ಕ್ರಾಂತಿಕಾರಿ ಭಗತ್ಸಿಂಗ್ ಜಯಂತಿ ಆಚರಣೆ
Team Udayavani, Sep 29, 2019, 11:36 AM IST
ಗದಗ: ತಾಲೂಕಿನ ಕುರ್ತಕೋಟಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾ ಲಯದಲ್ಲಿ ಭಗತ್ ಸಿಂಗ್ ವಿವಿಧೋದ್ದೇಶಗಳ ಟ್ರಸ್ಟ್ ವತಿಯಿಂದ ಕಾಂತ್ರಿಕಾರಿ ಭಗತ್ಸಿಂಗ್ ಅವರ 112ನೇ ಜಯಂತಿ ಆಚರಣೆ ಮತ್ತು ಪ್ರಬಂಧ ಸ್ಪರ್ಧೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.
ಕಾಲೇಜಿನ ಪ್ರಾಚಾರ್ಯ ಎಚ್. ಎಸ್. ರಾಟೂರು ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಪಿಡಿಒ ಕೆ.ಎಲ್. ಪೂಜಾರ, ಭಗತ್ ಸಿಂಗ್ ವಿವಿಧೋದ್ದೇಶಗಳ ಟ್ರಸ್ಟ್ ಅಧ್ಯಕ್ಷ ಪ್ರಭು ಪ್ರಭಯ್ಯನಮಠ, ಉಪಾಧ್ಯಕ್ಷ ಮಹೇಶ್ವರಯ್ಯ ಹಿರೇಮಠ, ಸದಸ್ಯರಾದ ಪ್ರಭು ಎ.ಎಚ್, ಮಂಜುನಾಥ ಬಿ.ಎ., ಶಿವಾನಂದ ಡಿ.ಎಸ್, ವಿಶ್ವನಾಥ ಎನ್.ಎಂ, ಮಂಜುನಾಥ ಪಿ.ಬಿ, ಕಿರಣ ಎಚ್.ಎಚ್, ದೇವರಡ್ಡಿ ಎಸ್.ಎಚ್, ಪ್ರಭು ಬಿ.ಟಿ, , ವೀರೇಶ ಎಂ.ಬಿ., ಕಾಲೇಜು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಇದ್ದರು. ಐಶ್ವರ್ಯ ಬಾಳಿಕಾಯಿ ನಿರೂಪಿಸಿದರು. ಭರತ್ ಕುಮಾರ ವಂದಿಸಿದರು.
ಬಹುಮಾನ ವಿತರಣೆ: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಜಯಂತಿ ನಿಮಿತ್ತ ಗ್ರಾಮದ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಪ್ರೌಢಶಾಲೆವಿಭಾಗದಲ್ಲಿ ಕೈರುಂನ್ ಎಚ್.ಎನ್ (ಪ್ರಥಮ), ಚೈತ್ರಾ ಸೋಮಣ್ಣನವರ (ದ್ವಿತೀಯ), ಚನ್ನಬಸಯ್ಯ ನಮಸ್ತೆಮಠ (ತೃತೀಯ) ಸ್ಥಾನ ಪಡೆದರು. ಕಾಲೇಜು ವಿಭಾಗದಲ್ಲಿ ಐಶ್ವರ್ಯ ಬಾಳಿಕಾಯಿ (ಪ್ರ), ದೀಪಾ ಅಡರಕಟ್ಟಿ (ದ್ವಿ) ಮತ್ತು ದೀಪಾ ಚನ್ನಾಪೂರ (ತೃ) ಸ್ಥಾನ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Gadag; ನಮ್ಮದು ಬಡವರಿಗೆ ಬದುಕು ಕಟ್ಟಿ ಕೊಡುವ ಪ್ರಣಾಳಿಕೆ: ಬಸವರಾಜ ಬೊಮ್ಮಾಯಿ
Panchmasali ಸಮಾಜಕ್ಕೆ ಬಿಜೆಪಿಯಿಂದ ಅನ್ಯಾಯ: ವಚನಾನಂದ ಸ್ವಾಮೀಜಿ
MUST WATCH
ಹೊಸ ಸೇರ್ಪಡೆ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ
O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ