ಹಿರಿಯರ ವಿಭಾಗ: ಗೋವಿಂದ-ದಿನೇಶ-ಸ್ವಾತಿ ಪ್ರಥಮ


Team Udayavani, Aug 27, 2018, 5:12 PM IST

27-agust-19.jpg

ಕುಮಟಾ: ಪ್ರಾಥಮಿಕ, ಮಾಧ್ಯಮಿಕ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ 40 ವರ್ಷದೊಳಗೆ ಹಾಗೂ ಮೇಲ್ಪಟ್ಟ ಸಾರ್ವಜನಿಕರಿಗಾಗಿ ಶಾರದಾ ಹಾಗೂ ದುರ್ಗಯ್ಯ ದಿವಾಕರ ಸ್ಮರಣಾರ್ಥ ಆರ್‌.ಡಿ. ದಿವಾಕರ ಪ್ರಾಯೋಜಕತ್ವದಲ್ಲಿ ಲಾಯನ್ಸ್‌ ಕ್ಲಬ್‌ ವತಿಯಿಂದ ಚಿತ್ರಿಗಿ ವಿಷ್ಣು ತೀರ್ಥದಲ್ಲಿ ಈಜು ಸ್ಪರ್ಧೆ ನಡೆಯಿತು.

ಸ್ಪರ್ಧೆ ವಿಜೇತರ ಯಾದಿ ಇಂತಿದೆ: 1 ರಿಂದ 4ನೇ ತರಗತಿ ಹುಡುಗರಲ್ಲಿ ಅಥರ್ವ ಬಾಳಗಿ ಪ್ರಥಮ, ಆರ್ಯಾನ ರವಿ ನಾಯ್ಕ ದ್ವಿತೀಯ ಹಾಗೂ ಗಣೇಶ ಕುಬಾಲ ತೃತೀಯ ಸ್ಥಾನ ಪಡೆದರು. ಹುಡುಗಿಯರಲ್ಲಿ ಪೂರ್ವಿ ಅಶೋಕ ಶ್ಯಾನಭಾಗ ಪ್ರಥಮ, ಮಾನ್ಯಾ ನಾಯ್ಕ ದ್ವಿತೀಯ, ಸಮೀಕ್ಷಾ ಜೈನ್‌ ತೃತೀಯ ಸ್ಥಾನ ಪಡೆದರು. 5-6ನೇ ತರಗತಿ ಹುಡುಗರಲ್ಲಿ ಸ್ವಯಂ ಪೈ ಪ್ರಥಮ, ತುಷಾರ ಕುಬಾಲ ದ್ವಿತೀಯ, ಅನಂತ ಶ್ಯಾನಭಾಗ ತೃತೀಯ ಸ್ಥಾನ ಪಡೆದರು. ಹುಡುಗಿಯರಲ್ಲಿ ಅಕ್ಷತಾ ದೇಶಭಂಡಾರಿ ಪ್ರಥಮ, ಶ್ರೇಯಾ ನಾಯ್ಕ ದ್ವಿತೀಯ ಹಾಗೂ ಶ್ರೀಲಕ್ಷ್ಮಿ ಹೆಗಡೆ ತೃತೀಯ ಸ್ಥಾನ ಪಡೆದರು.

8ನೇ ತರಗತಿಯಿಂದ 10ನೇ ತರಗತಿಯವರೆಗಿನ ಹುಡುಗರಲ್ಲಿ ಸಂಕಲ್ಪ ನಾಯಕ ಪ್ರಥಮ, ಶರದ ನಾಯಕ ದ್ವಿತೀಯ, ಗಣಪತಿ ಶಾನಭಾಗ ಗೋಳಿ ತೃತೀಯ ಸ್ಥಾನ ಪಡೆದರು. ಹುಡುಗಿಯರಲ್ಲಿ ತೇಜಸ್ವಿನಿ ಶಾನಭಾಗ ಪ್ರಥಮ, ಕಾವ್ಯಾ ಆರ್‌. ದ್ವಿತೀಯ ಹಾಗೂ ದಿಶಾ ಪೂಜಾರಿ ತೃತೀಯ ಸ್ಥಾನ ಪಡೆದರು. ಕಾಲೇಜಿನ ವಿದ್ಯಾರ್ಥಿಗಳಲ್ಲಿ ವಿನೀತ್‌ ಶಾನಭಾಗ ಪ್ರಥಮ, ಪೃಥ್ವಿರಾಜ ನಾಯ್ಕ ದ್ವಿತೀಯ ಹಾಗೂ ಶ್ರೀಧರ ಕೇಶವ ಶಾನಭಾಗ ತೃತೀಯ ಸ್ಥಾನ ಪಡೆದರು. ವಿದ್ಯಾರ್ಥಿನಿಯರಲ್ಲಿ ನಮೃತಾ ಕಿಣಿ ಪ್ರಥಮ, ದೀಪ್ತಿ ನಾಯ್ಕ ದ್ವಿತೀಯ ಹಾಗೂ ಶಿವಾನಿ ಕಾಮತ್‌ ತೃತೀಯ ಸ್ಥಾನ ಪಡೆದರು. 40 ವರ್ಷದೊಳಗಿನ ಸಾರ್ವಜನಿಕರಲ್ಲಿ ಗೋವಿಂದ ಕಿಣಿ ಪ್ರಥಮ, ಕಿಶೋರ ಶೆಟ್ಟಿ ದ್ವಿತೀಯ, ಸುಧೀರ ಕಿಣಿ, ಕರುಣ ಹರಿಕಂತ್ರ ತೃತೀಯ ಸ್ಥಾನ ಪಡೆದರು.

40 ವರ್ಷ ಮೇಲ್ಪಟ್ಟ ಸಾರ್ವಜನಿಕರಲ್ಲಿ ದಿನೇಶ ಬಾಳಗಿ, ಧರ್ಮೇಂದ್ರ ನಾಯ್ಕ, ಡಾ| ಸಚ್ಚಿದಾನಂದ ನಾಯಕ, ಡಾ| ಸತೀಶ ನಾಯ್ಕ, ಮಹಿಳೆಯರಲ್ಲಿ ಮುಕ್ತ ಮಟ್ಟದಲ್ಲಿ ಸ್ವಾತಿ ಆರ್‌. ಪೈ, ಪಲ್ಲವಿ ಪ್ರಭು, ಪ್ರೀತಿ ಭಂಡಾರಿ, ಸಿರಿವಾಣಿ ಅನುಕ್ರಮವಾಗಿ ಬಹುಮಾನ ಪಡೆದರು.

ಡಾ| ವಿ.ಡಿ. ಕೆರೂರ್‌, ಡಾ| ಸಿ.ಎಸ್‌. ವರ್ಣೇಕರ, ಡಾ| ರೇವತಿ ರಾವ್‌, ಎಂ.ಎನ್‌. ಹೆಗಡೆ, ಎಂ.ಕೆ. ಶ್ಯಾನಭಾಗ, ಪ್ರಶಾಂತ ಪ್ರಭು, ಎಸ್‌.ಎಸ್‌. ಹೆಗಡೆ, ಡಾ| ಜಿ.ಜಿ. ಹೆಗಡೆ, ಡಾ| ಸತೀಶ ಪ್ರಭು, ಮೀರಾ ನಾಯಕ ಮತ್ತಿತರರು ಇದ್ದರು. ಡಾ| ಜಿ.ಡಿ. ಭಟ್ಟ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.