ವಟುಗಳಿಗೆ ವೈದಿಕ ಉಚಿತ ಶಿಬಿರ
Team Udayavani, May 15, 2018, 5:30 PM IST
ಮುಧೋಳ: ಇಲ್ಲಿನ ನಂದೇಶ್ವರ ಆಶ್ರಮದಲ್ಲಿ ಜಂಗಮ ವಟುಗಳಿಗೆ ಉಚಿತ ಶಾಸ್ತ್ರೋಕ್ತ ವೈದಿಕ ಶಿಬಿರವು ಮೇ
7 ರಿಂದ ಪ್ರಾರಂಭಗೊಂಡಿದ್ದು, ಈ ಶಾಸ್ತ್ರೋಕ್ತ ವೈದಿಕ ಶಿಬಿರದಲ್ಲಿ ಸುಮಾರು 35ಕ್ಕೂ ಹೆಚ್ಚು ಜಂಗಮವಟುಗಳು
ಸದುಪಯೋಗ ಪಡೆದುಕೊಳ್ಳುತ್ತಿದ್ದು, ಸಿಂಧನೂರಿನ ವಿದ್ವಾನ್ ಶರಣಯ್ಯ ಹಿರೇಮಠ ವಟುಗಳಿಗೆ ವೈದಿಕ ಪಾಠ
ಬೋಧಿಸುತ್ತಿದ್ದಾರೆ.
ಈ ಶಾಸ್ತ್ರೋಕ್ತ ವೈದಿಕ ಶಿಬಿರವು ಮೇ 20ರಂದು ಕಸಬಾಜಂಬಗಿಯ ಹಿರೇಮಠದ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ಸಮಾರೋಪಗೊಳ್ಳಲಿದ್ದು, ಈ ಪ್ರಯುಕ್ತ ಅಂದು ಬ್ರಾಹ್ಮಿ ಮುಹೂರ್ತದಲ್ಲಿ ಯೋಗ್ಯ ವಯಸ್ಸಿನ ಜಂಗಮವಟುಗಳಿಗೆ, ಮಂಡ್ಯ ಜಿಲ್ಲೆಯ ಹಲಗೂರಿನ ಬ್ರಹನ್ಮಠಧ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು
ಇವರಿಂದ ಉಚಿತ ಅಯ್ನಾಚಾರ, ಮಂತ್ರೋಪದೇಶ ಹಾಗೂ ಲಿಂಗದೀಕ್ಷಾ ಸಮಾರಂಭವು ನೆರವೇರಲಿದೆ. ಆಸಕ್ತ
ಜಂಗಮರು ವಟುಗಳೊಂದಿಗೆ ನಂದೇಶ್ವರ ಆಶ್ರಮ, ಮಂಟೂರ ರೋಡ, ಮುಧೋಳ ಇಲ್ಲಿಗೆ ಒಂದು ದಿನ
ಮುಂಚಿತವಾಗಿ ಬರಬೇಕು ಎಂದು ಸಂಘಟಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕಸಬಾಜಂಬಿಯ ರಾಜಶೇಖರ ದೇವರು, ಲೋಕಾಪುರದ ಹಿರೇಮಠದ ಚಂದ್ರಶೇಖರ ಸ್ವಾಮಿಗಳು, ಸಿದ್ದು ಗೋವಿಂದಪೂರಮಠ ಹಾಗೂ ಮಹಾದೇವಯ್ನಾ ವಸ್ತ್ರದ 974048945- 9945380921 ಸಂಪರ್ಕಿಸಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli ಅಪಾರ್ಟಮೆಂಟ್ ನಲ್ಲಿ ಸಿಕ್ಕ ಕೋಟಿ ಕೋಟಿ ಹಣ ಬ್ಯಾಂಕ್ ಗೆ ಜಮೆ
Hubli: ದಿಂಗಾಲೇಶ್ವರರು ಸ್ಪರ್ಧಿಸುತ್ತಿರುವ ಸಮಯ, ಜಾಗ ಸರಿಯಿಲ್ಲ: ಗುಣಧರನಂದಿ ಮಹಾರಾಜ
L.S Polls: ನಮ್ಮದು ಧರ್ಮ ಯುದ್ಧ, ಧರ್ಮದ ಹಾದಿಯಲ್ಲೇ ಸಾಗುತ್ತೇವೆ: ದಿಂಗಾಲೇಶ್ವರ ಶ್ರೀ
Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಕೋಟಿಗಟ್ಟಲೆ ಹಣ
UPSC ಪರೀಕ್ಷೆಯಲ್ಲಿ 101ನೇ ರ್ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ
MUST WATCH
ಹೊಸ ಸೇರ್ಪಡೆ
Women: ಜಗದೆಲ್ಲ ನೋವನುಂಡರೂ ಹಿತ ಬಯಸುವವಳು ಮಾತೇ
Holi: ಬಣ್ಣಗಳ ಹಬ್ಬ ಹೋಳಿ ಹಬ್ಬ, ಉಲ್ಲಾಸ ತರುವ ಬಣ್ಣಗಳ ಹಬ್ಬ
Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ
Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು
Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ