ನೀರು ಹಿತಮಿತವಾಗಿ ಬಳಸಿ: ಹಿರೇಮಠ
Team Udayavani, Mar 24, 2021, 11:58 AM IST
ಧಾರವಾಡ: ನೀರಿನ ಸದ್ಬಳಕೆ ಮಾಡಿದಲ್ಲಿಮಾತ್ರ ಮುಂದಿನ ಪೀಳಿಗೆಗಳು ಉತ್ತಮಗುಣಮಟ್ಟದ ನೀರನ್ನು ಪಡೆಯಲುಸಾಧ್ಯವಿದೆ ಎಂದು ಕೃಷಿ ವಿವಿಯವಿಸ್ತರಣಾ ನಿರ್ದೇಶಕ ಡಾ| ರಮೇಶ ಬಾಬು ಹೇಳಿದರು.
ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸನ್ಮಾನ ಸ್ವೀಕರಿಸಿದ ಇಕೋ ವಿಲೇಜ್ ಸಂಸ್ಥಾಪಕ ಪಂಚಯ್ಯ ಹಿರೇಮಠಮಾತನಾಡಿ, ನೀರಿನ ಗುಣಮಟ್ಟಕಾಯ್ದುಕೊಳ್ಳುವುದು ಪ್ರಮುಖ. ನೀರುಹಾಗೂ ಜೇನು ಕೃಷಿಗೆ ಪೂರಕವಾದಸಂಬಂಧವಿದ್ದು,ನೀರನ್ನು ಮಿತವಾಗಿಬಳಸಬೇಕು. ಕೃಷಿ ಪದವೀಧರರು ಹೆಚ್ಚುಸಂಶೋಧನೆಗಳನ್ನು ಮಾಡಿದಲ್ಲಿ ಮಾತ್ರಅಭಿವೃದ್ಧಿ ಸಾಧ್ಯವಿದೆ ಎಂದರು.
ಡಾ| ಶ್ರೀಪಾದ ಕುಲಕರ್ಣಿಇದ್ದರು. ವಿದ್ಯಾರ್ಥಿಗಳಿಗೆ ವಿಶ್ವ ಜಲದಿನಾಚರಣೆ ಅಂಗವಾಗಿ ಭಾಷಣ ಸ್ಪರ್ಧೆಹಮ್ಮಿಕೊಳ್ಳಲಾಗಿತ್ತು. ಡಾ| ಎಸ್.ಎ.ಬಿರಾದಾರ ಸ್ವಾಗತಿಸಿದರು. ಡಾ| ಗೀತಾಎಸ್. ತಾಮಗಾಳೆ ನಿರೂಪಿಸಿದರು. ಡಾ|ಪ್ರವೀಣ ಗೋರೊಜಿ ವಂದಿಸಿದರು.
ರೋಟರಿ ಕ್ಲಬ್ :
ಹುಬ್ಬಳ್ಳಿ: ರೋಟರಿ ಕ್ಲಬ್ ಹುಬ್ಬಳ್ಳಿ ಸೌಥ್ನಿಂದಹಳೇಹುಬ್ಬಳ್ಳಿ ಸಿದ್ಧಾರೂಢ ನಗರದಲ್ಲಿರುವರೇವಣಸಿದ್ದೇಶ್ವರ ಶಾಲೆಯಲ್ಲಿ ವಿಶ್ವ ಜಲದಿನ ಆಚರಿಸಲಾಯಿತು.
ಕ್ಲಬ್ ಅಧ್ಯಕ್ಷ ಮಂಜುನಾಥ ಹೊಂಬಳಮಾತನಾಡಿ, ನೀರನ್ನು ಮಿತವಾಗಿ ಬಳಸಿ.ಶಾಲೆಗೆ ತಂದು ಉಪಯೋಗಿಸಿ ಉಳಿದನೀರನ್ನು ವ್ಯರ್ಥ ಮಾಡದೇ ಶಾಲೆಯಆವರಣದಲ್ಲಿರುವ ಗಿಡ-ಮರಗಳಿಗೆ ಹಾಕಿ.ನೀರಿನ ಮಿತವ್ಯಯದ ಬಗ್ಗೆ ಜಾಗೃತರಾಗಿಭವಿಷ್ಯದಲ್ಲಿ ನಮ್ಮ ಮುಂದಿನ ಪೀಳಿಗೆಕಷ್ಟ ಪಡುವ ದಿನಗಳು ಬರುತ್ತವೆಂದು ಇಂದಿನಿಂದಲೇ ಎಷ್ಟು ಸಾಧ್ಯವೋ ಅಷ್ಟು ನೀರನ್ನು ಮಿತವಾಗಿ ಬಳಸಿ ಎಂದರು.
ಕ್ಲಬ್ ಸದಸ್ಯರಾದ ಮನೋಜಗೂಗಲಿಯಾ, ಅಶೋಕ ದಾನಿ, ಶಂಕರಮೋಹಿತೆ, ನಾಗರಾಜ ಹಾವನೂರ, ವಿಜಯ ಮಲಾಡ್ಕರ, ಮಧುಕುಮಾರ,ಜಿ.ಎಂ. ರಘುನಾಥ ಪೈ, ತನಿಷ್ಕ ಹೊಂಬಳಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ