142 ಜನರಿಗೆ ಕೋವಿಡ್‌ ಸೋಂಕು


Team Udayavani, Aug 16, 2020, 4:11 PM IST

142 ಜನರಿಗೆ ಕೋವಿಡ್‌ ಸೋಂಕು

ಗದಗ: ಜಿಲ್ಲೆಯಲ್ಲಿ ಮತ್ತೆ ಶತಕದ ಗಡಿ ದಾಟಿದೆ. ಶನಿವಾರ ಹೊಸದಾಗಿ 142 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 2977ಕ್ಕೆ ಏರಿಕೆಯಾಗಿದೆ.

ಶನಿವಾರ 101 ಜನರು ಸೇರಿದಂತೆ ಈವರೆಗೆ 1758 ಜನರು ಗುಣಮುಖರಾಗಿದ್ದು, 1164 ಪ್ರಕರಣಗಳು ಸಕ್ರಿಯವಾಗಿವೆ. ಜಿಲ್ಲೆಯ ಮುಂಡರಗಿ-19, ನರಗುಂದ-22, ರೋಣ-44, ಶಿರಹಟ್ಟಿ-09, ಹೊರಜಿಲ್ಲೆಯ ಮೂವರಿಗೆ ಸೋಂಕು ಖಚಿತವಾಗಿದೆ. ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ವಾಳಕೇಶ್ವರ ಕಾಲೋನಿ, ಸಂಬಾಪೂರ ರಸ್ತೆ, ರಾಜೀವ್‌ ಗಾಂಧಿ ನಗರ, ಕರೆಮಾಕಳ ಬಡಾವಣೆ, ಶಿವಬಸವ ನಗರ, ವಿವೇಕಾನಂದ ನಗರ, ಸಾಯಿಬಾಬಾ ದೇವಸ್ಥಾನ ಹತ್ತಿರ, ಜಿಮ್ಸ್‌ ಕ್ವಾಟರ್ಸ್‌, ವಕೀಲ್‌ ಚಾಳ, ವಿರೇಶ್ವರ ನಗರ, ಹುಡ್ಕೊ ಕಾಲೋನಿ, ಮಖಾನ್‌ಗಲ್ಲಿ, ಕೇಶವ ನಗರ, ಬೆಟಗೇರಿ ಮೈಲಾರ ಲಿಂಗೇಶ್ವರ ದೇವಸ್ಥಾನ ಹತ್ತಿರ, ವಕ್ಕಲಗೇರಿ ಓಣಿ, ರಾಚೋಟೇಶ್ವರ ನಗರ, ಮಹಾವೀರ ಕಾಲೋನಿ, ಶಿವಾನಂದ ನಗರ, ಗಂಗಾಪೂರ ಪೇಟ್‌ ಮ್ಯಾಗೇರಿ ಓಣಿ, ಜಿಮ್ಸ್‌ ಆಸ್ಪತ್ರೆ, ಎಸ್‌. ಎಂ.ಕೆ ನಗರ, ಗದಗ ತಾಲೂಕಿನ ಬೆಳದಡಿ, ನಾಗಾವಿ ತಾಂಡ, ಹರ್ತಿ, ದುಂದೂರ, ಹಾತಲಗೇರಿ, ತಿಮ್ಮಾಪೂರ, ಮುಳಗುಂದ ಭಾಗದ ಜನರಿಗೆ ಸೋಂಕು ದೃಢಪಟ್ಟಿದೆ.

ಶಿರಹಟ್ಟಿ ಪಟ್ಟಣದ ಕಲ್ಮೇಶ್ವರ ದೇವಸ್ಥಾನ ಹತ್ತಿರ, ಶಿರಹಟ್ಟಿ ತಾಲೂಕಿನ ದೇವಿಹಾಳ, ಲಕ್ಷ್ಮೇಶ್ವರದ ಬಜಾರ್‌ ರಸ್ತೆ, ಲಕ್ಷ್ಮೇಶ್ವರದ ಭಳಗೇರಿ ಓಣಿ, ಆಡರಕಟ್ಟಿ, ಕನಕವಾಡ, ಹರಿಪೂರ, ಮುಂಡರಗಿ ಪಟ್ಟಣದ ಎ.ಡಿ.ನಗರ, ಹೊಸ ಬಸ್‌ ನಿಲ್ದಾಣ, ಬಜಂತ್ರಿ ಓಣಿ, ಪುರಸಭೆ, ಹಮ್ಮಿಗಿ ಪ್ಲಾಟ್‌, ವಿದ್ಯಾನಗರ, ಹುಡ್ಕೊ ಕಾಲೋನಿ, ಅಂಬಾಭವಾನಿ ನಗರ, ಆಯುರ್ವೇ ಕ್‌ ಕಾಲೇಜ್‌, ಕಡ್ಲಿಪೇಟೆ ಓಣಿ, ಮುಂಡರಗಿ ತಾಲೂಕಿನ ದೋಣಿ, ಮೇವುಂಡಿ, ಪೇಟಾಲೂರ, ಹಿರೇವಡ್ಡಟ್ಟಿ, ಮುಷ್ಠಿಕೊಪ್ಪ, ನರಗುಂದ ಪಟ್ಟಣದ ನಾಗಲಿಂಗೇಶ್ವರ ದೇವಸ್ಥಾನ ಹತ್ತಿರ, ನರೇಗಲ್‌ ಹೊಸಪೇಟ ಓಣಿ, ನರಗುಂದ ತಾಲೂಕಿನ ಕುರ್ಲಗೇರಿ, ಸೋಮಾಪೂರ, ಶಿರೋಳ, ಹಿರೇಕೊಪ್ಪ, ಚಿಕ್ಕನರಗುಂದದ ಜನರಲ್ಲಿ ಕೋವಿಡ್ ಸೋಂಕು ಕಂಡುಬಂದಿದೆ.

ರೋಣ ಪಟ್ಟಣದ ವಾರ್ಡ ನಂ 8, ರೋಣ ತಾಲೂಕಿನ ಸೂಡಿ, ಹಿರೇಹಾಳ, ನರೆಗಲ್‌, ಮಾರನಬಸರಿ, ಕೋತಬಾಳ, ಕಲ್ಕಾಪೂರ, ಹದ್ಲಿ, ಜಕ್ಲಿ, ನಿಡಗುಂದಿ, ಬೆನಹಾಳ, ಸೋಮನಕಟ್ಟಿ, ಅಬ್ಬಿಗೇರಿ, ಹೊಳೆ ಆಲೂರ, ಯಾವಗಲ್‌, ಚಿಕ್ಕಮಣ್ಣೂರ, ಮೇಣಸಗಿ, ಗಜೇಂದ್ರಗಡ ಪಟ್ಟಣದ ಗಂಜಿ ಪೇಟ್‌, ದ್ಯಾಮವ್ವನ ದೇವಸ್ಥಾನ ಹತ್ತಿರ, ಕುಂಬಾರ ಓಣಿ, ವಾಣಿ ಪೇಟ್‌, ಕೆಇಬಿ, ಶಿದ್ದಾರೂಡಮಠ, ದುರ್ಗಾ ವೃತ್ತ, ಜವಳಿ ಪ್ಲಾಟ್‌ ಭಾಗದ ಕೆಲವರಿಗೆ ಸೋಂಕು ದೃಢಪಟ್ಟಿದೆ.

ಮತ್ತಿಬ್ಬರು ಕೋವಿಡ್‌ಗೆ ಬಲಿ: ಗದಗಿನ 36 ವರ್ಷದ ವ್ಯಕ್ತಿ(ಪಿ-189357)ಗೆ ಆ. 10ರಂದು ಸೋಂಕು ದೃಢಪಟ್ಟಿದ್ದು, ಅವರು ಆ. 12ರಂದು ಮೃತಪಟ್ಟಿದ್ದಾರೆ. ಗದಗಿನ ನಿವಾಸಿ 62 ವರ್ಷದ ವೃದ್ಧೆ(ಪಿ-144188)ಗೆ ಆ. 1ರಂದು ಕೋವಿಡ್ ಸೋಂಕು ಖಚಿತವಾಗಿದ್ದು, ನಿಮೋನಿಯಾದಿಂದ ಆ. 14ರಂದು ಮೃತಪಟ್ಟಿದ್ದಾರೆ.

ಟಾಪ್ ನ್ಯೂಸ್

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

1-gadaga

Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ

Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ

Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

12–uv-fusion

Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.