ಸಾಕ್ಷರತಾ ಆಂದೋಲನ
Team Udayavani, Nov 25, 2018, 2:39 PM IST
ದಾವಣಗೆರೆ: ನಗರದ ಸಿದ್ಧಗಂಗಾ ಶಾಲೆಯ ಆವರಣದಲ್ಲಿ ಶನಿವಾರ ರೋಟರಿ ದಾವಣಗೆರೆ ದಕ್ಷಿಣ ವತಿಯಿಂದ ಸಾಕ್ಷರತಾ ಆಂದೋಲನದಲ್ಲಿ ಭಾಗವಹಿಸಿದ್ದ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳು ನಿರ್ಮಿಸಿದ ಹೆಬ್ಬೆಟ್ಟಿನ ಮಾದರಿ ಎಲ್ಲರ ಗಮನ ಸೆಳೆಯಿತು.
ಸಾವಿರಾರು ವಿದ್ಯಾರ್ಥಿಗಳು ಹೆಬ್ಬೆಟ್ಟಿನ ಆಕಾರದ ಪಥ ನಿರ್ಮಿಸಿಕೊಂಡು, ಭಾರತವನ್ನು ಅನಕ್ಷರತೆಯಿಂದ ಮುಕ್ತಗೊಳಿಸೋಣ ಎನ್ನುವ ಜಾಗೃತಿ ಮೂಡಿಸಿದರು. ನಂತರ ಎಲ್ಲಾ ಜನರನ್ನು ಅಕ್ಷರಸ್ಥರಾಗಿಸೋಣ ಘೋಷಣೆಯೊಂದಿಗೆ ಸಾಕ್ಷರತೆ ಬಗ್ಗೆ ಓದುವ ಮತ್ತು ಬರೆಯುವ ಸಾಮರ್ಥ್ಯ ಕುರಿತು ವಿವರಿಸಲಾಯಿತು.
ಜಿಲ್ಲಾ ರೋಟರಿ ಗವರ್ನರ್ ಮುನಿ ಗಿರೀಶ್, ಅಸಿಸ್ಟಂಟ್ ಗವರ್ನರ್ ವಿಶ್ವಜಿತ್ ಜಾಧವ್, ಆರ್.ಎಸ್. ನಾರಾಯಣಸ್ವಾಮಿ, ರೋಟರಿ ಅಧ್ಯಕ್ಷ ಮಲ್ಲರ್ಸ ಕಾರ್ಟೆ, ಕಾಲೇಜಿನ ಮುಖ್ಯೋಪಾಧ್ಯಾಯಿನಿ ಜಸೀನ್ ಡಿಸೋಜಾ, ನಿರ್ದೇಶಕ ಜಯಂತ್, ಶ್ರೀಕಾಂತ್ ಬಗರೆ, ಎಚ್.ಜಿ. ಬಸವರಾಜಪ್ಪ, ಪೃಥ್ವಿ, ಸುರೇಶ್, ಪ್ರವೀಣ್, ಚೇತನ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್ಗೆ ಜೀವ ಬೆದರಿಕೆ
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ