ರೈಲ್ವೆ ಮೊರೆ ಹೋದ ಜನತೆ


Team Udayavani, Apr 10, 2021, 4:45 PM IST

ರೈಲ್ವೆ ಮೊರೆ ಹೋದ ಜನತೆ

ಗದಗ: 6ನೇ ವೇತನ ಆಯೋಗದ ಶಿಫಾರಸ್ಸು ಜಾರಿ ಮತ್ತಿತರೆ ಬೇಡಿಕೆಗಳಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರು ನಡೆಸುತ್ತಿರುವ ಅನಿರ್ದಿಷ್ಠಾವಧಿ ಮುಷ್ಕರಶುಕ್ರವಾರ ಮೂರನೇ ದಿನಕ್ಕೆ ಮುಂದುವರಿಯಿತು.

ಸಾರಿಗೆ ಬಸ್‌ ಸಮಸ್ಯೆಯಿಂದಾಗಿ ಅನೇಕರು ರೈಲ್ವೆ ಪ್ರಯಾಣಕ್ಕೆ ಮೊರೆಹೋದರು. ಈ ನಡುವೆ ಮಧ್ಯಾಹ್ನದಬಳಿಕ ಸಾರಿಗೆ ಸಂಸ್ಥೆಯ ನಾಲ್ಕು ಬಸ್‌ಗಳುಹುಬ್ಬಳ್ಳಿಗೆ ಕಾರ್ಯಾಚರಣೆ ಆರಂಭಿಸಿದವು. ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಸಕಾಲಕ್ಕೆ ಬಸ್‌ ಇಲ್ಲದೇ ಪ್ರಯಾಣಿಕರಪರದಾಟ ಮುಂದುವರಿದಿದೆ. ಮುಷ್ಕರ ಆರಂಭಗೊಂಡು ಮೂರು ದಿನ ಕಳೆದರೂಬಸ್‌ ಸೇವೆ ಪುನಾರಂಭಗೊಳ್ಳದ್ದರಿಂದ ಕೆಲವರು ರೈಲ್ವೆ ಪ್ರಯಾಣಕ್ಕೆ ಮೊರೆ ಹೋದರು. ಹುಬ್ಬಳ್ಳಿ, ಧಾರವಾಡ,ಬೆಳಗಾವಿಗೆ ತೆರಳುವವರು ಹಾಗೂಹುಬ್ಬಳ್ಳಿಯಿಂದ ಬೇರೆ ರೈಲುಗಳ ಸಂಪರ್ಕ ದೊರೆಯುವ ವಿಶ್ವಾಸದಿಂದ ಅನೇಕರು ರೈಲ್ವೆ ಪ್ರಯಾಣಕ್ಕೆ ಮಣೆ ಹಾಕಿದರು.

ಕೊಪ್ಪಳ, ಹೊಸಪೇಟೆ, ಗಂಗಾವತಿಮಾರ್ಗವಾಗಿ ಚಲಿಸುವ ರೈಲಿನಲ್ಲಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು. ರೈಲ್ವೆಪ್ರಯಾಣಕ್ಕಾಗಿ ಕೆಲವರು ಮುಂಗಡವಾಗಿಸೀಟು ಕಾಯ್ದಿರಿಸಿದರೆ, ಇನ್ನೂ ಕೆಲವರು,ರೈಲುಗಳಿಗೆ ಕೌಂಟರ್‌ನಲ್ಲೇ ಸಾಮಾನ್ಯದರ್ಜೆ ಟಿಕೆಟ್‌ ಪಡೆದು ಪ್ರಯಾಣಬೆಳೆಸಿದರು. ಹೀಗಾಗಿ, ಶುಕ್ರವಾರ ನಗರದ ರೈಲ್ವೆ ನಿಲ್ದಾಣದಲ್ಲಿ ಜನಜಂಗುಳಿ ಹೆಚ್ಚಿತ್ತು.

ಸಾರಿಗೆ-ಖಾಸಗಿ ಚಾಲಕರ ವಾಗ್ವಾದ: ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆ ಖಾಸಗಿ ವಾಹನಗಳು ಬಸ್‌ ನಿಲ್ದಾಣಗಳಿಂದ ಸಂಚಾರಆರಂಭಿಸುತ್ತಿವೆ. ಮುಷ್ಕರದ ಮಧ್ಯೆಯೂಶುಕ್ರವಾರ ಮಧ್ಯಾಹ್ನದ ಬಳಿಕ ಒಂದಾದಬಳಿಕ ಮತ್ತೂಂದರಂತೆ ನಾಲ್ಕು ಬಸ್‌ಗಳು ಪಂ|ಪುಟ್ಟರಾಜಕವಿ ಗವಾಯಿ ಬಸ್‌ನಿಲ್ದಾಣಕ್ಕೆ ಆಗಮಿಸಿದ್ದು, ಹುಬ್ಬಳ್ಳಿ ಫ್ಲಾಟ್‌ ಫಾರ್ಮ್ನಲ್ಲಿ ನಿಂತಿದ್ದವು. ಇದರಿಂದಬೇಸರಗೊಂಡ ಖಾಸಗಿ ವಾಹನಗಳಮಾಲಿಕರು, ಒಮ್ಮೆ ಮುಷ್ಕರ ಎನ್ನುತ್ತೀರಿಮತ್ತೆ ಬಸ್‌ ತಂದೀರಿ. ನಮ್ಮ ವ್ಯಾಪಾರಕ್ಕೆಒಡೆತ ಬೀಳುತ್ತದೆ. ಒಂದು ನಿಲುವುಸ್ಪಷ್ಟಪಡಿಸಬೇಕು ಎಂದು ಸಾರಿಗೆ ಬಸ್‌ಮಾಲಿಕರೊಂದಿಗೆ ವಾಗ್ವಾದ ನಡೆಸಿದರು.

ಈ ವೇಳೆ ಮಾತಿನ ಚಕಮಕಿ ತಾರಕಕ್ಕೇರಿ, ಖಾಸಗಿ ವಾಹನಗಳ ಮಾಲೀಕರು, ತಮ್ಮವಾಹನಗಳೊಂದಿಗೆ ಬಸ್‌ ನಿಲ್ದಾಣದಿಂದಜಾಗ ಖಾಲಿ ಮಾಡಿದರು. ಈ ಬಗ್ಗೆಸುದ್ದಿ ತಿಳಿಯುತ್ತಿದ್ದಂತೆ ಸಾರಿಗೆ ಅಧಿಕಾರಿ ಬಾಲಚಂದ್ರ ಸ್ಥಳಕ್ಕೆ ಆಗಮಿಸಿ ವಿವಾದವನ್ನು ಶಮನಗೊಳಿಸಿದರು.

ಆದರೆ, ಪುಟ್ಟರಾಜಕವಿ ಗವಾಯಿಗಳ ಬಸ್‌ ನಿಲ್ದಾಣ ಮತ್ತು ಕೇಂದ್ರ ಬಸ್‌ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕಳೆದೆರಡು ದಿನಗಳಿಂತ ಕಡಿಮೆಯಾಗಿತ್ತು.ನೆರೆದಿದ್ದ ಬೆರಳೆಣಿಕೆಷ್ಟು ಪ್ರಯಾಣಿಕರನ್ನುಅತ್ತ ಕೊರೆದೊಯ್ಯಲಾಗದೇ, ಇತ್ತ ಬಿಟ್ಟು ಹೋಗದ ಪರಿಸ್ಥಿತಿಯಿಂದ ಖಾಸಗಿ ವಾಹನಗಳ ಮಾಲಿಕರು ಪರದಾಡಿದರು.

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

1-gadaga

Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.