ಬಿಜೆಪಿ ಮಂಡಲ ಪದಾಧಿಕಾರಿಗಳ ಪದಗ್ರಹಣ
Team Udayavani, Jul 6, 2020, 4:12 PM IST
ಮುಂಡರಗಿ: ಪಟ್ಟಣದಲ್ಲಿ ಮುಂಡರಗಿ ಬಿಜೆಪಿ ಮಂಡಲದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನೆರವೇರಿತು. ನೂತನ ಅಧ್ಯಕ್ಷ ಹೇಮಗಿರೀಶ ಗು. ಹಾವಿನಾಳ, ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ಕುಬೇರಪ್ಪ ಅವರು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುತ್ತಣ್ಣ ಲಿಂಗನಗೌಡ ಸಮ್ಮುಖದಲ್ಲಿ ಅಧಿಕಾರ ಪದಗ್ರಹಣ ಮಾಡಿದರು.
ಇದೇ ವೇಳೆ ಪಕ್ಷದ ವಿವಿಧ ಮೋರ್ಚಾಗಳ ಅಧ್ಯಕ್ಷರಾದ ಚಿನ್ನಪ್ಪ ವಡ್ಡಟ್ಟಿ (ಎಸ್ಸಿ ಮೋರ್ಚಾ), ಕೃಷ್ಣಾ ಗಡಾದ (ಯುವಮೋರ್ಚಾ), ಮಾರುತಿ ನಾಗರಹಳ್ಳಿ (ಎಸ್ಟಿ ಮೋರ್ಚಾ), ಗೋವಿಂದಪ್ಪ ಬಂಡೆಣ್ಣವರ(ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ), ಗೋಣೆಪ್ಪ ಚವಡಾಳ (ರೈತ ಮೋರ್ಚಾ) ನಾಗರಾಜ ಮುರುಡಿ (ಪ್ರಧಾನ ಕಾರ್ಯದರ್ಶಿ ರೈತ ಮೋರ್ಚಾ), ಪವಿತ್ರಾ ಕಲ್ಲಕುಟಿಗರ (ಮಹಿಳಾ ಮೋರ್ಚಾ) ಪುಷ್ಪಾ ಉಕ್ಲಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ) ಅಧಿಕಾರ ಪದಗ್ರಹಣವನ್ನು ಸ್ವೀಕಾರ ಮಾಡಿದರು. ಎಪಿಎಂಸಿ ಅಧ್ಯಕ್ಷ ರವೀಂದ್ರ ಉಪ್ಪಿನಬೆಟಗೇರಿ, ಎಸ್.ವಿ.ಪಾಟೀಲ, ದೇವಪ್ಪ ಕಂಬಳಿ, ಪವನ ಮೇಟಿ,ಶಿವನಗೌಡ ಗೌಡರ,ಟಿ.ಬಿ.ದಂಡೀನ್, ಜ್ಯೋತಿ ಹಾನಗಲ್ಲ, ಶಿವಪ್ಪ ಚಿಕ್ಕಣ್ಣವರ್, ಪ್ರಹ್ಲಾದ ಹೊಸಮನಿ, ನಾಗರಾಜ ಕೋರ್ಲಹಳ್ಳಿ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Gadag; ನಮ್ಮದು ಬಡವರಿಗೆ ಬದುಕು ಕಟ್ಟಿ ಕೊಡುವ ಪ್ರಣಾಳಿಕೆ: ಬಸವರಾಜ ಬೊಮ್ಮಾಯಿ
Panchmasali ಸಮಾಜಕ್ಕೆ ಬಿಜೆಪಿಯಿಂದ ಅನ್ಯಾಯ: ವಚನಾನಂದ ಸ್ವಾಮೀಜಿ