ಸಿದ್ಧಾಂತ್‌-ಸಾನ್ವಿ, ಅರ್ನವ್‌-ಆಯುಷಿಗೆ ವಿಜಯಮಾಲೆ


Team Udayavani, Jul 7, 2019, 2:11 PM IST

hubali-tdy-6..

ಧಾರವಾಡ: ಕಾಸ್ಮಸ್‌ ಕ್ಲಬ್‌ ಆವರಣದಲ್ಲಿ ನಡೆದ ರಾಜ್ಯಮಟ್ಟದ ರ್ಯಾಕಿಂಗ್‌ ಟಿಟಿ ಪಂದ್ಯಾವಳಿಯಲ್ಲಿ ವಿಜೇತ ಆಟಗಾರರು.

ಧಾರವಾಡ: ಇಲ್ಲಿನ ಕಾಸ್ಮಸ್‌ ಕ್ಲಬ್‌ ಆವರಣದಲ್ಲಿ ನಡೆದಿರುವ ರಾಜ್ಯಮಟ್ಟದ ರ್‍ಯಾಂಕಿಂಗ್‌ ಟೇಬಲ್ ಟೆನಿಸ್‌ ಪಂದ್ಯಾವಳಿಯ 3ನೇ ದಿನವಾದ ಶನಿವಾರದ ಪಂದ್ಯಗಳು ಗಮನ ಸೆಳೆದವು.

ಕೆಡೆಟ್ ಬಾಯ್ಸ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಸಿದ್ಧಾಂತ್‌ ವಾಸನ್‌ 3-2 ಅಂಕಗಳಿಂದ ತೇಶಬ್‌ ಅವರನ್ನು ಮಣಿಸಿದರೆ ಇದಕ್ಕೂ ಮುನ್ನ ನಡೆದ ಮೊದಲ ಸೆಮಿಸ್‌ನಲ್ಲಿ ತೇಶಬ್‌ ಕೆ. ಆಯುಶ್‌ನನ್ನು 3-2 ರಿಂದ, 2ನೇ ಸೆಮಿಸ್‌ನಲ್ಲಿ ಸಿದ್ಧಾಂತ್‌ ವಾಸನ್‌ ಅವರು ಶೇಶಾಂತ್‌ ರಾಮಸ್ವಾಮಿ ಅವರನ್ನು 3-0 ಅಂಕಗಳಿಂದ ಮಣಿಸಿ ಫೈನಲ್ ಪ್ರವೇಶ ಮಾಡಿದ್ದರು.

ಮಿನಿ ಕೆಡೆಟ್ ಗಲ್ಸ್ರ್ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಆಯುಷಿ ಬಾಲಕೃಷ್ಣಾ ಘೋಡ್ಸೆ, ಸುಮೇಧಾ ಭಟ್ ಅವರನ್ನು 3-1 ಅಂಕಗಳಿಂದ ಮಣಿಸಿದರು. ಇದಕ್ಕೂ ಮುನ್ನ ನಡೆದ ಮೊದಲ ಸೆಮಿಸ್‌ನಲ್ಲಿ ಆಯುಷಿ, ಕೈರಾ ಬಾಳಿಗಾ ಅವರನ್ನು 3-2ರಿಂದ, 2ನೇ ಸೆಮಿಸ್‌ನಲ್ಲಿ ಸುಮೇಧಾ, ಸ್ಮತಿ ಸುದರ್ಶನ ಅವರನ್ನು 3-1 ಅಂಕಗಳಿಂದ ಸೋಲಿಸಿದರು.

ಮಿನಿ ಕೆಡೆಟ್ ಬಾಯ್ಸ ಸಿಂಗಲ್ಸ್ನ ಫೈನಲ್ ಪಂದ್ಯದಲ್ಲಿ ಅರ್ನವ್‌ ಎನ್‌., ಅಥರ್ವ ನವರಂಗೆ ಅವರನ್ನು 3-2 ಅಂಕಗಳಿಂದ ಸೋಲಿಸಿದರೆ ಫೈನಲ್ಗೆ ಪ್ರವೇಶಿಸಲು ನಡೆದ ಮೊದಲ ಸೆಮಿಸ್‌ನಲ್ಲಿ ಅಥರ್ವ, ಸಿದ್ಧನಾಥ ಧಾರಿವಾಲ್ ಅವರನ್ನು 3-0 ಹಾಗೂ 2ನೇ ಸೆಮಿಸ್‌ನಲ್ಲಿ ಅರ್ನವ್‌, ವೇದಾಂತ ವಶಿಷ್ಟ ಅವರನ್ನು 3-0 ಅಂಕಗಳಿಂದ ಮಣಿಸಿದರು.

ಕೆಡೆಟ್ ಗಲ್ಸ್ರ್ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಸಾನ್ವಿ ವಿಶಾಲ ಮಾಂಡೇಕರ ಅವರು ರುತು ಪಂಡಿತ ಅವರನ್ನು 3-0 ಅಂಕಗಳಿಂದ ಸೋಲಿಸಿದರು. ಮೊದಲ ಸೆಮಿಸ್‌ನಲ್ಲಿ ಸಾನ್ವಿ, ಪ್ರಣವಿ ಎಚ್. ಅವರನ್ನು 3-2ರಿಂದ, ರುತು ಅವರು ನೀತಿ ಅಗರವಾಲ್ ಅವರನ್ನು 3-2ರಿಂದ ಸೋಲಿಸಿದ್ದರು. ಜೂನಿಯರ್ಸ್‌ ಆಟಗಳು ಬಾಕಿ ಇದ್ದು, ರವಿವಾರ ಪಂದ್ಯಾವಳಿಗೆ ತೆರೆ ಬೀಳಲಿದೆ.

ಟಾಪ್ ನ್ಯೂಸ್

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

bs yediyurappa

Loksabha; ಧಾರವಾಡ ಕ್ಷೇತ್ರದ ಅಭ್ಯರ್ಥಿ ಬದಲಾವಣೆಯಿಲ್ಲ: ಯಡಿಯೂರಪ್ಪ ಸ್ಪಷ್ಟನೆ

1-dasdas

Pralhad Joshi; ಧಾರವಾಡದ ಬಿಜೆಪಿ ಅಭ್ಯರ್ಥಿ ಬದಲಿಸಬೇಕು: ದಿಂಗಾಲೇಶ್ವರ ಸ್ವಾಮೀಜಿ

1-wqewqewq

Kannada; ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಇನ್ನಿಲ್ಲ: ದೇಹ ದಾನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.