ಜುಲೈನಲ್ಲಿ ಎಲ್ಲೆಡೆ ಮುಂಗಾರು ಚುರುಕು

•ಬಿತ್ತನೆಯಾಗದ ಹೆಸರು•ಕೈ ಹಿಡಿಯಲಿವೆ ವಾಣಿಜ್ಯ ಬೆಳೆಗಳು•ರೈತರಲ್ಲಿ ಸಂತಸ

Team Udayavani, Jul 13, 2019, 10:38 AM IST

gadaga-tdy-2..

ಸಾಂದರ್ಭಿಕ ಚಿತ್ರ.

ಗದಗ: ಪ್ರಸಕ್ತ ಸಾಲಿನ ಜನವರಿಯಿಂದ ಜು.12ರವರೆಗೆ ಜಿಲ್ಲೆಯಲ್ಲಿ ಸರಾಸರಿ 225 ಮಿಮೀ ವಾಡಿಕೆ ಮಳೆ ಪೈಕಿ 174 ಮಿಮೀ ಮಳೆ ಸುರಿದಿದೆ. ಇನ್ನುಳಿದಂತೆ 51 ಮಿಮೀ ನಷ್ಟು ಕಡಿಮೆ ಮಳೆಯಾಗಿದೆ. ಆದರೆ, ಜುಲೈನಲ್ಲಿ ಚೇತರಿಸಿಕೊಂಡಿರುವ ಮುಂಗಾರು ಜು.12ರವರೆಗೆ ವಾಡಿಕೆ ಸರಾಸರಿ ಮಳೆ 26 ಮಿಮೀ ಪೈಕಿ 39 ಮಿಮೀ ಮಳೆಯಾಗಿದೆ.

ಗದಗ ತಾಲೂಕಿನಲ್ಲಿ ಜ.1ರಿಂದ ಜು.12ರವರೆಗೆ ಸರಾಸರಿ 236 ಮಿಮೀ ವಾಡಿಕೆ ಮಳೆ ಪೈಕಿ 178 ಮಿಮೀ ಅಂದರೆ 58 ಮಿಮೀ ಮಳೆ ಕಡಿಮೆಯಾಗಿದೆ. ಆದರೆ ಜುಲೈ ತಿಂಗಳಲ್ಲಿ ವಾಡಿಕೆ ಸರಾಸರಿ ಮಳೆ 27 ಮಿಮೀ ಪೈಕಿ 37 ಮಿಮೀ ಮಳೆ ಸುರಿದಿದೆ.

ಗದಗ ಹೋಬಳಿಯಲ್ಲಿ ಜ.1 ರಿಂದ ಜು. 12ರವರೆಗೆ ಸರಾಸರಿ 247ಮಿಮೀ ವಾಡಿಕೆ ಮಳೆ ಪೈಕಿ 193 ಮಿಮೀ ಅಂದರೆ 54 ಮಿಮೀ ಮಳೆ ಕಡಿಮೆಯಾಗಿದೆ. ಜುಲೈ 12ರವರೆಗೆ ವಾಡಿಕೆ ಸರಾಸರಿ ಮಳೆ 29 ಮಿಮೀ ಪೈಕಿ 51ಮಿಮೀ ಮಳೆ ಆಗಿದೆ.

ಬೇಟಗೇರಿ ಹೋಬಳಿಯಲ್ಲಿ ಜ.1ರಿಂದ ಜುಲೈ 12ರವರೆಗೆ ಸರಾಸರಿ 228 ಮಿಮೀ ವಾಡಿಕೆ ಮಳೆ ಪೈಕಿ 164 ಮಿಮೀ ಅಂದರೆ 64 ಮಿಮೀ ಮಳೆ ಕಡಿಮೆಯಾಗಿದೆ. ಜುಲೈ ತಿಂಗಳಲ್ಲಿ ವಾಡಿಕೆ ಸರಾಸರಿಯಾಗಿ 24 ಮಿಮೀ ಮಳೆ ಆಗಿದೆ.

ಮುಂಡರಗಿ ತಾಲೂಕಿನಲ್ಲಿ ಜ.1ರಿಂದ ಜುಲೈ 12ರವರೆಗೆ ಸರಾಸರಿ 196 ಮಿಮೀ ವಾಡಿಕೆ ಮಳೆ ಪೈಕಿ 152 ಮಿಮೀ ಸುರಿದಿದ್ದು, 44 ಮಿಮೀ ನಷ್ಟು ಮಳೆ ಕಡಿಮೆಯಾಗಿದೆ. ಅದರಂತೆ ಜುಲೈನಲ್ಲಿ ಸರಾಸರಿ ಮಳೆ 23 ಮಿಮೀ ಪೈಕಿ 35 ಮಿಮೀ ಮಳೆ ಆಗಿದೆ.

ಮುಂಡರಗಿ ಹೋಬಳಿಯಲ್ಲಿ ಜ.1ರಿಂದ ಜುಲೈ 12ರವರೆಗೆ ಸರಾಸರಿ 202 ಮಿಮೀ ವಾಡಿಕೆ ಮಳೆ ಪೈಕಿ 123 ಮಿಮೀ ಅಂದರೆ 79 ಮಿಮೀ ಮಳೆ ಕಡಿಮೆಯಾಗಿದೆ. ಆದರೆ ಜುಲೈನಲ್ಲಿ 12ರವರೆಗೆ ವಾಡಿಕೆ ಸರಾಸರಿ ಮಳೆ 25 ಮಿಮೀ ಪೈಕಿ 36 ಮಿಮೀ ಮಳೆ ಆಗಿದೆ.

ಡಂಬಳ ಹೋಬಳಿಯಲ್ಲಿ ಜನವರಿ 1ರಿಂದ ಜುಲೈ 12 ರವರೆಗೆ ಸರಾಸರಿ 192 ಮಿಮೀ ವಾಡಿಕೆ ಮಳೆ ಪೈಕಿ 168 ಮಿಮೀ ಅಂದರೆ 24 ಮಿಮೀ ಮಳೆ ಕಡಿಮೆಯಾಗಿದೆ. ಆದರೆ ಜುಲೈನಲ್ಲಿ 2ರವರೆಗೆ ವಾಡಿಕೆ ಸರಾಸರಿ ಮಳೆ 21 ಮಿಮೀ ಪೈಕಿ 35 ಮಿಮೀ ಮಳೆ ಆಗಿದೆ.

ನರಗುಂದ ತಾಲೂಕಿನಲ್ಲಿ ಜನವರಿ 1 ರಿಂದ ಜುಲೈ 12 ರವರೆಗೆ ಸರಾಸರಿ 233 ಮಿಮೀ ವಾಡಿಕೆ ಮಳೆ ಪೈಕಿ 148 ಮಿಮೀ ಅಂದರೆ 85 ಮಿಮೀ ಮಳೆ ಕಡಿಮೆಯಾಗಿದೆ. ಜುಲೈ ತಿಂಗಳಲ್ಲಿ ವಾಡಿಕೆ ಸರಾಸರಿ ಮಳೆ 33 ಮಿಮೀ ಪೈಕಿ 23 ಮಿಮೀ ಮಾತ್ರ ಮಳೆ ಆಗಿದೆ.

ನರಗುಂದ ಹೋಬಳಿಯಲ್ಲಿ ಜನವರಿ 1 ರಿಂದ ಜುಲೈ 12ರವರೆಗೆ ಸರಾಸರಿ 208 ಮಿಮೀ ವಾಡಿಕೆ ಮಳೆ ಪೈಕಿ 155 ಮಿಮೀ ಅಂದರೆ 53 ಮಿಮೀ ಮಳೆ ಕಡಿಮೆಯಾಗಿದೆ. ಜುಲೈನಲ್ಲಿ 12ರವರೆಗೆ ವಾಡಿಕೆ ಸರಾಸರಿಯಾಗಿ 25 ಮಿಮೀ ಮಳೆ ಆಗಿದೆ.

ಕೊಣ್ಣೂರು ಹೋಬಳಿಯಲ್ಲಿ ಜ.1ರಿಂದ ಜು.12ರವರೆಗೆ ಸರಾಸರಿ 269 ಮಿಮೀ ವಾಡಿಕೆ ಮಳೆ ಪೈಕಿ 139 ಮಿಮೀ ಪೈಕಿ 130 ಮಿಮೀ ಮಳೆ ಕಡಿಮೆಯಾಗಿದೆ. ಜುಲೈ ಮಾಹೆಯಲ್ಲಿ ಸರಾಸರಿ ಮಳೆ 45 ಮಿ.ಮೀ ಪೈಕಿ 18 ಮಿಮೀ ಮಾತ್ರ ಮಳೆ ಆಗಿದೆ.

ರೋಣ ತಾಲೂಕಿನಲ್ಲಿ ಜ.1ರಿಂದ ಜುಲೈ 12ರವರೆಗೆ ಸರಾಸರಿ 209 ಮಿಮೀ ವಾಡಿಕೆ ಮಳೆ ಪೈಕಿ 171 ಮಿಮೀ ಅಂದರೆ 38 ಮಿಮೀ ಮಳೆ ಕಡಿಮೆಯಾಗಿದೆ. ಆದರೆ ಜುಲೈನಲ್ಲಿ 12ರವರೆಗೆ ಸರಾಸರಿ ಮಳೆ 20 ಮಿಮೀ ಪೈಕಿ 31 ಮಿಮೀ ಮಳೆ ಆಗಿದೆ.

ರೋಣ ಹೋಬಳಿಯಲ್ಲಿ ಜನವರಿ 1ರಿಂದ ಜುಲೈ 12ರವರೆಗೆ ಸರಾಸರಿ 207 ಮಿಮೀ ವಾಡಿಕೆ ಮಳೆ ಪೈಕಿ 181 ಮಿಮೀ ಅಂದರೆ 26 ಮಿಮೀ ಮಳೆ ಕಡಿಮೆಯಾಗಿದೆ. ಆದರೆ ಜುಲೈನಲ್ಲಿ 12ರವರೆಗೆ ವಾಡಿಕೆ ಸರಾಸರಿ ಮಳೆ 19 ಮಿಮೀ ಪೈಕಿ 33 ಮಿಮೀ ಮಳೆ ಆಗಿದೆ.

ಹೊಳೆಆಲೂರು ಹೋಬಳಿಯಲ್ಲಿ ಜನವರಿ 1 ರಿಂದ ಜುಲೈ 12 ರವರೆಗೆ ಸರಾಸರಿ 212 ಮಿಮೀ ವಾಡಿಕೆ ಮಳೆ ಪೈಕಿ 158 ಮಿಮೀ ಅಂದರೆ 54 ಮಿಮೀ ಮಳೆ ಕಡಿಮೆಯಾಗಿದೆ. ಆದರೆ ಜುಲೈನಲ್ಲಿ 12ರವರೆಗೆ ವಾಡಿಕೆ ಸರಾಸರಿ ಮಳೆ 22 ಮಿಮೀ ಪೈಕಿ 36 ಮಿಮೀ ಮಳೆ ಆಗಿದೆ.

ನರೇಗಲ್ಲ ಹೋಬಳಿಯಲ್ಲಿ ಜ.1ರಿಂದ ಜು.12ರವರೆಗೆ ಸರಾಸರಿ 212 ಮಿಮೀ ವಾಡಿಕೆ ಮಳೆ ಪೈಕಿ 165 ಮಿಮೀ ಅಂದರೆ 47ಮಿಮೀ ಮಳೆ ಕಡಿಮೆಯಾಗಿದೆ. ಆದರೆ ಜುಲೈನಲ್ಲಿ 12ರವರೆಗೆ ವಾಡಿಕೆ ಸರಾಸರಿ ಮಳೆ 18 ಮಿಮೀ ಪೈಕಿ 20 ಮಿಮೀ ಮಳೆ ಆಗಿದೆ.

ಶಿರಹಟ್ಟಿ ತಾಲೂಕಿನಲ್ಲಿ ಜ.1ರಿಂದ ಜು.12ರವರೆಗೆ ಸರಾಸರಿ 254 ಮಿಮೀ ವಾಡಿಕೆ ಮಳೆ ಪೈಕಿ 207 ಮಿಮೀ ಅಂದರೆ 47ಮಿಮೀ ಮಳೆ ಕಡಿಮೆಯಾಗಿದೆ. ಆದರೆ ಜು.12ರವರೆಗೆ ವಾಡಿಕೆ ಸರಾಸರಿ ಮಳೆ 36 ಮಿಮೀ ಪೈಕಿ 63 ಮಿಮೀ ಮಳೆ ಆಗಿದೆ.

ಶಿರಹಟ್ಟಿ ಹೋಬಳಿಯಲ್ಲಿ ಜ.1ರಿಂದ ಜು.12ರವರೆಗೆ ಸರಾಸರಿ 241 ಮಿ.ಮೀ ವಾಡಿಕೆ ಮಳೆ ಪೈಕಿ 182 ಮಿಮೀ ಅಂದರೆ 59 ಮಿಮೀ ಮಳೆ ಕಡಿಮೆಯಾಗಿದೆ. ಆದರೆ ಜುಲೈನಲ್ಲಿ 12ರವರೆಗೆ ವಾಡಿಕೆ ಸರಾಸರಿ ಮಳೆ 31 ಮಿಮೀ ಪೈಕಿ 58 ಮಿಮೀ ಮಳೆ ಆಗಿದೆ.

ಲಕ್ಷ್ಮೇಶ್ವರ ಹೋಬಳಿಯಲ್ಲಿ ಜ.1ರಿಂದ ಜುಲೈ 12ರವರೆಗೆ ಸರಾಸರಿ 267 ಮಿಮೀ ವಾಡಿಕೆ ಮಳೆ ಪೈಕಿ 233 ಮಿಮೀ ಅಂದರೆ 34ಮಿಮೀ ಮಳೆ ಕಡಿಮೆಯಾಗಿದೆ. ಆದರೆ ಜುಲೈನಲ್ಲಿ 12ರವರೆಗೆ ವಾಡಿಕೆ ಸರಾಸರಿ ಮಳೆ 40 ಮಿಮೀ ಪೈಕಿ 67 ಮಿಮೀ ಮಳೆ ಆಗಿದೆ.

ಸತತ ಬರಗಾಲದಿಂದ ಕಂಗೆಟ್ಟಿರುವ ಜಿಲ್ಲೆಯ ರೈತಾಪಿ ಜನರಿಗೆ ಈ ಬಾರಿ ಮುಂಗಾರು ಹೊಸ ಭರವಸೆ ಮೂಡಿಸಿದೆ. ಮುಂಗಾರು ಆರಂಭದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಕೈಕೊಟ್ಟಿದ್ದರಿಂದ ಶೇ.30 ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಹೆಸರು ಬಿತ್ತನೆಯಾಗಿದೆ. ಇನ್ನು ಜುಲೈ ಆರಂಭದಿಂದ ಮುಂಗಾರು ಬಿರುಸುಗೊಳ್ಳುತ್ತಿರುವುದರಿಂದ ಈರುಳ್ಳಿ, ಶೇಂಗಾ, ಹತ್ತಿ ಸೇರಿದಂತೆ ಇನ್ನಿತರೆ ವಾಣಿಜ್ಯ ಬೆಳೆಗಳು ಕೈಹಿಡಿಯುವ ಸಾಧ್ಯತೆಗಳಿವೆ ಎಂದು ರೈತರ ಅಭಿಪ್ರಾಯವಾಗಿದೆ.

ಟಾಪ್ ನ್ಯೂಸ್

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

1-gadaga

Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.