ಚರ್ಚ್ಗಳಿಗೆ ಭೇಟಿಯಿತ್ತು ಆಶೀರ್ವಾದ ಪಡೆದ ಅಬ್ಬಯ್ಯ
Team Udayavani, May 7, 2018, 4:42 PM IST
ಹುಬ್ಬಳ್ಳಿ: ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ ಅಬ್ಬಯ್ಯ ಕ್ಷೇತ್ರ ವ್ಯಾಪ್ತಿಯ ವಿವಿಧ ಚರ್ಚ್ಗಳಿಗೆ ರವಿವಾರ ಭೇಟಿ ಕೊಟ್ಟು ಆಶೀರ್ವಾದ ಪಡೆದರು.
ಶಾಸಕರು ಘಂಟಿಕೇರಿಯ ಪುರಾತನ ಹೋಲಿ ಮೇನ್ ಕೆಥೆಡ್ರಲ್ ಚರ್ಚ್, ಗದಗ ರಸ್ತೆಯ ಡಿಡಿಎಂ ಚರ್ಚ್, ವಿದ್ಯಾರಣ್ಯ ನಗರದ ಸೇಂಟ್ ಪೀಟರ್ ಚರ್ಚ್, ಮಂಟೂರು ರಸ್ತೆಯ ಹೊಸನ್ನಾ ಚರ್ಚ್, ಇಂಡಿಪೆಂಡೆಂಟ್ ಬ್ಯಾಪಿಸ್ಟ್ ಚರ್ಚ್, ಸಿಎಂಎನ್ ಚರ್ಚ್, ಮೆಸೆಯ್ಯ ಮಿನಿಸ್ಟ್ರೀಸ್, ಕಾರವಾರ ರಸ್ತೆಯ ಮೇಯರ್ ಮೆಮೋರಿಯಲ್ ಚರ್ಚ್ ಸೇರಿದಂತೆ ಇನ್ನಿತರೆ ಚರ್ಚ್ಗಳಿಗೆ ಭೇಟಿ ಕೊಟ್ಟು ಫಾದರ್ ಗಳಿಂದ ಆಶೀರ್ವಾದ ಪಡೆದರು. ಫಾಸ್ಟರ್ ಮೈಕಲ್, ರೆವರೆಂಡ್ ಫಾಸ್ಟರ್ ಜೇಮ್ಸ್ ತಲಪಾಟಿ, ಫಾಸ್ಟರ್ ರೆವರೆಂಡ್ ಜಿಂಜೂ ಮೆಶೆಕ್, ಬ್ರದರ್ ಪೌಲ್, ರೆವೆರೆಂಡ್ ಬೆಂಗಳೂರಿ, ಫಾಸ್ಟರ್ ಓಬಲ್ ರಾವ್, ಪಾಲಿಕೆ ಸದಸ್ಯೆ ಸುಧಾ ಮಣಿಕುಂಟ್ಲ, ದೊರೈರಾಜ್ ಮಣಿಕುಂಟ್ಲ, ತುಷಾರ ಕವಳೇಕರ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli ಅಪಾರ್ಟಮೆಂಟ್ ನಲ್ಲಿ ಸಿಕ್ಕ ಕೋಟಿ ಕೋಟಿ ಹಣ ಬ್ಯಾಂಕ್ ಗೆ ಜಮೆ
Hubli: ದಿಂಗಾಲೇಶ್ವರರು ಸ್ಪರ್ಧಿಸುತ್ತಿರುವ ಸಮಯ, ಜಾಗ ಸರಿಯಿಲ್ಲ: ಗುಣಧರನಂದಿ ಮಹಾರಾಜ
L.S Polls: ನಮ್ಮದು ಧರ್ಮ ಯುದ್ಧ, ಧರ್ಮದ ಹಾದಿಯಲ್ಲೇ ಸಾಗುತ್ತೇವೆ: ದಿಂಗಾಲೇಶ್ವರ ಶ್ರೀ
Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಕೋಟಿಗಟ್ಟಲೆ ಹಣ
UPSC ಪರೀಕ್ಷೆಯಲ್ಲಿ 101ನೇ ರ್ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ
MUST WATCH
ಹೊಸ ಸೇರ್ಪಡೆ
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
UV Fusion: ಇಂಡಿ ಪಂಪ್ ಮಟ..
Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ