ಮತ್ತೆ 77 ಮಂದಿಗೆ ಸೋಂಕು ದೃಢ


Team Udayavani, Jul 12, 2020, 11:46 AM IST

ಮತ್ತೆ 77 ಮಂದಿಗೆ ಸೋಂಕು ದೃಢ

ಧಾರವಾಡ: ಜಿಲ್ಲೆಯಲ್ಲಿ ಶನಿವಾರ 77 ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 959ಕ್ಕೆ ಏರಿದೆ. ಇದುವರೆಗೆ 348 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 579 ಪ್ರಕರಣಗಳು ಸಕ್ರಿಯವಾಗಿವೆ. 32 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ಧಾರವಾಡ ಗಾಂಧಿ ನಗರ ಚಿದಂಬರ ನಗರ ಯುವಕ(23), ಧಾರವಾಡ ರಜತಗಿರಿ ಪುರುಷ (57), ಧಾರವಾಡ ನಿಜಾಮುದ್ದೀನ್‌ ಕಾಲೋನಿ ಯುವಕ(22), ಧಾರವಾಡ ನೆಹರು ನಗರ ಪುರುಷ (70), ಹುಬ್ಬಳ್ಳಿ ಆರ್‌.ಎನ್‌. ಶೆಟ್ಟಿ ರಸ್ತೆ ಪ್ರಶಾಂತ ನಗರ ಪುರುಷ (32), ಹುಬ್ಬಳ್ಳಿ ಮಹಾಲಕ್ಷ್ಮೀ ಕಾಲೋನಿ ಪುರುಷ (38), ಹುಬ್ಬಳ್ಳಿ ವಿದ್ಯಾನಗರ ಪುರುಷ(40), ಹುಬ್ಬಳ್ಳಿ ಗಣೇಶಪೇಟೆ ಚಿಟಗುಬ್ಬಿ ಚಾಳದ 11 ಮತ್ತು 14 ವರ್ಷದ ಬಾಲಕರು, ಹುಬ್ಬಳ್ಳಿ ಕೌಲಪೇಟ ವೃದ್ಧೆ (85), ಹುಬ್ಬಳ್ಳಿ ಗಣೇಶಪೇಟೆ ಚಿಟಗುಬ್ಬಿ ಚಾಳದ ಯುವಕ (20), ಮಹಿಳೆ (31), ಮಹಿಳೆ (45), ಮಹಿಳೆ (55), ಹುಬ್ಬಳ್ಳಿ ಅಕ್ಷಯ ಕಾಲೋನಿ ಪುರುಷ(48), ಬಾಲಕ (13), ಹುಬ್ಬಳ್ಳಿ ಭಂಡಿವಾಡ ಪುರುಷ (64), ಹುಬ್ಬಳ್ಳಿ ಅಕ್ಷಯ ಕಾಲೋನಿ ಬಾಲಕ (15), ಹುಬ್ಬಳ್ಳಿ ರಾಮಲಿಂಗೇಶ್ವರ ನಗರ ಯುವಕ (17), ಹುಬ್ಬಳ್ಳಿಯ ದೇಶಪಾಂಡೆ ನಗರ ವೃದ್ಧೆ (78), ಹುಬ್ಬಳ್ಳಿ ಬಾರಕೇರ ಗಲ್ಲಿ ಗಣೇಶ ಗುಡಿ ಹತ್ತಿರದ ಮಹಿಳೆ (55), ಹುಬ್ಬಳ್ಳಿಯ ದೇಶಪಾಂಡೆ ನಗರ ಮಹಿಳೆ (29), ಧಾರವಾಡ ಉಳವಿಬಸವೇಶ್ವರ ಗುಡ್ಡದ ಮಹಿಳೆ (32), ವೃದ್ಧ (70), ಧಾರವಾಡ ಅಮ್ಮಿನಭಾವಿ ಮಹಿಳೆ (45), ಧಾರವಾಡ ಪುರೋಹಿತ ನಗರ ಯುವಕ (23), ಹುಬ್ಬಳ್ಳಿ ಬೆಂಗೇರಿ ಪುರುಷ (40), ಹುಬ್ಬಳ್ಳಿ ಕಿಮ್ಸ್‌ ಆವರಣದ ಯುವಕ (26), ಧಾರವಾಡ ತಲವಾಯಿ ಯುವತಿ (18), ಹುಬ್ಬಳ್ಳಿ ನಿವಾಸಿ ಯುವಕ (17), ಹುಬ್ಬಳ್ಳಿ ಸಿದ್ಧಗಂಗಾ ಕಾಲೋನಿ ಪುರುಷ (41), ಧಾರವಾಡ ಹೊಸಯಲ್ಲಾಪುರ ಯುವಕ (21), ಧಾರವಾಡ ಮಾದಾರ ಮಡ್ಡಿ ಮಹಿಳೆ (33), ಹುಬ್ಬಳ್ಳಿ ಗುರುನಾಥ ನಗರದ ಪುರುಷ (58), ನವಲೂರ ಮಹಿಳೆ (46)ಯಲ್ಲಿ ಸೋಂಕು ದೃಢಪಟ್ಟಿದೆ.

ಧಾರವಾಡ ಕುಮಾರೇಶ್ವರ ನಗರದ ಬಾಲಕ (12), ಸತ್ತೂರ ಎಸ್‌ಡಿಎಂ ದಂತ ವೈದ್ಯಕೀಯ ಕಾಲೇಜು ಆವರಣದ ಪುರುಷ (27), ಸತ್ತೂರ ಎಸ್‌ಡಿಎಂ ಆವರಣ ನಿವಾಸಿ ಮಹಿಳೆ (28), ಹುಬ್ಬಳ್ಳಿ ವಿದ್ಯಾನಗರ ಪುರುಷ (26), ಹುಬ್ಬಳ್ಳಿ ದೇಶಪಾಂಡೆ ನಗರ ಪುರುಷ (62), ಹುಬ್ಬಳ್ಳಿ ಬಸವೇಶ್ವರ ನಗರ ಮಹಿಳೆ (29), ಕುಂದಗೋಳ ಸಾಲಿಯವರ ಪ್ಲಾಟ್‌ ಪುರುಷ (52), ಹುಬ್ಬಳ್ಳಿ ಇಸ್ಲಾಂಪುರ ಪುರುಷ (24), ಧಾರವಾಡ ಸಪ್ತಾಪುರ ಪುರುಷ (58), ಧಾರವಾಡ ಶೆಟ್ಟರ ಕಾಲೋನಿ ಪುರುಷ (48), ಧಾರವಾಡ ಶಿವಗಿರಿ ರೈಲ್ವೆ ಸೇತುವೆ ಹತ್ತಿರದ ನಿವಾಸಿ ಬಾಲಕ (10), ಹುಬ್ಬಳ್ಳಿ ಶಕ್ತಿನಗರ ಪುರುಷ (50), ಹುಬ್ಬಳ್ಳಿ ನಿವಾಸಿ ಮಹಿಳೆ(37), ಪುರುಷ (40), ಹುಬ್ಬಳ್ಳಿ ಆನಂದನಗರ ಪುರುಷ (68), ಹುಬ್ಬಳ್ಳಿ ತಾಲೂಕು ಶಿರಗುಪ್ಪಿ ಪುರುಷ (29), ಧಾರವಾಡ ಸೈದಾಪುರ ಮಹಿಳೆ (52), ಹುಬ್ಬಳ್ಳಿ ಮಹಿಳೆ (81), ಹುಬ್ಬಳ್ಳಿ ಅಂಬೇಡ್ಕರ್‌ ನಗರ ಪುರುಷ (23), ಹುಬ್ಬಳ್ಳಿ ಗೋಕುಲ ರಸ್ತೆ ಪುರುಷ (27), ಹುಬ್ಬಳ್ಳಿ ಕಿಮ್ಸ್‌ ಆವರಣ ಮಹಿಳೆ (23), ಹುಬ್ಬಳ್ಳಿ ಶಕ್ತಿ ಕಾಲೋನಿ ಪುರುಷ (40), ಹುಬ್ಬಳ್ಳಿಯ ವಿಜಯನಗರ ಮಹಿಳೆ (65), ಹುಬ್ಬಳ್ಳಿ ಮಹಿಳೆ (30), ಹುಬ್ಬಳ್ಳಿ ಗುರುಸಿದ್ಧೇಶ್ವರ ನಗರ ಪುರುಷ (60), ಹುಬ್ಬಳ್ಳಿ ಹೊಸೂರ ಪುರುಷ (33), ಹುಬ್ಬಳ್ಳಿ ವಿಜಯನಗರ ಗೋಲ್ಡನ್‌ ಪಾರ್ಕ್‌ ಪುರುಷ (27), ಹುಬ್ಬಳ್ಳಿ ವೀರಾಪೂರ ಓಣಿಯ ಪುರುಷ (52), ಮಹಿಳೆ (60), ಹುಬ್ಬಳ್ಳಿ ಪುರುಷ (58), ನವಲಗುಂದ ತಾಲೂಕು ಕಾಲವಾಡ ಮಹಿಳೆ (65), ಹಳೆಹುಬ್ಬಳ್ಳಿ ಬ್ಯಾಂಕರ್ಸ್‌ ಕಾಲೋನಿ ಪುರುಷ (63)ನಲ್ಲಿ ಸೋಂಕು ಪತ್ತೆಯಾಗಿದೆ.

ಹುಬ್ಬಳ್ಳಿ ಕಾರವಾರ ರಸ್ತೆ ದೀನಬಂಧು ಕಾಲೋನಿ ಪುರುಷ (34), ಹುಬ್ಬಳ್ಳಿ ಪಾಟೀಲ ಗಲ್ಲಿ ಪುರುಷ (72), ಧಾರವಾಡ ಮಹಿಳೆ (27), ಕುಂದಗೋಳ ತಾಲೂಕು ಇಂಗಳಗಿ ಪುರುಷ (40), ಹುಬ್ಬಳ್ಳಿ ಘೋಡಕೆ ಪ್ಲಾಟ್‌ ಪುರುಷ (48), ಹುಬ್ಬಳ್ಳಿ ಕೇಶ್ವಾಪುರ ಸುಭಾಸನಗರ ಪುರುಷ (54), ಧಾರವಾಡ ಗಾಂಧಿನಗರ ಪುರುಷ (58), ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯ ಮಹಿಳೆ (50), ಶಿಗ್ಗಾವಿ ತಾಲೂಕು ನೀರಲಗಿಯ ಮಹಿಳೆ (19), ವಿಜಯಪುರ ನಗರದ ಸದಾಶಿವನಗರದ ಪುರುಷ (61)ನಲ್ಲಿ ಸೋಂಕು ದೃಢಪಟ್ಟಿದೆ.

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.