದ ಜಲ ಯೋಗ ಝಲಕ್‌


Team Udayavani, Jun 22, 2022, 6:54 PM IST

vSDVSDV

ದಾವಣಗೆರೆ: “ಮಾನವೀಯತೆಗಾಗಿಯೋಗ’ ಶೀರ್ಷಿಕೆಯಡಿ ಮಂಗಳವಾರನಡೆದ ಎಂಟನೇ ಅಂತಾರಾಷ್ಟ್ರೀಯಯೋಗ ದಿನದ ಅಂಗವಾಗಿ ನಗರದಆμàಸರ್ಸ್‌ ಕ್ಲಬ್‌ ಈಜುಕೊಳದಲ್ಲಿನಡೆದ ವಿಶೇಷ ಜಲಯೋಗ ಪ್ರದರ್ಶನಗಮನ ಸೆಳೆಯಿತು.ಸಾಗರದ ಹರೀಶ್‌ ಡಿ. ನವಾತೆನೇತೃತ್ವದ 26ಕ್ಕೂ ಹೆಚ್ಚು ಜಲಯೋಗಸಾಧಕರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ನೀರಿನಲ್ಲಿ ವಿವಿಧ ಆಸನ,ಆಕೃತಿಗಳ ರಚನೆಯ ಮೂಲಕ ಗಮನಸೆಳೆದರು.

ಎರಡೂವರೆ ವರ್ಷದ ಬಾಲಕಿಇದ್ದಾಗಲೇ ಆಳ ನೀರಿನಲ್ಲಿ ಈಜುಕಲಿತು 250 ಅಡಿ ಆಳದ ಶರಾವತಿಹಿನೀ°ರಿನಲ್ಲಿ 2.5 ಕಿಮೀ ದೂರವನ್ನುಸರಾಗವಾಗಿ ಈಜುವ ಏಳು ವರ್ಷದಮಿಥಿಲಾ ಗಿರೀಶ್‌ ರಾವ್‌, ಎರಡನೇತರಗತಿಗೆ ಕೋಚ್‌ ಆಗಿರುವ ಶ್ರೇಯಾ,ದಾವಣಗೆರೆ ಮೂಲದ 82 ವರ್ಷದಇಂದಿರಾ ಒಳಗೊಂಡಂತೆ ಅನೇಕರುಜಲಯೋಗದ ವಿವಿಧ ಝಲಕ್‌ಪ್ರದರ್ಶಿಸಿದರು.ಎಂ.ಸಿ. ಗಂಗಾಧರ, ಮಮತಾ,ವೃಷಭ್‌, ಆದರ್ಶ, ಸಂಪದ, ಸಂಧ್ಯಾ,ಮಾನ್ಯ, ಎಸ್‌. ಕಿರಣ್‌, ನಾಗರಾಜ್‌,ವಿನಯ, ಜ್ಯೋತಿ ಇತರರು ಪದ್ಮಾಸನ,ಪದ್ಮಚಕ್ರ, ಕಾಲಚಕ್ರ, ಕಾಲದ ಚಕ್ರ,ಕೇರಳದಲ್ಲಿ ದೋಣಿ ಹಾಯಿಸುವವೆಲ್ಲಂಪಳ್ಳಿ, ಟ್ರೈನ್‌, ಬೋಟ್‌ ಸೋrÅಕ್‌,ಜಲವಾಚನ ನಡಿಗೆ ಸೇರಿದಂತೆ ವಿವಿಧಆಸನ, ಆಕೃತಿ ರಚಿಸುವ ಮೂಲಕಜಲಯೋಗದ ಮಹತ್ವ ಸಾರಿದರು.

ಜಲಯೋಗ ಪ್ರದರ್ಶನ ಉದ್ಘಾಟಿಸಿಮಾತನಾಡಿದ ವಿಧಾನ ಪರಿಷತ್‌ಸದಸ್ಯೆ ತೇಜಸ್ವಿನಿ ಗೌಡ, ಆಳವಾದನೀರಿನಲ್ಲಿ ಉಸಿರಿನ ಮೇಲೆ ನಿಯಂತ್ರಣಸಾಧಿಸುವ ಜೊತೆಗೆ ವಿವಿಧ ಆಸನ,ಆಕೃತಿಗಳ ಮಾಡುವ ಜಲಯೋಗಅತಿ ದೊಡ್ಡ ಸಾಧನೆ. ಅಂತಾರಾಷ್ಟ್ರೀಯಯೋಗ ದಿನದ ಅಂಗವಾಗಿ ಸಾಗರದಹರೀಶ್‌ ಡಿ. ನವಾತೆ ಅವರ ನೇತೃತ್ವದತಂಡ ಜಲಯೋಗ ಪ್ರದರ್ಶನನೀಡುತ್ತಿರುವುದು ಅತ್ಯಂತ ವಿಶೇಷ.ಇಡೀ ಜಗತ್ತಿಗೆ ಯೋಗದ ಮಹತ್ವಸಾರುವ ಕೆಲಸವನ್ನು ಪ್ರಧಾನಿನರೇಂದ್ರ ಮೋದಿ ಮಾಡಿದ್ದಾರೆ,ನಮ್ಮ ಪೂರ್ವಜರು ಅನೇಕ ಮೌಲ್ಯ,ಸಂಪ್ರದಾಯ, ಇತಿಹಾಸ ನೀಡಿದ್ದಾರೆ.ನಾವು ಅದನ್ನು ಇತರರಿಗೂ ತಿಳಿಸುವಮೂಲಕ ಮೌಲ್ಯವನ್ನ ಎತ್ತಿ ಹಿಡಿಯುವಕೆಲಸ ಮಾಡಬೇಕು ಎಂದುತಿಳಿಸಿದರು.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.