ಜಲಮೂಲ ಸಂರಕ್ಷಣೆ ಚಿಂತನೆ ಅಗತ್ಯ: ಶರಣಪ್ಪ


Team Udayavani, Mar 23, 2021, 11:57 AM IST

ಜಲಮೂಲ ಸಂರಕ್ಷಣೆ ಚಿಂತನೆ ಅಗತ್ಯ: ಶರಣಪ್ಪ

ಧಾರವಾಡ: ನಮ್ಮಲ್ಲಿರುವ ಎಲ್ಲ ಬಗೆಯ ಜಲಮೂಲಗಳಬಗ್ಗೆ ಇಂದು ಚಿಂತನೆ ನಡೆಯಬೇಕಾಗಿರುವುದುಅತ್ಯಂತ ಅವಶ್ಯವಿದೆ ಎಂದು ಕಲಬುರಗಿಯಯನೀರಾವರಿ ಯೋಜನಾ ವಲಯದ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ ಹೇಳಿದರು.

ನಗರ ಹೊರವಲಯದ ವಾಲ್ಮಿಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿ ರೈತನಿಗೆನೀರಿನ ಪ್ರಮಾಣಬದ್ಧ ಹಂಚಿಕೆ ಮತ್ತು ನಿರ್ವಹಣೆನೀರು ಬಳಕೆದಾರರ ಸಹಕಾರ ಸಂಘಗಳ ಪ್ರಮುಖಜವಾಬ್ದಾರಿಯಾಗಿದೆ. ಸರ್ಕಾರ ಈ ಸಂಘಗಳಪುನಶ್ಚೇತನಕ್ಕೆ ಎಲ್ಲ ಕ್ರಮ ಕೈಕೊಳ್ಳುತ್ತಿದ್ದು, ವಿವಿಧಇಲಾಖೆಗಳ ಸಹಕಾರ ಸಹಯೋಗದಿಂದ ಪುರುಷಮತ್ತು ಮಹಿಳೆಯರ ಸಮಾನ ಪಾಲ್ಗೊಳ್ಳುವಿಕೆಯಿಂದನೀರಿನ ನಿರ್ವಹಣೆಯಲ್ಲಿ ತೊಡಗಿಕೊಳ್ಳಬೇಕುಎಂದರು.

ಬೆಂಗಳೂರಿನ ಕಾಡಾ ನಿರ್ದೇಶನಾಲಯದನಿರ್ದೇಶಕ ಬಿ.ಜಿ. ಗುರುಪಾದಸ್ವಾಮಿ ಮಾತನಾಡಿ,ರೈತರು ವಿಶ್ವ ಜಲ ದಿನಾಚರಣೆಯಲ್ಲಿ ಭಾಗವಹಿಸಿದ್ದು,ಸಂತೋಷದ ವಿಷಯ. ವಿಶ್ವಸಂಸ್ಥೆ ಪ್ರತಿವರ್ಷನೀರಿನ ಮಹತ್ವ ತಿಳಿಸುವ ಸಲುವಾಗಿ ವಿಶ್ವ ಜಲದಿನಾಚರಣೆ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನುಹಮ್ಮಿಕೊಳ್ಳುತ್ತಿದೆ. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿಗುರಿ, ಶುದ್ಧ ನೀರು ಮತ್ತು ನೈರ್ಮಲ್ಯ ಪ್ರಮುಖವಾಗಿದೆಎಂದು ಹೇಳಿದರು.

ಬಾಗಲಕೋಟೆಯ ಜಂಟಿ ಕೃಷಿ ನಿರ್ದೇಶಕ ಚೇತನಾಪಾಟೀಲ ಮಾತನಾಡಿ, ಮಾನವನಿಗೆ ನಿಸರ್ಗದ ಕೊಡುಗೆ ಅಪಾರವಾಗಿದೆ. ನೀರಿಲ್ಲದೆ ನಾಗರಿಕತೆ ಇಲ್ಲ,ನೀರಿನ ಮೌಲ್ಯ ಮೌಲ್ಯೀಕರಿಸಬೇಕಾಗಿದೆ. ಕೃಷಿಯಲ್ಲಿ ಹೆಚ್ಚಿನ ನೀರಿನ ಬಳಕೆಯಿಂದ ಭೂಮಿ ಕೂಡಾ ಹಾಳಾಗುತ್ತಿದೆ. ಕೃಷಿ ಹೊಂಡ, ಬದು ನಿರ್ಮಾಣ, ಮಳೆನೀರು ಕೊಯ್ಲು, ಹನಿ ನೀರಾವರಿ ಅಳವಡಿಕೆ ಇಂದಿನ ತುರ್ತು ಅಗತ್ಯ ಎಂದರು.

ಗದಗದ ಜಲ ಸಂಶೋಧಕ ಡಾ| ಲತೀಫಶೌಕತಲಿಕುನ್ನಿಭಾವಿ ಮಾತನಾಡಿ, ಜಲಮೂಲಗಳ ಸಂರಕ್ಷಣೆಮಾಡುವುದು ಸಂವಿಧಾನಭದ್ಧ ಕರ್ತವ್ಯವಾಗಿದೆ. ಜಲದ ರಚನೆ, ನಾಗರಿಕತೆ, ಇತಿಹಾಸ ,ಸಂಸ್ಕೃತಿಯ ಮೇಲೆ ಪ್ರಭಾವ, ಪ್ರಸ್ತುತ ನೀರಿನ ಲಭ್ಯತೆ, ಸಮಸ್ಯೆಗಳು,ಮಳೆಯ ಪ್ರಮಾಣ, ಹವಾಮಾನ ವೈಪರೀತ್ಯ, ನೀರಿನಮಿತ ಬಳಕೆ ಕ್ರಮಗಳು, ಸರ್ಕಾರದ ಯೋಜನೆಗಳಬಗ್ಗೆ ವಿವರಿಸಿದರು. ನೀರಿನ ಸಂರಕ್ಷಣೆ ಪ್ರೋತ್ಸಾಹಿಸಲುತೆರಿಗೆ ವಿನಾಯತಿ, ಪ್ರಶಸ್ತಿಗಳನ್ನು ನೀಡಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಾಲ್ಮೀ ನಿರ್ದೇಶ ಡಾ| ರಾಜೇಂದ್ರ ಪೋದ್ದಾರ ಮಾತನಾಡಿ, ಜಲ ಜೀವಜಗತ್ತಿನ ಜೀವಾಳವಾಗಿದೆ. ನೀರಿಗೆ ಸಾಂಸ್ಕೃತಿಕ,ಐತಿಹಾಸಿಕ, ಸಾಮಾಜಿಕ, ಆರ್ಥಿಕ, ರಾಜಕೀಯಮಹತ್ವವಿದೆ. ಹವಾಮಾನ ವೈಪರೀತ್ಯ ಮತ್ತು ಜಾಗತಿಕಜಲ ಸಂಕಷ್ಟದ ಸಂದರ್ಭದಲ್ಲಿ ನೀರಿನ ಮಹತ್ವ ಹೆಚ್ಚಾಗಿದೆ. ನೀರು ಪ್ರಸ್ತುತ ನಾಗರಿಕ ಸಮಾಜದಪ್ರಥಮಾದ್ಯತೆಯಾಗಬೇಕಾಗಿದೆ ಎಂದರು.

ವಾಲ್ಮಿಯ ಸಹಾಯಕ ಪ್ರಾಧ್ಯಾಪಕ ಪ್ರದೀಪ ದೇವರಮನಿ ಮಾತನಾಡಿ, ನೀರಾವರಿ ನಿರ್ವಹಣೆಮತ್ತು ಸಂರಕ್ಷಣೆಯಲ್ಲಿ ಅಭಿಯಂತರ ಪಾತ್ರ ವಿಷಯವಾಗಿ ಮಳೆನೀರು ಸಂಗ್ರಹಣೆಯ ಮಹತ್ವತಿಳಿಸಿದರು. ನೀರಾವರಿ ನಿರ್ವಹಣೆ ಸಾಧಕರಿಗೆ ಸನ್ಮಾನ,ಜಲ ಸಂರಕ್ಷಣೆ ಕರಪತ್ರ ಬಿಡುಗಡೆ ಮಾಡಲಾಯಿತು.ಪ್ರೊ| ಬಿ.ವೈ. ಬಂಡಿವಡ್ಡರ, ಮಹದೇವಗೌಡ ಹುತ್ತನಗೌಡರ, ನಾಗರತ್ನಾ ಹೊಸಮನಿ ಇದ್ದರು.

ಟಾಪ್ ನ್ಯೂಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

bs yediyurappa

Loksabha; ಧಾರವಾಡ ಕ್ಷೇತ್ರದ ಅಭ್ಯರ್ಥಿ ಬದಲಾವಣೆಯಿಲ್ಲ: ಯಡಿಯೂರಪ್ಪ ಸ್ಪಷ್ಟನೆ

1-dasdas

Pralhad Joshi; ಧಾರವಾಡದ ಬಿಜೆಪಿ ಅಭ್ಯರ್ಥಿ ಬದಲಿಸಬೇಕು: ದಿಂಗಾಲೇಶ್ವರ ಸ್ವಾಮೀಜಿ

1-wqewqewq

Kannada; ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಇನ್ನಿಲ್ಲ: ದೇಹ ದಾನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.