ಪಾದರಕ್ಷೆ ಚಿಹ್ನೆ ಬಳಸಲು ಅಭ್ಯರ್ಥಿಗಳ ಹಿಂದೇಟು
Team Udayavani, Apr 26, 2018, 7:40 AM IST
ಕುಂದಗೋಳ: ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿಯುವವರಿಗೆ ತಮ್ಮ ಚಿಹ್ನೆ ಆಯ್ದುಕೊಳ್ಳಲು ತಹಶೀಲ್ದಾರ್ ಕಾರ್ಯಾಲಯದ ನಾಮಫಲಕದಲ್ಲಿ ಪಟ್ಟಿ ಅಂಟಿಸಲಾಗಿದ್ದು,ಅದರಲ್ಲಿ ಪಾದರಕ್ಷೆ ಚಿಹ್ನೆ ಕೂಡ ಇದೆ.
ನಾಮಫಲಕದಲ್ಲಿನ ಚಿಹ್ನೆಗಳಲ್ಲಿ ತೆಂಗಿನಕಾಯಿ, ಚಹ ಕಪ್ಪು, ಕುಕ್ಕರ್, ಕತ್ತರಿ, ರಾಟಿ, ವಿದ್ಯುತ್ ಕಂಬ, ಇಸ್ತ್ರಿ ಪೆಟ್ಟಿಗೆ, ಪೆನ್ನು ಸೇರಿದಂತೆ ಅನೇಕ ಚಿಹ್ನೆಗಳಿವೆ.
ಇದರ ನಡುವೆ ಪಾದರಕ್ಷೆ ಚಿಹ್ನೆ ಇಟ್ಟಿದ್ದರಿಂದ ಅಭ್ಯರ್ಥಿಗಳು ಪಾದರಕ್ಷೆ ಚಿಹ್ನೆ ಆಯ್ದುಕೊಳ್ಳಲು ಹಿಂದೇಟುಹಾಕುತ್ತಿದ್ದಾರೆ ಎನ್ನಲಾಗಿದೆ. ಈ ಕುರಿತು ಪಕ್ಷೇತರ ಅಭ್ಯರ್ಥಿ ನಿಂಗಪ್ಪ ಬಡಿಗೇರ ಮಾತನಾಡಿ, “ಮತದಾರರ ಬಳಿ ಪಾದರಕ್ಷೆ ಹಿಡಿದುಕೊಂಡು ಮತ ನೀಡಿ ಎನ್ನುವುದು ಹೇಗೆ’ ಎಂದು ನಗೆ ಬೀರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ