ನಾಮಪತ್ರ ಸಲ್ಲಿಕೆಗೆ ಇಂದೇ ಕೊನೆಯ ದಿನ


Team Udayavani, May 16, 2019, 1:26 PM IST

hub-5

ನವಲಗುಂದ: ಸ್ಥಳೀಯ ಪುರಸಭೆಗೆ ನಾಮಸಲ್ಲಿಕೆಗೆ ಒಂದು ದಿನವಷ್ಟೇ ಬಾಕಿ ಉಳಿದಿದ್ದು, ಒಟ್ಟು 31 ನಾಮಪತ್ರಗಳು ಸಲ್ಲಿಕೆಯಾಗಿವೆ. 5, 6, 11, 14, 15, 21ನೇ ವಾರ್ಡ್‌ಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.

1ನೇ ವಾರ್ಡ್‌: ದಾವಲಬಿ ಗಫಾರಸಾಬ ಮಸಾಯಿಕ (ಕಾಂಗ್ರೆಸ್‌), ಶಬಿರಾಬೇಗಂ ದಾವಲಸಾಬ ಹುಗ್ಗಿ (ಜೆಡಿಎಸ್‌); 2ನೇ ವಾರ್ಡ್‌: ಜೀವನ ರಾಮಚಂದ್ರ ಪವಾರ (ಜೆಡಿಎಸ್‌), ಮಲ್ಲಿಕಾರ್ಜುನ ಬಸಪ್ಪ ಜಲಾದಿ (ಪಕ್ಷೇತರ); 3ನೇ ವಾರ್ಡ್‌: ಬಸೀರಅಹ್ಮದ ಇಸ್ಮಾಯಿಲ್ಸಾಬ ಹುನಗುಂದ (ಕಾಂಗ್ರೆಸ್‌); 4ನೇ ವಾರ್ಡ್‌: ದಿವಾನಸಾಬ ಮಾಬುಸಾಬ ದೇವರಿಡು (ಜೆಡಿಎಸ್‌); 7ನೇ ವಾರ್ಡ್‌: ಹನುಮಂತಪ್ಪ ಲಕ್ಷ್ಮಣ ವಾಲಿಕಾರ(ಜೆಡಿಎಸ್‌); 8ನೇ ವಾರ್ಡ್‌: ಶಿವಾನಂದ ಪಕ್ಕೀರಪ್ಪ ತಡಸಿ(ಕಾಂಗ್ರೆಸ್‌), ಅಡಿವೆಪ್ಪ ಬಸಪ್ಪ ಭಾವಿಕಟ್ಟಿ(ಬಿಜೆಪಿ); 9ನೇ ವಾರ್ಡ್‌: ದಾದಾಖಲಂದರ ಅಲ್ಲಿಸಾಬ ಜಿಗಳೂರ (ಬಿಜೆಪಿ), ಮೊದಿನಸಾಬ ಮಕ್ತುಂಸಾಬ ಶಿರೂರ(ಜೆಡಿಎಸ್‌); 10ನೇ ವಾರ್ಡ್‌: ಹುಚ್ಚಪ್ಪ ಹನುಮಂತಪ್ಪ ಭೋವಿ(ಕಾಂಗ್ರೆಸ್‌), ಹುಲಗಪ್ಪ ಸಕ್ರಪ್ಪ ಭೋವಿ(ಬಿಜೆಪಿ), ಯಲ್ಲಪ್ಪ ಹನುಮಂತಪ್ಪ ಭೋವಿ(ಪಕ್ಷೇತರ) ನಾಮಪತ್ರ ಸಲ್ಲಿಸಿದ್ದಾರೆ.

12ನೇ ವಾರ್ಡ್‌: ರೇಣುಕಾ ಅಶೋಕ ಭಜಂತ್ರಿ(ಕಾಂಗ್ರೆಸ್‌); 13ನೇ ವಾರ್ಡ್‌: ಬಸಲಿಂಗಯ್ಯ ಈರಯ್ಯ ಪೂಜಾರ(ಕಾಂಗ್ರೆಸ್‌); 16ನೇ ವಾರ್ಡ್‌: ಮಂಜುಳಾ ಫಕ್ಕಿರಪ್ಪ ಕುರಹಟ್ಟಿ(ಬಿಜೆಪಿ), ಪದ್ಮಾವತಿ ಶಂಕ್ರಪ್ಪ ಪೂಜಾರ(ಕಾಂಗ್ರೆಸ್‌); 17ನೇ ವಾರ್ಡ್‌: ಮೈಲಾರಪ್ಪ ಕುಬೇರಪ್ಪ ವೈದ್ಯ ಹಾಗೂ ಜಗದೀಶ ಯಲ್ಲಪ್ಪ ಕಾಡಮ್ಮನವರ(ಜೆಡಿಎಸ್‌), ರವಿ ಯಲ್ಲಪ್ಪ ದೊಡ್ಡಮನಿ(ಪಕ್ಷೇತರ); 18ನೇ ವಾರ್ಡ್‌: ಮೌಲಾಸಾಬ ಅಬ್ದುಲ್ಸಾಬ ಶಭಾಜಖಾನ(ಪಕ್ಷೇತರ); 19ನೇ ವಾರ್ಡ್‌: ಪ್ರಕಾಶ ಬಸಪ್ಪ ಶಿಗ್ಲಿ(ಜೆಡಿಎಸ್‌); 20ನೇ ವಾರ್ಡ್‌: ಸಂಗೀತಾ ಸಂಗಪ್ಪ ಗಾಣಿಗೇರ(ಕಾಂಗ್ರೆಸ್‌); 22ನೇ ವಾರ್ಡ್‌: ಮಂಜುಳಾಬಾಯಿ ಏಕನಾಥ ಜಾಧವ(ಕಾಂಗ್ರೆಸ್‌), ಜೈಬುನ್ನಿಸಾ ಬಾಷಾಸಾಬ ಚಾಹುಸೇನ(ಜೆಡಿಎಸ್‌), ಯಶೋಧಾ ಬಸವರಾಜ ಅಲ್ಲಾಪುರ (ಪಕ್ಷೇತರ); 23ನೇ ವಾರ್ಡ್‌: ಚಂದ್ರಲೇಖಾ ಹನುಮಂತಪ್ಪ ಮಳಗಿ(ಜೆಡಿಎಸ್‌) ನಾಮಪತ್ರ ಸಲ್ಲಿಸಿದ್ದಾರೆ. ಬುಧವಾರ ಜೆಡಿಎಸ್‌ ಪಕ್ಷದಿಂದ ಮಾತ್ರ ಅಭ್ಯರ್ಥಿಗಳಿಗೆ ಬಿ ಫಾರ್ಮ್ ನೀಡಲಾಗಿದೆ. ಹೆಚ್ಚಿನ ಪೈಪೋಟಿಯಲ್ಲಿರುವ ಕಾಂಗೆಸ್‌ ಹಾಗೂ ಬಿಜೆಪಿಯಲ್ಲಿ ಬಿ ಫಾರ್ಮ್ ನೀಡದೆ ಗೌಪ್ಯತೆ ಕಾಪಾಡಿಕೊಂಡಿದೆ.

ಶಸ್ತ್ರಾಸ್ತ್ರ ಠೇವಣಿ ಮುಂದುವರಿಕೆ
ಧಾರವಾಡ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಿಮಿತ್ತ ನವಲಗುಂದ ಪುರಸಭೆ, ಕಲಘಟಗಿ ಮತ್ತು ಅಳ್ನಾವರ ಪಪಂ ವ್ಯಾಪ್ತಿಯಲ್ಲಿ ಈಗಾಗಲೇ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಶಸ್ತ್ರಾಸ್ತ್ರಗಳ ಪರವಾನಗಿದಾರರು ತಾವು ಹೊಂದಿದ ಶಸ್ತ್ರಾಸ್ತ್ರಗಳನ್ನು ಮೆ 27ರ ವರೆಗೆ ತಮ್ಮ ಸಮೀಪದ ಪೊಲೀಸ್‌ ಠಾಣೆಯಲ್ಲಿ ಠೇವಣಿ ಇರಿಸಬೇಕೆಂದು ಆದೇಶಿಸಿರುವುದನ್ನು ತಿದ್ದುಪಡಿ ಮಾಡಿ ಮೇ 28ರಿಂದ ಮೆ 31ರ ವರೆಗೆ ಮುಂದುವರಿಸಿ ಜಿಲ್ಲಾ ದಂಡಾಧಿಕಾರಿ ದೀಪಾ ಚೋಳನ್‌ ಆದೇಶ ಹೊರಡಿಸಿದ್ದಾರೆಂದು ಪ್ರಕಟಣೆ ತಿಳಿಸಿದೆ.
ಅಳ್ನಾವರದಲ್ಲಿಂದು ನಾಮಪತ್ರ ಹಬ್ಬ

 

ಅಳ್ನಾವರ: ಸ್ಥಳೀಯ ಪಪಂ ಚುನಾವಣೆಗೆ ಬುಧವಾರ ನಾಲ್ವರು ಸ್ವತಂತ್ರ ಉಮೇದುವಾರರು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ಮೇ 9ರಿಂದ ಪ್ರಾರಂಭವಾಗಿದ್ದು ಗುರುವಾರ (ಮೇ 16) ಕೊನೆಯ ದಿನವಾಗಿದೆ. ಹದಿನೆಂಟು ವಾರ್ಡ್‌ಗಳಿಗೆ ಚುನಾವಣೆ ನಡೆಯುತ್ತಿದ್ದು ನಾಮಪತ್ರ ಸಲ್ಲಿಕೆಗೆ ಒಂದೇ ದಿನ ಬಾಕಿ ಇದೆ. ಈವರೆಗೆ ಕೇವಲ ನಾಲ್ವರು ನಾಮಪತ್ರ ಸಲ್ಲಿಸಿದ್ದು, ರಾಜಕೀಯ ಪಕ್ಷಗಳಿಂದ ಯಾರೊಬ್ಬರು ಇನ್ನೂವರೆಗೂ ನಾಮಪತ್ರ ಸಲ್ಲಿಸಿಲ್ಲ. ಬುಧವಾರ ನಾಮಪತ್ರ ಸಲ್ಲಿಸಿದವರಲ್ಲಿ ಹತ್ತನೇ ವಾರ್ಡ್‌ನಿಂದ ಫರಿದಅಹ್ಮದ ತೇಗೂರ ಹಾಗೂ ಎಂಟನೇ ವಾರ್ಡ್‌ನಿಂದ ಹಸನಲಿ ಶೇಖ ಪ್ರಮುಖರಾಗಿದ್ದಾರೆ. ಇವರು ಕಾಂಗ್ರೆಸ್‌ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿದ್ದರು.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.