ನಾದಮಯ ಗ್ರೂಪ್‌ ಸದಸ್ಯರ ‘ಸ್ನೇಹಮಿಲನ’

ವಾಟ್ಸ್‌ಆ್ಯಪ್‌ ಗ್ರೂಪ್‌ನ ಉತ್ತರ ಕರ್ನಾಟಕ ಗೆಳೆಯರ ತಂಡ ಕೆಎಲ್ಇ ವಿವಿ ಆವರಣದಲ್ಲಿ ಅಪರೂಪದ ಕಾರ್ಯಕ್ರಮ

Team Udayavani, Jul 15, 2019, 1:09 PM IST

hubali-tdy-4..

ಹುಬ್ಬಳ್ಳಿ: ನಗರದ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ರವಿವಾರ 'ನಾದಮಯ ಈ ಲೋಕವೆಲ್ಲಾ' ವ್ಯಾಟ್ಸ್‌ ಆ್ಯಪ್‌ ಗ್ರೂಪ್‌ ಉತ್ತರ ಕರ್ನಾಟಕ ಭಾಗದ ಸದಸ್ಯರ ಸ್ನೇಹ ಮಿಲನ ನಡೆಯಿತು.

ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ವಿಶ್ವವಿದ್ಯಾಲಯದ ಸಪ್ತರ್ಷಿ ಹಾಲ್ ನಲ್ಲಿ ರವಿವಾರ ನಾದಮಯ ಈ ಲೋಕವೆಲ್ಲಾ ವಾಟ್ಸ್‌ ಆ್ಯಪ್‌ ಗ್ರೂಪ್ ನ ಉತ್ತರ ಕರ್ನಾಟಕ ಭಾಗದ ಸದಸ್ಯರ ಸ್ನೇಹ ಮಿಲನ ಕಾರ್ಯಕ್ರಮ ಜರುಗಿತು.

ಗ್ರೂಪ್‌ ಅಡ್ಮಿನ್‌ಗಳಾದ ಸ್ವೀಡನ್‌ದ ಮಂಜುಳಾ ದೇಶಪಾಂಡೆ, ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ಸೆನೆಟ್ ಸದಸ್ಯ ನರಸಿಂಹ ರಾಯಚೂರ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಆರಂಭದಲ್ಲಿ ಕುಮಾರಿ ಸುರಬಿ ಮಳಗಿ ಓಂ ಗಣನಾಥ ಗೌರಿ ವದನ ಹಾಡಿನೊಂದಿಗೆ ಸಂಗೀತ ಕಾರ್ಯಕ್ರಮ ಆರಂಭವಾಯಿತು. ನಂತರ ಕುಮಾರಿ ದಿಶಾ ತೊಗರಿ ಐಯಾ ಕೆ ಗಜರಿ ಯಾ, ಗಜಮುಖನೆ ಗಣನಾಥನೆ ಹಾಡಿದಳು. ಅಂಜಲಿನಾ ಅವರು ತುಂತುರು ಮಳೆ ನೀರು ಹಾಡಿದರೆ, ಸಂಜನಾ ಪದಕಿ ಘರಿಯಾ ಭರಣವೇ ಹಾಡಿದರು.

ಡಾ| ಶಿವಯೋಗಿ ಬಳಿಗಾರ ರಾಗ ಬಹಾರದಲ್ಲಿ ಬಸವಣ್ಣನವರ ವಚನ ಮೇಲುಗುಣವನರಸುವರೇ ನಂತರ ರಾಗ ಭೀಮಪ್ಲಾಸ್‌ದಲ್ಲಿ ಪುರಂದರದಾಸರ ನಾ ನಿನ್ನ ಧ್ಯಾನದೊಳಿರಲು ಹಾಡಿದರು.

ಕುಮಾರಿ ಅರ್ಪಿತಾ ಬುರಲಿ ಓಂನಮಃ ಶಿವಾಯ ಹಾಡಿದರೆ, ಶ್ರೀದೇವಿ ಪಾಟೀಲ ಅವರು ಏಕೆ ವೃಂದಾವನದಲ್ಲಿ ನೆಲೆಸಿರುವೆ ಭೂದೇವಿ ಹಾಡಿದರು. ಪ್ರಕಾಶ ಪದಕಿ ಅವರು ಬಾನಿಗೊಂದು ಎಲ್ಲೆ ಎಲ್ಲಿದೆ ಹಾಡಿದರೆ, ಪ್ರತಿಮಾ ಜೋಶಿಯವರು ಕಂಡು ಕಂಡು ನೀ ಎನ್ನ ಕೈ ಬಿಡುವೆನೆ ಕೃಷ್ಣಾ ಹಾಡಿ ನಂತರ ಸತತ ಪಾಲಿಸು ಎನ್ನ ಯತಿ ರಾಘವೇಂದ್ರ ಗೀತೆ ಹಾಡಿದರು.

ಹೊಂಡಗಾಸಿಯ ರೇಖಾ ಹೆಗಡೆ ದಕ್ಷಿಣಾದಿ ರಾಗ ಅಮೃತವರ್ಷಿಣಿಯಲ್ಲಿ ಶರಣ್ಯೆ ವರಣ್ಯೆ ಸುಖಾರುಣ್ಯ ಮೂರ್ತೇ ಹಾಡಿದರೆ, ಹಾವೇರಿಯ ವಾಣಿ ಕಣೇಕಲ್ ಅವರು ಒಂದೇ ಬೆಳ್ಳಿ ಮುಗಿಲನ್ನು ಮಡಿಲಲ್ಲಿ ಹಿಡಿದಿರುವ ಹಾಡು ನಂತರ ಕಂಡೆ ಕಂಡೆನು ಕೃಷ್ಣ ನಿನ್ನಯ ದಿವ್ಯ ಮಂಗಲ ಮೂರ್ತಿಯಾ ಹಾಡಿದರು.

ಹೇಮಾ ಜೋಶಿ ಅವರು ಜಾನಿ ಜವಾನಿ ಚಲ್ ಜಮಖಂಡಿ ಎಂಬ ಜನಪದ ಗೀತೆ ಹಾಡಿದರೆ, ಮಳಗಿ ಕುಟುಂಬದವರು ಎಚ್ಚರ..ಎಚ್ಚರ..ಗಡಿ ಕಾಯುವ ಯೋಧರೇ ನಂತರ ಸ್ವಾಮಿ ನಿನ್ನ ದ್ಯಾವರ ಎಂಬ ಜಾನಪದ ಗೀತೆ ಹಾಡಿದರು.

ರವೀಂದ್ರ ಮಳಗಿಯವರು ರಾಗ ಜೋಗದಲ್ಲಿ ವಾಯಲಿನ್‌ ನುಡಿಸಿದರೆ, ತುಷಾರ್‌ ಮಳಗಿ ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ ಹಾಡಿದರು. ಪ್ರತಿಮಾ ಜೋಶಿಯವರ ಭೈರವಿ ರಾಗದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಆರಂಭದಲ್ಲಿ ನಾದಮಯ ಗ್ರುಪ್‌ ನ ಸದಸ್ಯರ ಪರಿಚಯ ಕಾರ್ಯಕ್ರಮ ನಡೆಯಿತು. ಅಜಿತ್‌ ಕಾರೇಕರ್‌ ಸ್ವಾಗತಿಸಿ, ನಿರೂಪಿಸಿದರು. ನರಸಿಂಹ ರಾಯಚೂರ ವಂದಿಸಿದರು.

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.