ಬೆಣ್ಣೆ ನಗರಿಯಲ್ಲಿ ವಿಶಿಷ್ಟ ಹರಾಜು ಕಟ್ಟೆ ನಿರ್ಮಾಣ


Team Udayavani, Nov 14, 2021, 2:06 PM IST

davanagere news

ದಾವಣಗೆರೆ: ಬೆಣ್ಣೆನಗರಿ ಖ್ಯಾತಿಯ ದಾವಣಗೆರೆಮಹಾನಗರದ ಕೆ.ಆರ್‌. ಮಾರುಕಟ್ಟೆಯಲ್ಲಿಜರ್ಮನ್‌ ತಂತ್ರಜ್ಞಾನದಲ್ಲಿ ಬಹು ವೈಶಿಷ್ಟ್ಯತೆಯಿಂದಕೂಡಿದ ಬೃಹತ್‌ ಮುಚ್ಚು ಹರಾಜು ಕಟ್ಟೆ (ಕ್ಲೋಸ್‌ಆಕ್ಷನ್‌ ಪ್ಲಾಟ್‌ಫಾರ್ಮ್) ನಿರ್ಮಾಣಗೊಳ್ಳುತ್ತಿದ್ದು,ಕಟ್ಟಡ ಕಾಮಗಾರಿ ಅಂತಿಮ ಹಂತ ತಲುಪಿದೆ. ಹೊಸವರ್ಷ ಆರಂಭದಲ್ಲಿಯೇ (2022ರ ಜನವರಿ) ಕಟ್ಟಡಉದ್ಘಾಟಿಸಲು ಉದ್ದೇಶಿಸಲಾಗಿದ್ದು, ಕಾಮಗಾರಿ ಭರದಿಂದ ಸಾಗಿದೆ.

ಈ ಮುಚ್ಚು ಹರಾಜು ಕಟ್ಟೆಗೆ ಜರ್ಮನ್‌ತಂತ್ರಜ್ಞಾನದಡಿ ನಿರ್ಮಿಸಿರುವ ರಾಜ್ಯದ ಮೊದಲಕಟ್ಟಡ ಎಂಬ ಖ್ಯಾತಿಯೂ ಇದೆ. ಮಹಾನಗರಪಾಲಿಕೆಗೆ ಸೇರಿದ ಕೆ.ಆರ್‌. ಮಾರುಕಟ್ಟೆಯಲ್ಲಿ ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿಯಿಂದ 2013-14ನೇಸಾಲಿನ ನಬಾರ್ಡ್‌ ಸಂಸ್ಥೆಯ ಡಬ್ಲೂÂಎಲ್‌ಎಫ್‌ಹೆಚ್ಚುವರಿ ಯೋಜನೆಯಡಿ 25 ಕೋಟಿ ರೂ.ವೆಚ್ಚದಲ್ಲಿ ಮಾರುಕಟ್ಟೆ ನಿರ್ಮಾಣಗೊಳ್ಳುತ್ತಿದೆ.

ಮಹಾನಗರಪಾಲಿಕೆಗೆ ಸೇರಿದ 5586 ಚದರಮೀಟರ್‌ ಜಾಗದಲ್ಲಿ ನಿರ್ಮಿಸಿದ ಈ ವಾಣಿಜ್ಯಮಳಿಗೆಗಳ ಸಂಕೀರ್ಣದಲ್ಲಿ ಒಟ್ಟು 256 ಮಳಿಗೆಗಳಿವೆ.ನೆಲಮಹಡಿಯಲ್ಲಿ 138 ಮಳಿಗೆ, ಮೊದಲಮಹಡಿಯಲ್ಲಿ 118 ಮಳಿಗೆ ನಿರ್ಮಿಸಲಾಗಿದೆ.ಎರಡನೇ ಮಹಡಿಯಲ್ಲಿ ವಾಹನ ಪಾರ್ಕಿಂಗ್‌ ವ್ಯವಸ್ಥೆಮಾಡಲಾಗಿದೆ. ಇದರಲ್ಲಿ 56 ಕಾರುಗಳು, 250 ಬೈಕ್‌ಗಳನ್ನು ನಿಲುಗಡೆ ಮಾಡಬಹುದಾಗಿದೆ. 13 ಜನ ಹತ್ತಿಇಳಿಯಬಹುದಾದ ನಾಲ್ಕು ಕಮರ್ಷಿಯಲ್‌ ಲಿಫ್ಟ್‌ವ್ಯವಸ್ಥೆ ಸಹ ಇಲ್ಲಿದೆ. ಕಟ್ಟಡ ನಿರ್ಮಾಣ ಕಾಮಗಾರಿಪೂರ್ಣಗೊಂಡಿದ್ದು ಪ್ರಸ್ತುತ ಎಲೆಕ್ಟ್ರಿಕಲ್‌ ಹಾಗೂಪ್ಲಂಬಿಂಗ್‌ ಕೆಲಸ ನಡೆಯುತ್ತಿದೆ.

ಒಂದೇ ಕಡೆ ಎಲ್ಲರೀತಿಯ ವ್ಯಾಪಾರ ನಡೆಸಲು ವರ್ತಕರಿಗೆ ಹಾಗೂಗ್ರಾಹಕರಿಗೆ ಇದು ಸಹಕಾರಿಯಾಗಲಿದೆ.ವಿಳಂಬಕ್ಕೇನು ಕಾರಣ?: ಈ ಕಟ್ಟಡ ಐದು ವರ್ಷಗಳಹಿಂದೆಯೇ ನಿರ್ಮಾಣಗೊಳ್ಳಬೇಕಿತ್ತು. ಆದರೆನಾನಾ ಕಾರಣಗಳಿಂದ ಇದರ ನಿರ್ಮಾಣದಲ್ಲಿವಿಳಂಬವಾಗಿದೆ. ಮುಚ್ಚು ಹರಾಜು ಕಟ್ಟೆನಿರ್ಮಾಣಕ್ಕೆ 2013-14ನೇ ಸಾಲಿನಲ್ಲಿಯೇ ಚಾಲನೆದೊರೆತರೂ ಹಾಲಿ ಜಾಗದಲ್ಲಿದ್ದ ತರಕಾರಿ ಮತ್ತುಕಿರಾಣಿ ವ್ಯಾಪಾರಸ್ಥರನ್ನು ಬೇರೆಡೆ ಸ್ಥಳಾಂತರಿಸಿಕಟ್ಟಡ ನಿರ್ಮಿಸಲು ಎಪಿಎಂಸಿಯವರಿಗೆ ಜಾಗಹಸ್ತಾಂತರಿಸಲು ಬಹಳ ವಿಳಂಬವಾಯಿತು.

2019-20ರ ಮಾರ್ಚ್‌ ತಿಂಗಳಲ್ಲಿ ಟೆಂಡರ್‌ಗುತ್ತಿಗೆ ಪಡೆದ ತಮಿಳುನಾಡು ಮೂಲದ ಕಂಪನಿಕಾಮಗಾರಿ ಆರಂಭಿಸಿತು. ಗುತ್ತಿಗೆದಾರರು ಆರುತಿಂಗಳಲ್ಲಿ ಇದನ್ನು ನಿರ್ಮಿಸಬೇಕಿತ್ತು. ಆದರೆ ಈನಡುವೆ ಕೊರೊನಾ ಸೋಂಕು ನಿಯಂತ್ರಣಕ್ಕೆವಿಧಿಸಿದ ಲಾಕ್‌ಡೌನ್‌, ಕಾಮಗಾರಿ ವೇಗಕ್ಕೆ ಬ್ರೇಕ್‌ಹಾಕಿತು. ಈ ಎಲ್ಲ ವಿಘ್ನಗಳನ್ನು ಎದುರಿಸಿದ ಬಳಿಕಈಗ ಕಟ್ಟಡ ಅಂತಿಮರೂಪಕ್ಕೆ ಬಂದಿದೆ. ಒಟ್ಟಾರೆವಿಳಂಬವಾದರೂ ವಿಶಿಷ್ಟವಾದ ಮುಚ್ಚು ಹರಾಜುಕಟ್ಟೆ ಸುಂದರವಾಗಿ ನಿರ್ಮಾಣಗೊಂಡಿದ್ದು, ಕೆಲವೇತಿಂಗಳುಗಳಲ್ಲಿ ವ್ಯಾಪಾರಕ್ಕೆ ಮುಕ್ತವಾಗಲಿದೆ.

ಎಚ್‌.ಕೆ. ನಟರಾಜ

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.