10 ವರ್ಷ ಬಳಿಕ ಹೂವರಳಿಸಿದ ಬಿಳಿ ಕಲ್ನಾರು


Team Udayavani, Aug 2, 2019, 9:13 AM IST

huballi-tdy-2

ಧಾರವಾಡ: ಕಾರ್ಗಿಲ್ ಸ್ತೂಪದ ಬಳಿ ಹೂವರಳಿಸಿದ ಬಿಳಿ ಕಲ್ನಾರು.

ಧಾರವಾಡ: ಬಿಳಿ ಕಲ್ನಾರು ಎಂಬ ಕನ್ನಡದ ಹೆಸರಿನ, ಅಗೇವ್‌ ಅಂಗುಸ್ಟಿ´ೋಲಿಯಾ ವೈಟ್ ಸೆಂಟರ್‌ 10 ವರ್ಷಗಳ ಬಳಿಕ ಪ್ರಥಮ ಬಾರಿಗೆ ಹೂವರಳಿಸಿ ದಾರಿಹೋಕರ ಗಮನ ಸೆಳೆಯುತ್ತಿದೆ.

ಜಿಲ್ಲಾಧಿಕಾರಿ ಕಚೇರಿ ಬಳಿ ಕಾರ್ಗಿಲ್ ಸ್ತೂಪದ ಆವರಣದಲ್ಲಿ ಪಂಡಿತ ಮುಂಜಿ ಅವರು ನೆಟ್ಟ ಎರಡು ಬಿಳಿ ಕಲ್ನಾರುಗಳ ಪೈಕಿ ಎಡಬದಿಯ ‘ಅಗೇವ್‌’ ಹೂವರಳಿಸಿ ತನ್ನ ಬದುಕಿನ ಸಂಧ್ಯಾಕಾಲ ತಲುಪಿದೆ. ಈ ಸೊಬಗನ್ನು ಒಂದು ತಿಂಗಳ ಕಾಲ ಸವಿಯಬಹುದು. ಕ್ರಮೇಣ ಈ ಅಲಂಕಾರಿಕ ಸಸ್ಯ ಒಣಗುತ್ತ ಬಂದು ಇಹದ ವ್ಯಾಪಾರ ಮುಗಿಸುತ್ತದೆ.

ಬಿಳಿ ಕಲ್ನಾರು ಬುಡದಲ್ಲಿ ಎಲೆ ಹೂವು ಆದರೆ, ತನ್ನ ಎತ್ತರದ ಕಾಂಡದ ಕೊಂಬೆಗಳಿಂದ ನೆಲಕ್ಕುರುಳಿಸುವ ಹೂವುಗಳಲ್ಲಿ ಬೇರು ಸಮೇತ ಮರಿ ಗಿಡ ಇರುವುದು ವಿಶೇಷ. ಸಾಧನಕೇರಿ-ಜಮಖಂಡಿಮಠ ಲೇಔಟ್‌ನ ಸಮುದಾಯ ಉದ್ಯಾನದಲ್ಲಿ ಪಂಡಿತ ಮುಂಜಿಯವರು ಇಪ್ಪತ್ತು ವರ್ಷಗಳ ಹಿಂದೆ ಈ ಬಿಳಿ ಬಣ್ಣದ ಅಲಂಕಾರಿಕ ಕಲ್ನಾರು ನೆಟ್ಟಿದ್ದರು. ಕಾರ್ಗಿಲ್ ಸ್ತೂಪ ನಿರ್ಮಾಣಗೊಳ್ಳುತ್ತಿದ್ದಂತೆ ಸ್ತೂಪದ ಆವಾರ ಅಂದಗೊಳಿಸಲು ಉದ್ಯಾನ ನಿರ್ಮಾಣದ ಹೊಣೆ ಮುಂಜಿಯವರೇ ಹೊತ್ತಿದ್ದರು. ಕಾಕತಾಳೀಯ ಎಂಬಂತೆ ಜಮಖಂಡಿಮಠ ಲೇಔಟ್ ಉದ್ಯಾನದಲ್ಲಿ ಬಿಳಿ ಕಲ್ನಾರು ಆಗ ಹೂ ಬಿಟ್ಟಿತು. ಆ ಪೈಕಿ ನೂರಾರು ಸಸಿಗಳನ್ನು ‘ಪಾಟಿಂಗ್‌’ ಮಾಡಿ, ಉಚಿತವಾಗಿ ಆಸಕ್ತರಿಗೆ ಹಂಚಿದವರು ಮುಂಜಿ. ಅವುಗಳ ಪೈಕಿ ಆಯ್ದ ಎರಡು ಸಸಿಗಳನ್ನು 10 ವರ್ಷಗಳ ಹಿಂದೆ ಕಾರ್ಗಿಲ್ ಸ್ತೂಪದ ಸ್ವಾಗತ ಕಮಾನಿನ ಬಳಿ ನೆಟ್ಟರು. ಮುಂದಿನ ಆರು ತಿಂಗಳಲ್ಲಿ ಬಲಬದಿಯ ಕಲ್ನಾರು ಕೂಡ ಹೂ ಬಿಡುವ ಸಿದ್ಧತೆಯಲ್ಲಿದೆ. ಈಗ ಮತ್ತೆ ಪುಟ್ಟ ಸಸಿ ಸಂಗ್ರಹಿಸಿ ಆಸಕ್ತರಿಗೆ ಒದಗಿಸುವ ಸಿದ್ಧತೆಯಲ್ಲಿದ್ದಾರೆ ಪಂಡಿತ ಮುಂಜಿ.

ಟಾಪ್ ನ್ಯೂಸ್

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

bs yediyurappa

Loksabha; ಧಾರವಾಡ ಕ್ಷೇತ್ರದ ಅಭ್ಯರ್ಥಿ ಬದಲಾವಣೆಯಿಲ್ಲ: ಯಡಿಯೂರಪ್ಪ ಸ್ಪಷ್ಟನೆ

1-dasdas

Pralhad Joshi; ಧಾರವಾಡದ ಬಿಜೆಪಿ ಅಭ್ಯರ್ಥಿ ಬದಲಿಸಬೇಕು: ದಿಂಗಾಲೇಶ್ವರ ಸ್ವಾಮೀಜಿ

1-wqewqewq

Kannada; ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಇನ್ನಿಲ್ಲ: ದೇಹ ದಾನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.