ಲೋಟ, ತಟ್ಟೆ, ಜಾಗಟಿ ಹಿಡಿದು ಚಳವಳಿ
Team Udayavani, Apr 13, 2021, 12:00 PM IST
ರೋಣ: 6ನೇ ವೇತನ ಆಯೋಗ ಶಿಪಾರಸ್ಸು ಸೇರಿದಂತೆ ಸಾರಿಗೆ ನೌಕರರವಿವಿಧ ಬೇಡಿಕೆಗಳನ್ನು ಸರ್ಕಾರ ಶೀಘ್ರವೇಸ್ಪಂದಿಸಬೇಕು ಎಂದು ಆಗ್ರಹಿಸಿ ಸಾರಿಗೆ ನೌಕರರ ಕುಟುಂಬಸ್ಥರು ಸೋಮವಾರ ಪಟ್ಟಣದಲ್ಲಿ ಬೀದಿಗಿಳಿದು ಲೋಟಾ, ತಟ್ಟೆ, ಜಾಗಟಿ ಚಳವಳಿ ನಡೆಸಿದರು.
ಸಾರಿಗೆ ನೌಕರರ ಹೋರಾಟಕ್ಕೆ ರೈತ ಸಂಘ, ಸಿಐಟಿಯು ಸಂಘಟನೆ, ದಲಿತಪರ ಸಂಘಟನೆ,ಕರ್ನಾಟಕ ರಾಜ್ಯ ರಕ್ಷಣಾ ಸಮಿತಿ, ಕಾಂಗ್ರೆಸ್ಪಕ್ಷ ಬೆಂಬಲ ವ್ಯಕ್ತಪಡಿಸಿದ್ದು, ಪ್ರತಿಭಟನಾನಿರತ ಸಾರಿಗೆ ನೌಕರರ ಕುಟುಂಬಸ್ಥರೊಂದಿಗೆಬೀದಿಗಿಳಿದು ಲೋಟಾ, ತಾಟು, ಜಾಗಟಿಚಳವಳಿಯಲ್ಲಿ ಭಾಗವಹಿಸಿದ್ದರು. ಬಳಿಕ ತಹಶೀಲ್ದಾರ್ ಜೆ.ಬಿ. ಜಕ್ಕನಗೌಡ್ರ ಅವರಿಗೆ ಮನವಿ ಸಲ್ಲಿಸಿದರು.
ಸಿಐಟಿಯು ಮುಖಂಡ ಮಹೇಶ ಹಿರೇಮಠ, ಸಾರಿಗೆ ನೌಕರರ ಕೂಟ ತಾಲೂಕುಅಧ್ಯಕ್ಷ ಎಂ.ಎಂ.ಅವ್ವಣ್ಣವರ, ರಾಜ್ಯ ರೈತ ಸಂಘಮಹಿಳಾ ಘಟಕ ರಾಜ್ಯ ಉಪಾಧ್ಯಕ್ಷೆ ಉಮಾದೇವಿಹಿರೇಮಠ, ರೈತ ಸಂಘ ಉಪಾಧ್ಯಕ್ಷ ಎಫ್.ವೈ. ಕುರಿ, ಜಿಲ್ಲಾಧ್ಯಕ್ಷ ಸಿ.ಬಿ.ವಸ್ತ್ರದ ಮುಂತಾದವರು ಮಾತನಾಡಿದರು.
ತಹಶೀಲ್ದಾರ್ ಜೆ.ಬಿ.ಜಕ್ಕನಗೌಡ್ರ ಮನವಿಸ್ವೀಕರಿಸಿದರು. ಪ್ರತಿಭಟನೆಯಲ್ಲಿ ತಾಪಂ ಸದಸ್ಯಸಿದ್ದಣ್ಣ ಯಾಳಗಿ, ಗ್ರಾಪಂ ಅಧ್ಯಕ್ಷ ವೀರಣ್ಣಯಾಳಗಿ, ಪುರಸಭೆ ಸದಸ್ಯ ಬಾವಾಸಾಬ್ ಬೆಟಗೇರಿ, ಅಶೋಕ ಗಡಗಿ, ರಾಜು ಕೆಂಚರಡ್ಡಿ, ಭೀಮರಡ್ಡಿ ರಡ್ಡೇರ, ಮೇಘರಾಜ ಬಾವಿ, ರೈತ ಸಂಘ ತಾಲೂಕು ಅಧ್ಯಕ್ಷ ವೀರಪ್ಪ ತಳವಾರ, ರಹಿಮಾನಸಾಬ್ ವಬಾಲೆಸಾಬನವರ, ರೇಣುಕಪ್ಪ ಬೈರಗೊಂಡ, ಕವಿತಾ ಹಿರೇಮಠ, ಮೀನಾಕ್ಷಿ ಬಸನಗೌಡ್ರ, ವಿ.ಎಸ್.ದೇಶಾಯುಗೌಡ್ರ, ಎಂ.ಆರ್.ವಾಲಿಕಾರ,ಎಂ.ಎಚ್.ಮಾದರ, ಅಮರೇಶಗೌಡ ಕರಕನಗೌಡ್ರ, ಜಿ.ಜೆ.ದೇಶಾಯಿಗೌಡ್ರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ
Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
MUST WATCH
ಹೊಸ ಸೇರ್ಪಡೆ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್
Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ
Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ
Department of Health: ಜನರಿಗೆ ಅರಿವಿನ ಟಾನಿಕ್ ನೀಡುತ್ತಿರುವ ಆರೋಗ್ಯ ಇಲಾಖೆ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ