ಗಮನ ಸೆಳೆದ ಕುಸ್ತಿ ಪಂದ್ಯಾವಳಿ
Team Udayavani, May 2, 2018, 5:46 PM IST
ಐಗಳಿ: ಸಮೀಪದ ಬಾಡಗಿ ಗ್ರಾಮ ಹನುಮಾನ ದೇವರ ಜಾತ್ರಾ ಮಹೋತ್ಸವದ ನಿಮಿತ್ತ ಏರ್ಪಡಿಸಿದ್ದ ಅಂತರ್ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಗಳು ಜನಮನ ಸೆಳೆದವು. ಕುಸ್ತಿ ಪಂದ್ಯಾವಳಿಗೆ ಸಮಾಜ ಸೇವಕ ಮಹಾವೀರ ಪಡನಾಡ ಭೂಮಿಪೂಜೆ ಸಲ್ಲಿಸಿ ಚಾಲನೆ ನೀಡಿದರು. ನಿಗದಿ ಪಡಿಸಿದ್ದ 31 ಜೋಡಿ ಕುಸ್ತಿಗಳಲ್ಲಿ ಪೈಲ್ವಾನರಾದ ಅತೀಶ ಮೋರೆ, ಸುಧಾಕರ ಗುಂಡ, ಬಾವುಸಾಬ ಪಾಟೀಲ ಹಾಗೂ ತಾನಾಜಿ ವೀರಕರ ಸೇರಿದಂತೆ ಹಲವಾರು ಕುಸ್ತಿ ಆಟಗಾರರ ಭಾಗವಹಿಸಿದ್ದರು.
ಆಟಗಳ ನಿರ್ಣಾಯಕರಾಗಿ ಅಪ್ಪಾಸಾಬ ಆಲಗುರ, ರಾಮಣ್ಣ ಹುನ್ನೂರ, ಸಿದ್ದು ಹಳ್ಳಿ ಕಾರ್ಯ ನಿರ್ವಹಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಕುಸ್ತಿ ಪಂದಾವಳಿಗಳನ್ನು ಸಂಘಟಿಸಿ ಮುನ್ನಡೆಸಿಕೊಂಡು ಬರುತ್ತಿರುವ ಬಾಡಗಿ ಗ್ರಾಮ ಹನುಮಾನ ಸೇವಾ ಸಮಿತಿ ಕಾರ್ಯಕ್ಕೆ ನೂರಾರು ಅಭಿಮಾನಿಗಳು ತನು ಮನ ಧನದ ಸಹಾಯ ನೀಡಿ ಪ್ರೋತ್ಸಾಹಿಸಿದರು. ಮಲ್ಲು ಢಂಗಿ, ಮನೋಹರ ಜಂಬಗಿ, ರಾಮು ಹುನ್ನೂರ, ಸಾಬು ತೇಲಿ, ಶಿವಾನಂದ ನೇಮಗೌಡ, ಭೀಮು ಢಂಗಿ, ಸತ್ಯಪ್ಪ ಬಿರಾದಾರ, ಭೀಮು ಚಮಕೇರಿ, ಸಿದ್ದು ದಳವಾಯಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ
LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ
Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ