ವಜ್ರಾಭರಣ ಪ್ರದರ್ಶನ-ಮಾರಾಟ ಮೇಳಕ್ಕೆ ಚಾಲನೆ
Team Udayavani, Jul 14, 2019, 3:13 PM IST
ಹುಬ್ಬಳ್ಳಿ: ಶ್ರೀ ಲಕ್ಷ್ಮೀದಾಸ ಜ್ಯುವೆಲರ್ನಲ್ಲಿ ಆಯೋಜಿಸಲಾದ ವಜ್ರಾಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಹುಡಾ ಮಾಜಿ ಅಧ್ಯಕ್ಷ ಲಿಂಗರಾಜ ಪಾಟೀಲ ಚಾಲನೆ ನೀಡಿದರು.
ಹುಬ್ಬಳ್ಳಿ: ದೇಶಪಾಂಡೆ ನಗರದ ಶ್ರೀ ಲಕ್ಷ್ಮೀದಾಸ ಜ್ಯುವೆಲರ್ನಲ್ಲಿ ವಜ್ರಾಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಹುಡಾ ಮಾಜಿ ಅಧ್ಯಕ್ಷ ಲಿಂಗರಾಜ ಪಾಟೀಲ ಶನಿವಾರ ಚಾಲನೆ ನೀಡಿದರು.
ಜು. 13ರಂದು ಮೇಳ ಆರಂಭವಾಗಿದ್ದು, 21ರ ವರೆಗೆ ನಡೆಯಲಿದೆ. ಮೇಳದ ಸಂದರ್ಭದಲ್ಲಿ ಪ್ರತಿ 1 ಕ್ಯಾರೆಟ್ ವಜ್ರಾಭರಣಗಳ ಮೇಲೆ 14,000 ರೂ. ವಿಶೇಷ ರಿಯಾಯಿತಿ ಘೋಷಿಸಲಾಗಿದೆ. ಅತ್ಯುತ್ತ್ತಮ ದರ್ಜೆಯ ಆಭರಣಗಳು ಯೋಗ್ಯ ಬೆಲೆಯಲ್ಲಿ ದೊರೆಯುತ್ತವೆ. ಪುರುಷ, ಮಹಿಳೆ ಹಾಗೂ ಮಕ್ಕಳಿಗೂ ಒಪ್ಪುವ ಎಲ್ಲ ರೀತಿಯ ಆಭರಣಗಳ ವಿಶೇಷ ಸಂಗ್ರಹ ಮನಸೂರೆಗೊಳ್ಳುತ್ತಿವೆ. ತಮ್ಮ ಹೂಡಿಕೆಗೆ ನಿಜವಾದ ಅರ್ಥನೀಡುವ ಉತ್ಕೃಷ್ಟ ವಜ್ರಾಭರಣಗಳ ಸಂಗ್ರಹ ಆಭರಣಗಳ ಶುದ್ಧತೆ ಬಣ್ಣ (ವಿವಿಎಸ್1 ಕ್ಲ್ಯಾರಿಟಿ, ಇಎಫ್ ಕಲರ್), ಐಜಿಐ ಸರ್ಟಿಫಿಕೇಟ್ ಪ್ರಮಾಣೀಕರಿಸಿದ ಲ್ಯಾಬ್ಗಳಿಂದ ಖಾತ್ರಿ ಪಡಿಸಿದ ವಜ್ರಾಭರಣಗಳು ವಿಶೇಷ ಸಂಗ್ರಹದಲ್ಲಿ ದೊರೆಯುತ್ತವೆ ಎಂದು ಜ್ಯುವೇಲರ್ ಮಾಲೀಕ ಕಾರ್ತಿಕ ಆಚಾರ್ಯ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ