ಒಣಮಹೋತ್ಸವ!
Team Udayavani, Jul 7, 2019, 9:26 AM IST
ಧಾರವಾಡ: ನಗರದಲ್ಲಿ ಗಾರ್ಡ್ ಹಾಕಿ ನೆಟ್ಟಿರುವ ಸಸಿಗಳು ಬದುಕುಳಿದಿರುವುದು.
- ಬೇಸಿಗೆಯಲ್ಲಿ ಗಿಡಕ್ಕೆ ನೀರಿನ ಪೂರೈಕೆ ಕೊರತೆ
- ಗಿಡ ನೆಡುವಾಗಿನ ಆಸಕ್ತಿ ಬೆಳೆಸಲು ಇಲ್ಲದಿರುವುದು
- ಸಸಿ ನೆಟ್ಟ ಶಾಲಾ ಆವರಣಗಳು ಪಾಳು ಬಿದ್ದಿರುವುದು
- ಸಸಿ ನೆಟ್ಟು ಬೆಳೆಸಬೇಕು ಎನ್ನುವ ಪರಿಸರ ಕಾಳಜಿ ಕೊರತೆ
- ನೆಟ್ಟ ಗಿಡಗಳ ನಿರ್ವಹಣೆಗೆ ಸಿಬ್ಬಂದಿ ಇಲ್ಲದಿರುವುದು
ಗಿಡ ನೆಡುವುದು ಸುಲಭ, ಆದರೆ ಅವುಗಳನ್ನು ಬೆಳೆಸುವುದು ನಿಜಕ್ಕೂ ಕಷ್ಟ. ಅವುಗಳಿಗೆ ಗಾರ್ಡ್ ಗಳಿಲ್ಲ, ಕಾಯುವ ಕಾಳಜಿ ಜನರಲ್ಲಿ ಇಂದಿಗೂ ಬರುತ್ತಿಲ್ಲ. ಸಂಘ-ಸಂಸ್ಥೆಗಳು ಮಾಡಿದ ಪ್ರಯತ್ನದಿಂದ ಅಲ್ಲಲ್ಲಿ ಹಸಿರು ಉಳಿದುಕೊಂಡಿದೆ ಬಿಟ್ಟರೆ, ಲಕ್ಷ ಗಿಡ ನೆಟ್ಟರೂ, ಸಾವಿರ ಸಸಿ ಬದುಕುತ್ತಿಲ್ಲ.•ಶಂಕರ ಕುಂಬಿ, ಹು-ಧಾ ಪರಿಸರ ಸಮಿತಿ ಅಧ್ಯಕ್ಷ
•ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್
ರಾಜ್ಯದಲ್ಲಿ ಎನ್ಕೌಂಟರ್ ಕಾನೂನು ಜಾರಿ ಅವಶ್ಯ: ಸಂತೋಷ್ ಲಾಡ್
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ