ಮಹಿಳೆಯರಿಗೆ ಆರೋಗ್ಯ ತಪಾಸಣಾ ಶಿಬಿರ
Team Udayavani, Nov 17, 2021, 6:10 PM IST
ದಾವಣಗೆರೆ: ಎಸ್.ಎಸ್.ಕೇರ್ ಟ್ರಸ್ಟ್ ಹಾಗೂ ಜೆ.ಜೆ.ಎಂವೈದ್ಯಕೀಯ ಮಹಾವಿದ್ಯಾಲಯಮತ್ತು ಬಾಪೂಜಿ ಆಸ್ಪತ್ರೆ ಹಾಗೂಬಾಪೂಜಿ ಡೆಂಟಲ್ ಕಾಲೇಜು,ಕಾಲೇಜು ಆಫ್ ಡೆಂಟಲ್ ಸೈನ್ಸ್ವತಿಯಿಂದ ಮಹಾನಗರ ಪಾಲಿಕೆ35ನೇ ವಾರ್ಡ್ನ ನಿಟುವಳ್ಳಿಯಲ್ಲಿಮಹಿಳೆಯರಿಗಾಗಿ ಉಚಿತ ಆರೋಗ್ಯಮತ್ತು ದಂತ ತಪಾಸಣಾ ಶಿಬಿರಹಮ್ಮಿಕೊಳ್ಳಲಾಗಿತ್ತು.
ಕಾಂಗ್ರೆಸ್ ಮುಖಂಡ ಗಣೇಶ ಹುಲ್ಮನಿ ಮಾತನಾಡಿ, ಬಾಪೂಜಿವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ,ಶಾಸಕರಾದ ಶಾಮನೂರು ಶಿವಶಂಕರಪ್ಪ, ಜಂಟಿ ಕಾರ್ಯದರ್ಶಿಎಸ್.ಎಸ್. ಮಲ್ಲಿಕಾರ್ಜುನ್,ಪ್ರಭಾ ಮಲ್ಲಿಕಾರ್ಜುನ್ ಅವರಸೂಚನೆ ಮೇರೆಗೆ 35ನೇ ವಾರ್ಡ್ನನಿಟುವಳ್ಳಿಯ ಸರ್ಕಾರಿ ಶಾಲೆಯಲ್ಲಿಮಹಿಳೆಯರಿಗಾಗಿ ಉಚಿತ ಆರೋಗ್ಯಮತ್ತು ದಂತ ತಪಾಸಣಾ ಶಿಬಿರಏರ್ಪಡಿಸಲಾಗಿದೆ. ಈ ಶಿಬಿರದಿಂದಬಡ-ಮಧ್ಯಮ ವರ್ಗದವರಿಗೆಸಾಕಷ್ಟು ಅನುಕೂಲವಾಗಿದೆ ಎಂದರು.
ಮಹಾನಗರ ಪಾಲಿಕೆ ಸದಸ್ಯೆಸವಿತಾ ಗಣೇಶ ಹುಲ್ಮನಿ,ಬಾಪೂಜಿ ಆಸ್ಪತ್ರೆಯ ವೈದ್ಯಕೀಯನಿರ್ದೇಶಕ ಡಾ| ಕುಮಾರ್, ಡಾ|ಬಾಲು, ಎಸ್.ಎಸ್. ವೈದ್ಯಕೀಯಮಹಾವಿದ್ಯಾಲಯದ ನಿರ್ದೇಶಕಡಾ| ಎನ್.ಕೆ. ಕಾಳಪ್ಪನವರ್,ಉಪ ಪ್ರಾಂಶುಪಾಲ ಡಾ|ಅರುಣಕುಮಾರ್, ಮುಖಂಡರಾದಎಂ.ಆರ್. ಮಾಲತೇಶ್, ಉಮೇಶ್ಇತರರು ಇದ್ದರು. ಶಿಬಿರದಲ್ಲಿಮಹಿಳೆಯರಿಗೆ ರಕ್ತ ತಪಾಸಣೆ,ಕಣ್ಣಿನ ತಪಾಸಣೆ, ಸ್ತನ ಆರೋಗ್ಯತಪಾಸಣೆ, ದಂತ ತಪಾಸಣೆ ಹಾಗೂಡಯಾಬಿಟಿಕ್ ನ್ಯೂರೋ ಥೆರಪಿಚಿಕಿತ್ಸೆ ಮಾಡಲಾಯಿತು. ಸುಮಾರು200ಕ್ಕೂ ಹೆಚ್ಚು ಮಹಿಳೆಯರುವಿವಿಧ ತಪಾಸಣೆಗೆ ಒಳಗಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Panchamasali ಎಂಬ ಕಾರಣಕ್ಕೆ ಯತ್ನಾಳ್ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ
Gayathri Siddeshwar: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಜನ್ಮದಿನ ಆಚರಣೆ
Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ
MUST WATCH
ಹೊಸ ಸೇರ್ಪಡೆ
Sirsi Festival: ನಾವು ಬಂದೇವ ಶಿರಸಿ ಜಾತ್ರೆ ನೋಡಲಿಕ್ಕೆ !
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ