ನರಗುಂದ ಪುರಸಭೆಗೆ 29ರಂದು ಚುನಾವಣೆ


Team Udayavani, May 12, 2019, 4:03 PM IST

gad-2

ನರಗುಂದ: ಗದಗ ಜಿಲ್ಲೆಯಲ್ಲಿ ಚುನಾವಣೆ ಎದುರಿಸಲಿರುವ ಎರಡು ಸ್ಥಳೀಯ ಸಂಸ್ಥೆಗಳಲ್ಲಿ ಒಂದಾದ, ಬಂಡಾಯ ಖ್ಯಾತಿಯ ನರಗುಂದ ಪುರಸಭೆಗೆ ಮೇ.29ರಂದು ಚುನಾವಣೆ ನಡೆಯಲಿದ್ದು,ಮೇ.9ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಪಟ್ಟಣದಲ್ಲಿ 13,899 ಪುರುಷರು, 13,717 ಮಹಿಳೆ ಸೇರಿ 27,616 ಮತದಾರರು ಹಕ್ಕು ಚಲಾಯಿಸಲಿದ್ದಾರೆ.

ಐದು ಗ್ರಾಮಗಳನ್ನೊಳಗೊಂಡ ನರಗುಂದ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿವೆ. 1857ರಲ್ಲಿ ಅರಸ ಬಾಬಾಸಾಹೇಬ ಭಾವೆ ಆಳ್ವಿಕೆಯಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸ್ವಾತಂತ್ರ್ಯ ಬಂಡಾಯ ಮತ್ತು ಬೆಟರಮೆಂಟ್ ಲೆವಿ ವಿರೋಧಿಸಿ 1980ರಲ್ಲಿ ರೈತ ಬಂಡಾಯ ಸೇರಿ ಎರಡು ಬಂಡಾಯಕ್ಕೆ ನಾಂದಿ ಹಾಡಿದ ಈ ನೆಲ ಬಂಡಾಯ ನಾಡೆಂದೇ ಪ್ರತೀತಿ ಪಡೆದು ನಾಡಿನ ಇತಿಹಾಸ ಪುಟಗಳಲ್ಲಿ ಛಾಪು ಮೂಡಿಸಿದೆ.

ವಾರ್ಡ್‌ವಾರು ಮತದಾರ: ಪಟ್ಟಣದ 1ನೇ ವಾರ್ಡ್‌ನಲ್ಲಿ 730 ಪುರುಷ,767 ಮಹಿಳೆ ಸೇರಿ 1497, 2ನೇ ವಾರ್ಡ್‌ನಲ್ಲಿ 491 ಪುರುಷ, 502 ಮಹಿಳೆ ಸೇರಿ 993, 3ನೇ ವಾರ್ಡ್‌ನಲ್ಲಿ 736 ಪುರುಷ,739 ಮಹಿಳೆ ಸೇರಿ 1475, 4ನೇ ವಾರ್ಡ್‌ನಲ್ಲಿ 583 ಪುರುಷ, 578 ಮಹಿಳೆ ಸೇರಿ 1161, 5ನೇ ವಾರ್ಡ್‌ನಲ್ಲಿ 609 ಪುರುಷ, 641 ಮಹಿಳೆ ಸೇರಿ 1250, 6ನೇ ವಾರ್ಡ್‌ನಲ್ಲಿ 605 ಪುರುಷ, 633 ಮಹಿಳೆ ಸೇರಿ 1238, 7ನೇ ವಾರ್ಡ್‌ನಲ್ಲಿ 393 ಪುರುಷ, 398 ಮಹಿಳೆ ಸೇರಿ 791, 8ನೇ ವಾರ್ಡ್‌ನಲ್ಲಿ 617 ಪುರುಷ, 565 ಮಹಿಳೆ ಸೇರಿ 1182, 9ನೇ ವಾರ್ಡ್‌ನಲ್ಲಿ 669 ಪುರುಷ, 621 ಮಹಿಳೆ ಸೇರಿ 1290 ಮತದಾರರಿದ್ದಾರೆ.

10ನೇ ವಾರ್ಡ್‌ನಲ್ಲಿ 677 ಪುರುಷ, 671 ಮಹಿಳೆ ಸೇರಿ 1348, 11ನೇ ವಾರ್ಡ್‌ನಲ್ಲಿ 458 ಪುರುಷ,476 ಮಹಿಳೆ ಸೇರಿ 934, 12ನೇ ವಾರ್ಡ್‌ನಲ್ಲಿ 730 ಪುರುಷ,733 ಮಹಿಳೆ ಸೇರಿ 1463, 13ನೇ ವಾರ್ಡ್‌ನಲ್ಲಿ 604 ಪುರುಷ, 583 ಮಹಿಳೆ ಸೇರಿ 1187, 14ನೇ ವಾರ್ಡ್‌ನಲ್ಲಿ 608 ಪುರುಷ, 558 ಮಹಿಳೆ ಸೇರಿ 1166, 15ನೇ ವಾರ್ಡ್‌ನಲ್ಲಿ 480 ಪುರುಷ, 483 ಮಹಿಳೆ ಸೇರಿ 963, 16ನೇ ವಾರ್ಡ್‌ನಲ್ಲಿ 551 ಪುರುಷ, 587 ಮಹಿಳೆ ಸೇರಿ 1138, 17ನೇ ವಾರ್ಡ್‌ನಲ್ಲಿ 777 ಪುರುಷ, 781 ಮಹಿಳೆ ಸೇರಿ 1558 ಮತದಾರರಿರುವರು.

18ನೇ ವಾರ್ಡ್‌ನಲ್ಲಿ 584 ಪುರುಷ, 565 ಮಹಿಳೆ ಸೇರಿ 1149, 19ನೇ ವಾರ್ಡ್‌ನಲ್ಲಿ 511 ಪುರುಷ, 477 ಮಹಿಳೆ ಸೇರಿ 988, 20ನೇ ವಾರ್ಡ್‌ನಲ್ಲಿ 642 ಪುರುಷ, 571 ಮಹಿಳೆ ಸೇರಿ 1213, 21ನೇ ವಾರ್ಡ್‌ನಲ್ಲಿ 517 ಪುರುಷ, 524 ಮಹಿಳೆ ಸೇರಿ 1041, 22ನೇ ವಾರ್ಡ್‌ನಲ್ಲಿ 801 ಪುರುಷ, 800 ಮಹಿಳೆ ಸೇರಿ 1601, 23ನೇ ವಾರ್ಡ್‌ನಲ್ಲಿ 526 ಪುರುಷ, 464 ಮಹಿಳೆ ಸೇರಿ 990 ಮತದಾರರಿದ್ದಾರೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

1-gadaga

Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.