ಮೊಬೈಲ್‌ನಿಂದಾಗಿ ಛಾಯಾಗ್ರಹಣ ಕಲೆ ಸರ್ವವ್ಯಾಪಿ


Team Udayavani, Aug 26, 2018, 5:24 PM IST

26-agust-20.jpg

ಹೊನ್ನಾವರ: ಹವ್ಯಾಸಿ ಛಾಯಾಗ್ರಾಹಕ ಭವಾನಿ ಸಂಘಟನೆಯಲ್ಲಿ ಜಿಲ್ಲೆಯ ಕೆಲವು ಪ್ರಸಿದ್ಧ ಹವ್ಯಾಸಿ ಛಾಯಾಗ್ರಾಹಕರ ಛಾಯಾಚಿತ್ರ ಪ್ರದರ್ಶನ ನ್ಯೂ ಇಂಗ್ಲಿಷ್‌ ಸ್ಕೂಲನಲ್ಲಿ ಆರಂಭವಾಗಿದೆ. ಪ್ರಾಂಶುಪಾಲೆ ಡಾ| ವಿಜಯಲಕ್ಷ್ಮೀ ನಾಯ್ಕ ಪ್ರದರ್ಶನ ಉದ್ಘಾಟಿಸಿ, ಛಾಯಾಚಿತ್ರ ತೆಗೆಯುವ ಹವ್ಯಾಸವನ್ನು ವಿದ್ಯಾರ್ಥಿಗಳು ಮುಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು. ಛಾಯಾಗ್ರಹಣ ಕಲೆ ಮೊಬೈಲ್‌ನಿಂದಾಗಿ ಸರ್ವವ್ಯಾಪಿಯಾಗಿದೆ. ಇದನ್ನು ಸದುಪಯೋಗಮಾಡಿಕೊಳ್ಳಬೇಕು ಎಂದರು.

ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಜಿ. ಹೆಗಡೆ ಮಾತನಾಡಿದರು. ನ್ಯೂ ಇಂಗ್ಲಿಷ್‌ ಶಿಕ್ಷಣ ಸಂಸ್ಥೆ ಅಧ್ಯಕ್ಷ, ಉದ್ಯಮಿ ಜಗದೀಶ ಪೈ ಅಧ್ಯಕ್ಷತೆ ವಹಿಸಿ, ಭವಾನಿ ನಾಯ್ಕರು ಸಾಂಸ್ಕೃತಿಕ ರಾಯಭಾರಿಯಾಗಿದ್ದು ಇತ್ತೀಚೆ ನಮ್ಮನಗಲಿದ ವಾಜಪೇಯಿಯವರ ಕಾಲದಿಂದ ಆರಂಭಿಸಿ ಈವರೆಗೆ ಹೊನ್ನಾವರದ ಎಲ್ಲ ಪ್ರಮುಖ ಘಟನೆಗಳನ್ನು, ಸ್ಥಳಗಳನ್ನು ದಾಖಲಿಸಿದ್ದಾರೆ. ಅವರು ಕಲಾಪ್ರದರ್ಶನ ಏರ್ಪಡಿಸಿ ಇತರರಿಗೆ ಸ್ಪೂರ್ತಿಯಾಗಿದ್ದಾರೆ, ಅವರು ಹೊನ್ನಾವರದ ಆಸ್ತಿ ಎಂದು ಅಭಿನಂದಿಸಿದರು.

ನಿಸರ್ಗದ ವರ್ಣಗಳನ್ನು ಸೆರೆಹಿಡಿಯುವಲ್ಲಿ ಪ್ರಸಿದ್ಧರಾದ ಗೋಪಿ ಜಾಲಿ, ಹೊನ್ನಾವರದ ವಿವಿಧ ಸಮಯದ ಭಾವನೆಗಳನ್ನು ಸೆರೆಹಿಡಿದ ಡಾ| ಕೃಷ್ಣಾ ಹೊನ್ನಾವರ ಮೂಲದ ಪ್ರಸಿದ್ಧ ಪರಿಸರ ಛಾಯಾಗ್ರಾಹಕ ಪ್ರಮೋದ ಶಾನಭಾಗ, ಯಕ್ಷಗಾನದ ಅಸಂಖ್ಯ ಛಾಯಾಗ್ರಹಣ ಮಾಡಿದ ಷಣ್ಮುಖ, ರಮೇಶ ನಾಯ್ಕ, ಬಾಲ ಛಾಯಾಗ್ರಹಕಿ ಸಿಂಧೂರಿ ಶಿರೂರು, ಕಮಲಾಕರ, ಕಿರಣ, ಅಕ್ಷಯ ಪಡಿಯಾರ, ರವಿ ಕೋಲೆಕರ, ಗಣೇಶ ಹೆಗಡೆ, ಹರ್ಷ ನಾಯ್ಕ, ಗುರಿ ಗುರಿ, ಭಾಸ್ಕರ ನಾಯ್ಕ, ಶ್ರೀವೈಭವ, ಆನಂದ ಹೆಗಡೆ ಮತ್ತು ಭವಾನಿ ಅವರ 150ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶಿಸಲಾಗಿದ್ದು ದೊಡ್ಡ ಪರದೆಯಲ್ಲಿ 300ಕ್ಕೂ ಹೆಚ್ಚು ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಆರ್‌.ಎನ್‌. ಶೆಟ್ಟಿಯವರಿಗೆ 90 ವರ್ಷ ತುಂಬಿದ ನಿಮಿತ್ತ ಮುರ್ಡೇಶ್ವರದ ವಿಶೇಷ ಚಿತ್ರಗಳನ್ನು, ಅಟಲ್‌ ಜೀ ಅವರ ಚಿತ್ರಗಳನ್ನು ಪತ್ರಿಕಾ ವರದಿಗಳನ್ನು ಇಲ್ಲಿ ಪ್ರರ್ಶಿಸಲಾಗಿದೆ.

ನ್ಯೂ ಇಂಗ್ಲಿಷ್‌ ಸ್ಕೂಲ್‌ ಶಿಕ್ಷಕರು, ಸಿಬ್ಬಂದಿ, ಪತ್ರಕರ್ತರ ಸಂಘ, ಇಕೋ ಕ್ಲಬ್‌ ಸಹಕರಿಸಿತ್ತು. ರವಿವಾರ ಸಂಜೆಯ ತನಕ ಪ್ರದರ್ಶನವನ್ನು ವೀಕ್ಷಿಸಬಹುದಾಗಿದೆ. ಮುಖ್ಯೋಪಾಧ್ಯಾಯ ವಿ.ಎಸ್‌. ಅವಧಾನಿ ಸ್ವಾಗತಿಸಿದರು. ಶಿಕ್ಷಕ ರಾಘವೇಂದ್ರ ಹೆಗಡೆ ವಂದಿಸಿದರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.