ವಚನಗಳು ಇಂದು ಹೆಚ್ಚುಪ್ರಸ್ತುತ: ವೈದ್ಯ
Team Udayavani, May 7, 2022, 8:36 PM IST
ಗದಗ: ನಮ್ಮ ಜವಾಬ್ದಾರಿಯನ್ನು ಅರಿತುನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸಮಾಡಬೇಕೆಂದು ನಿವೃತ್ತ ಪ್ರಾಚಾರ್ಯಎ.ಎ.ವೈದ್ಯ ಹೇಳಿದರು.ಇಲ್ಲಿನ ನಂದೀಶ್ವರ ನಗರದಲ್ಲಿನಂದೀಶ್ವರ ಜಾತ್ರಾ ಮಹೋತ್ಸವಹಾಗೂ ಬಸವ ಜಯಂತಿ ಅಂಗವಾಗಿಜರುಗಿದ ಧರ್ಮಸಭೆ ಹಾಗೂ ಸನ್ಮಾನಸಮಾರಂಭವನ್ನು ಉದ್ದೇಶಿಸಿ ಅವರುಮಾತನಾಡಿದರು.
ಕಾಯಕವೇ ಕೈಲಾಸ ಎನ್ನುವಂತೆನಮ್ಮ ನಮ್ಮ ಕೆಲಸವನ್ನು ನಿಷ್ಠೆ ಹಾಗೂಪ್ರಾಮಾಣಕತೆಯಿಂದ ಮಾಡಬೇಕು.ವಚನಗಳು ಹಿಂದಿನ ಕಾಲಕ್ಕಿಂತಲೂಇಂದಿನ ಕಾಲಕ್ಕೆ ಅವಶ್ಯಕ ಹಾಗೂಅಮೂಲ್ಯವಾಗಿವೆ. ನಮ್ಮ ಅಕ್ಕಪಕ್ಕದಜನರನ್ನು ನಮ್ಮವರೆಂದು ಕಂಡರೆಬದುಕು ಸುಂದರವಾಗುತ್ತದೆ ಎಂದುವಚನಗಳ ಮೂಲಕ ಬದುಕಿನ ತಿರುಳುವಿವರಿಸಿದರು.
ನಂದೀಶ್ವರ ನಗರ ಅಭಿವೃದ್ಧಿಸಂಘದ ಅಧ್ಯಕ್ಷ ಪ್ರೊ.ವಿ.ಎಸ್. ದಲಾಲಿಮಾತನಾಡಿ, ಅಭಿವೃದ್ಧಿ ವಿಷಯದಲ್ಲಿಬೇರೆ ನಗರಗಳಿಗೆ ಹೋಲಿಸಿದರೆನಮ್ಮ ನಗರ ಬಹಳ ಹಿಂದೆ ಇದೆ.ಮುಖ್ಯವಾಗಿ ನೀರು, ಉತ್ತಮ ರಸ್ತೆಹಾಗೂ ಚರಂಡಿ ವ್ಯವಸ್ಥೆಯನ್ನುಉತ್ತಮಗೊಳಿಸಬೇಕೆಂದು ಅಭಿಪ್ರಾಯಪಟ್ಟ ಅವರು, ಬಸವಣ್ಣನವರ ತತ್ವಆದರ್ಶಗಳನ್ನು ಪಾಲಿಸಿದರೆ ದೇಶಗಳಲ್ಲಿಅಪರಾಧಗಳೇ ನಡೆಯುವುದಿಲ್ಲಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ
Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ
MUST WATCH
ಹೊಸ ಸೇರ್ಪಡೆ
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್