ವಾಮಾಚಾರಕ್ಕೆ ಬಂದವ ಸ್ಮಶಾನದಲ್ಲೇ ಸಾವು!
ಶಿವನ ಪಾದ ಸೇರಿದ ನಮಃ ಶಿವಾಯ
Team Udayavani, Apr 6, 2019, 12:58 PM IST
ಧಾರವಾಡ: ನಗರದ ಹೊಸಯಲ್ಲಾಪುರದಲ್ಲಿರುವ ಸ್ಮಶಾನಕ್ಕೆ ವಾಮಾಚಾರ
ಮಾಡಲೆಂದು ಗುರುವಾರ ತಡರಾತ್ರಿ ಬಂದಿದ್ದ ವ್ಯಕ್ತಿಯೊಬ್ಬ ಸ್ಮಶಾನದಲ್ಲೇ
ಹೃದಯಾಘಾತದಿಂದ ಸಾವಿಗೀಡಾಗಿರುವ ಘಟನೆ ನಡೆದಿದೆ.
ದಾವಣಗೆರೆ ಮೂಲದ ನಮಃ ಶಿವಾಯ (65) ಎಂಬ ವ್ಯಕ್ತಿಯೇ ಸ್ಮಶಾನದಲ್ಲಿ ಮೃತಪಟ್ಟವ. ಕಾರು ತೆಗೆದುಕೊಂಡು ಸ್ಮಶಾನಕ್ಕೆ ಬಂದಿದ್ದು, ಕಾರಿನಲ್ಲಿ ಪೂಜಾ ಸಾಮಗ್ರಿ, ಕುಂಕುಮ ಲೇಪಿತ ತೆಂಗಿನಕಾಯಿ, ಕಪ್ಪು ಬಟ್ಟೆಯಗೊಂಬೆಗಳು ಪತ್ತೆಯಾಗಿವೆ. ಕಾರು ನಿಲ್ಲಿಸಿ ಅದರ ಮುಂದೆ ಅರ್ಧ ಗುಂಡಿ ತೋಡಿದ್ದ
ಈತ ನಾಲ್ಕೈದು ಜನರ ಭಾವಚಿತ್ರಗಳನ್ನು ಕಪ್ಪು ದಾರದಿಂದ ಕಟ್ಟಿಕೊಂಡು ಬಂದು ಆ ಫೋಟೋಗಳನ್ನೂ ಕಾರಿನಲ್ಲಿ ಇಟ್ಟುಕೊಂಡಿದ್ದ.
ಆದರೆ, ವಾಮಾಚಾರ ಮಾಡುವ ಮುನ್ನವೇ ಕಾರಿನಲ್ಲಿ ಕುಳಿತಲ್ಲೇ ಹೃದಯಾಘಾತವಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ
ನಡೆಸಿದಾಗ ವಾಮಾಚಾರ ವಿಷಯ ಬಹಿರಂಗಗೊಂಡಿದೆ. ಫೋಟೋದಲ್ಲಿರುವ
ವ್ಯಕ್ತಿಗಳು ಯಾರು, ಅವರಿಗೇಕೆ ಈ ವ್ಯಕ್ತಿ ವಾಮಾಚಾರ ಮಾಡಲು ಬಂದಿದ್ದ ಎನ್ನುವುದು ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಿ¨
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ
Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ
Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ
Hubli ಅಪಾರ್ಟಮೆಂಟ್ ನಲ್ಲಿ ಸಿಕ್ಕ ಕೋಟಿ ಕೋಟಿ ಹಣ ಬ್ಯಾಂಕ್ ಗೆ ಜಮೆ