15ರಂದು “ಪದ್ಮಾವತಿ’ಚಿತ್ರ ರಾಜ್ಯಾದ್ಯಂತ ತೆರೆಗೆ


Team Udayavani, Jul 6, 2022, 6:02 PM IST

xdfvbdsfvb

ದಾವಣಗೆರೆ: ವಿವಾಹಪೂರ್ವಜನಿಸಿದಂತಹ ಮಗುವನ್ನು ಸಮಾಜನೋಡುವ ದೃಷ್ಟಿ, ಹೆಣ್ಣು ಅನುಭವಿಸುವ ಯಾತನೆ ಮುಂತಾದ ಸಾಮಾಜಿಕಸಂದೇಶ ಸಾರುವ “ಪದ್ಮಾವತಿ’ಚಲನಚಿತ್ರ ಜು. 15ರಂದು ರಾಜ್ಯದ150- 200 ಚಿತ್ರಮಂದಿರಗಳಲ್ಲಿ ತೆರೆಗೆಬರಲಿದೆ ಎಂದು ಚಿತ್ರದ ನಿರ್ದೇಶಕಮಿಥುನ್‌ ಚಂದ್ರಶೇಖರ್‌ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಕೆಲವರುಮಾಡುವಂತಹ ತಪ್ಪಿನಿಂದ ಕೆಲ ಮಕ್ಕಳುವಿವಾಹಪೂರ್ವವೇ ಜನಿಸುತ್ತವೆ.ಅದರಲ್ಲಿ ಮಕ್ಕಳದ್ದು ಕಿಂಚಿತ್ತೂತಪ್ಪಿರುವುದಿಲ್ಲ. ಆದರೆ ಸಮಾಜ ಅಂತಹಮಗುವನ್ನು ಸ್ವೀಕರಿಸುವುದೇ ಇಲ್ಲ.ಇಂತಹ ನೈಜತೆಯ ಕಥೆ ಆಧಾರದಲ್ಲಿ”ಪದ್ಮಾವತಿ’ ನಿರ್ಮಾಣ ಮಾಡಲಾಗಿದೆಎಂದರು.

“ಪದ್ಮಾವತಿ’ ಚಿತ್ರದ ನಾಯಕಿ ಮುಗೆœ.ಬಾಲ್ಯದಲ್ಲಿ ಪ್ರೀತಿ ಮಾಡಿದ್ದರಿಂದ ಅದರಪರಿಣಾಮ ಎದುರಿಸಬೇಕಾಗುತ್ತದೆ.ಪ್ರಬುದ್ಧತೆಗೆ ಬಂದಾಗ ತನ್ನ ಮಗುವನ್ನುಹುಡುಕುತ್ತಾ ಸಾಗುವ ಕಥೆ ಆಧರಿಸಿ”ಪದ್ಮಾವತಿ’ ಚಿತ್ರವನ್ನು ಮಾಡಲಾಗಿದೆ.

ಕನ್ನಡಿಗರು ನಮ್ಮ ಹೊಸ ತಂಡದ ವಿಭಿನ್ನಪ್ರಯತ್ನದ ಕಥೆಯ ಚಿತ್ರ ನೋಡುವಮೂಲಕ ಆಶೀರ್ವದಿಸಬೇಕುಮತ್ತು ಗೆಲ್ಲಿಸಬೇಕು ಎಂದು ಮನವಿಮಾಡಿದರು.ಚಿತ್ರದ ನಾಯಕ ನಟ ವಿಕ್ರಮ್‌ಆರ್ಯ ಮಾತನಾಡಿ, “ತಲೆ ಬಾಚೊRಳ್ಳಿಪೌಡರ್‌ ಹಾಕ್ಕೊಳಿ’ ಎಂಬ ಹಾಸ್ಯಪ್ರಧಾನ ಚಿತ್ರದ ನಂತರ ನಾಲ್ಕುವರ್ಷದ ಅಂತರದಲ್ಲಿ ಒಂದುಗಂಭೀರವಾದ, ಮಹಿಳಾ ಪ್ರಧಾನಕಥಾ ಹಂದಿರದ “ಪದ್ಮಾವತಿ’ ಚಿತ್ರದಲ್ಲಿಅಭಿನಯಿಸಿದ್ದೇನೆ.

ಸಾಮಾಜಿಕಸಂದೇಶದ ಚಿತ್ರ ನಿರ್ಮಿಸಲಾಗಿದೆ.51 ದಿನಗಳ ಕಾಲ ಸಕಲೇಶಪುರ,ಬೆಂಗಳೂರು ಮುಂತಾದೆಡೆ ಚಿತ್ರೀಕರಣಮಾಡಲಾಗಿದೆ. ಶರಣ್‌ಕುಮಾರ್‌ಗಜೇಂದ್ರ ಅದ್ಭುತ ಎನ್ನುವಂತೆ ಎಂಟುಹಾಡುಗಳನ್ನು ನೀಡಿದ್ದಾರೆ ಎಂದುತಿಳಿಸಿದರು.ಚಿತ್ರದ ನಾಯಕಿ ಮೇಘನಾಮಾತನಾಡಿ, “ಪದ್ಮಾವತಿ’ ನನ್ನಅಭಿನಯದ ನಾಲ್ಕನೇ ಚಿತ್ರ. ತುಂಬಾಸವಾಲಿನಿಂದ ಕೂಡಿರುವ ಪಾತ್ರವನ್ನುಚೆನ್ನಾಗಿ ನಿರ್ವಹಿಸಿದ್ದೇನೆ. ಇನ್ನೂಚೆನ್ನಾಗಿ ನಟಿಸಬಹುದಿತ್ತು ಅನ್ನಿಸುತ್ತದೆಎಂದರು.

ಸಾಹಿತಿ ಶರಣ್‌ಕುಮಾರ್‌ ಗಜೇಂದ್ರಮಾತನಾಡಿ, “ಪದ್ಮಾವತಿ’ ಚಿತ್ರದಲ್ಲಿಎಲ್ಲ ಹಾಡು ಬರೆಯುವ ಅವಕಾಶದೊರೆತಿದೆ. ಚಿತ್ರದ ಹಾಡುಗಳನ್ನುಕೇಳಿದ ಪ್ರೇಮ್‌ ಅವರು “ಏಕ್‌ ಲವ್‌ಯಾ’ ಚಿತ್ರದಲ್ಲಿ ಅನಿತಾ..ಅನಿತಾ..ಹಾಡು ಬರೆಯುವ ಅವಕಾಶನೀಡಿದರು ಎಂದು ಸ್ಮರಿಸಿದರು.

ಟಾಪ್ ನ್ಯೂಸ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

1-wqeqwe

Davanagere: ಮತದಾನ ಜಾಗೃತಿ ಲಾಂಛನದಲ್ಲಿ ಅಪರೂಪದ ಪ್ರಾಣಿ ಚಿತ್ರ ಬಳಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

13-sister

Elder Sister: ಅಕ್ಕ ಅನ್ನೋ ಮಾತೃ ಸ್ವರೂಪಿಣಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.