ಪೀಠದ ಮೇಲೆ ಕುಳಿತವರು ಉರಿಯದಿರಲಿ


Team Udayavani, Jul 15, 2022, 8:53 PM IST

dvsadfvbdsfb

ದಾವಣಗೆರೆ: ಚಿತ್ರದುರ್ಗದ ಬೃಹನ್ಮಠ ಎಲ್ಲಪೀಠಗಳು ಅಗ್ನಿಪೀಠಗಳು. ಉರಿ ಪೀಠಗಳು. ಅದರಮೇಲೆ ಕುಳಿತುಕೊಳ್ಳುವುದು ಅಷ್ಟೊಂದು ಸುಲಭಅಲ್ಲ. ಆದರೂ, ಪೀಠದ ಮೇಲೆ ಕುಳಿತವರುಉರಿಯಬಾರದು ಎಂದು ಚಿತ್ರದುರ್ಗಮುರುಘಾಮಠದ ಡಾ| ಶ್ರೀ ಶಿವಮೂರ್ತಿಮುರುಘಾ ಶರಣರು ಮಾರ್ಮಿಕವಾಗಿ ಹೇಳಿದರು.

ಶಿವಯೋಗ ಆಶ್ರಮದಲ್ಲಿ ಶರಣ ಸಂಸ್ಕೃತಿಉತ್ಸವ ಅಂಗವಾಗಿ ಗುರುವಾರ ಬೆಳಿಗ್ಗೆ ನಡೆದಸಹಜ ಶಿವಯೋಗ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ವೇದನೆಮತ್ತು ಯಾತನೆಯ ಜೊತೆಜೊತೆಯಲ್ಲೇಜೀವನ ಸಾಗಿಸಬೇಕು. ವೇದನೆ ಇಲ್ಲದ ಕ್ಷೇತ್ರವೂಯಾವುದೂ ಇಲ್ಲ. ಸ್ವಾಮೀಜಿ, ರಾಜಕಾರಣಿ, ಸಾಹಿತಿಎಲ್ಲರಲ್ಲೂ ವೇದನೆ ಇದೆ.

ಸ್ವಾಮೀಜಿ ಅವರು ಸಹವೇದನೆಯಿಂದ ಹೊರತಾಗಿಲ್ಲ. ಬೇರೆಯವರುವೇದನೆ ಹೇಳಿಕೊಳ್ಳುವರು. ಆದರೆ, ಸ್ವಾಮೀಜಿಗಳುಹೇಳಿ ಕೊಳ್ಳದೆ ಅವರೇ ಅನುಭವಿಸುತ್ತಾರೆ ಎಂದುತಿಳಿಸಿದರು.ಎಲ್ಲರ ವೇದನೆಗೆ ಸಂವೇದನೆ ಮಾಡಬೇಕು.ಸಂವೇದನೆಯೇ ನಮ್ಮ ಜೀವನದ ಮುಖ್ಯಸಾರ. ವೇದನೆಗೆ ಸಂವೇದನೆಯ ಮೂಲಕ ಕೆಲಸಮಾಡುತ್ತಿದ್ದೇವೆ.

ನಮಗೆ ಶ್ರೀಮಂತ ಬದುಕಿಗಿಂತಲೂಸಂವೇದನೆಯ ಜೀವನ ನಡೆಸುವುದು ಬಹಳ ಇಷ್ಟದಕೆಲಸ ಎಂದು ತಿಳಿಸಿದರು.ಪ್ರಸ್ತುತ ದಿನಗಳಲ್ಲಿ ಕೆರಳಿಸುವ ಕಾರ್ಯಹೆಚ್ಚಾಗುತ್ತಿದ್ದು. ಇದು ನಿಂತು ಅರಳಿಸುವ ಕಾರ್ಯನಡೆಯಬೇಕು. ಸಹಜ ಶಿವಯೋಗದಿಂದಹೃದಯವನ್ನು ಅರಳಿಸಲು ಸಾಧ್ಯ. ಕೆರಳುವಿಕೆಯಿಂದಸಾಮಾಜಿಕ ಕ್ಷೋಭೆ, ಅಶಾಂತಿ ಉಂಟಾಗುತ್ತದೆ.ಮನುಷ್ಯನ ಜೀವನದಲ್ಲಿ, ಹೃದಯದಲ್ಲಿ ಬಸವಾದಿಶರಣರ ಒಳ್ಳೆಯ ತತ್ವಾದರ್ಶ ಅಳವಡಿಸಿಕೊಳ್ಳಬೇಕು.ಶಿವಯೋಗದ ಮೂಲಕ ಒಳಗಣ್ಣು ತೆರೆದುಕೊಳ್ಳುತ್ತದೆಎಂದರು.

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.