ವಿಜಯ ದಶಮಿ ಸಂಭ್ರಮ: ರಾವಣನ ಪ್ರತಿಕೃತಿ ದಹನ


Team Udayavani, Oct 17, 2021, 2:40 PM IST

Vijaya Dashami celebration

ಹುಮನಾಬಾದ: ಕಳೆದ ವರ್ಷಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿಆಚರಣೆ ಮಾಡಿದ ವಿಜಯದಶಮಿ ಹಬ್ಬ ಈ ವರ್ಷ ಪಟ್ಟಣದಲ್ಲಿಸಂಭ್ರಮದಿಂದ ಆಚರಿಸಲಾಯಿತು.ವಿಜಯ ದಶಮಿ ನಿಮಿತ್ತ ಬಾಲಾಜಿವೃತ್ತದಲ್ಲಿ 25ಕ್ಕೂ ಅಧಿಕ ಅಡಿ ಎತ್ತರದರಾವಣನ ಪ್ರತಿಕೃತಿ ನೋಡುಗರ ಗಮನ ಸೆಳೆಯಿತು.

ಕಳೆದ 20 ದಿನಕ್ಕೂ ಹೆಚ್ಚಿನಅವಧಿಯಲ್ಲಿ ಇಲ್ಲಿನ ಯುವಕರುರಾವಣನ ಪ್ರತಿಕೃತಿ ತಯಾರಿಸಿದ್ದು,ಶುಕ್ರವಾರ ಬೆಳಗ್ಗೆ ಸಾರ್ವಜನಿಕಪ್ರದರ್ಶನಕ್ಕೆ ಇರಿಸಲಾಗಿತ್ತು. ಸಂಜೆಹೊತ್ತಿಗೆ ಹಬ್ಬದ ನಿಮಿತ್ತ ಪಟ್ಟಣದಕುಲದೇವರಾದ ಶ್ರೀ ವೀರಭದ್ರೇಶ್ವರದೇವಸ್ಥಾನದಿಂದ ವೀರಭದ್ರನ ಪಲ್ಲಕ್ಕಿಮೆರವಣಿಗೆ ನಡೆಯಿತು.

ಪಟ್ಟಣದಭಾವಸಾರ ಸಮಾಜದ ಭವಾನಿ ಮಾತಾಪಲ್ಲಕ್ಕಿ, ಬಾಲಾಜಿ ವೃತ್ತದಲ್ಲಿ ಶ್ರೀರಾಮನಪಲ್ಲಕ್ಕಿ ಹಾಗೂ ರಾವಣನ ಪ್ರತಿಕೃತಿಮೆರವಣಿಗೆ ಸರತಿ ಸಾಲಿನಲ್ಲಿ ಪಟ್ಟಣದಪ್ರಮುಖ ರಸ್ತೆಗಳಲ್ಲಿ ಸಾಗಿತು.ಪಟ್ಟಣದ ಹಿರೇಮಠ ಸಂಸ್ಥಾನದವೀರ ರೇಣುಕ ಗಂಗಾಧರಶಿವಾಚಾರ್ಯರು, ಸ್ಥಳೀಯ ಶಾಸಕರಾಜಶೇಖರ ಪಾಟೀಲ್‌, ವಿಧಾನಪರಿಷತ್‌ ಸದಸ್ಯ ಡಾ| ಚಂದ್ರಶೇಖರಪಾಟೀಲ, ವೀರಣ್ಣಾ ಪಾಟೀಲ ಸೇರಿದಂತೆಅನೇಕ ರಾಜಕೀಯ ಮುಖಂಡರು,ಅಧಿಕಾರಿಗಳು ಪಟ್ಟಣದ ಸಾವಿರಾರುಜನರು ಭವ್ಯ ಮೆರವಣಿಗೆಯಲ್ಲಿಭಾಗವಹಿಸಿದ್ದರು.

ಪಟ್ಟಣದ ರಥಮೈದಾನದಲ್ಲಿ ರಾವಣ ಪ್ರತಿಕೃತಿ ದಹನರಾಮಲೀಲಾ ಹಾಗೂ ಸಿಡಿಮದ್ದುಗಳಪ್ರದರ್ಶನ ಏರ್ಪಡಿಸಲಾಗಿತ್ತು.ರಾವಣ ದಹನಕ್ಕೂ ಮುನ್ನರಾಮನ ಯುವಕರ ತಂಡವೊಂದುಹಾಗೂ ರಾವಣನ ಯುವಕರತಂಡವೊಂದು ರಚಿಸಿಕೊಂಡು ಪರಸ್ಪರಸಂವಾದ ನಡೆಸಿ, ರಾಮನ ಕಡೆಯತಂಡದವರು ರಾವಣನಿಗೆ ಖಡ್ಗದಿಂದಹೊಡೆಯುವ ಮೂಲಕ ವಿಜಯದದಶಮಿ ಆಚರಿಸಿದರು.

ನಂತರಪಟಾಕಿ ಸಿಡಿಮದ್ದುಗಳಿಂದ ರಾತ್ರಿ10ರ ಸಮಯಕ್ಕೆ ರಾವಣ ಪ್ರತಿಕೃತಿದಹನ ಮಾಡಲಾಯಿತು. ಸಾವಿರಾರೂಸಂಖ್ಯೆಯಲ್ಲಿ ಜನರು ಸೇರಿದರು.ಹಬ್ಬದ ನಿಮಿತ್ತ ಪಟ್ಟಣದ ಭವಾನಿದೇವಸ್ಥಾನದಲ್ಲಿ ಸರತಿ ಸಾಲಿನಲ್ಲಿ ನಿಂತುಜನರು ದೇವಿ ದರ್ಶನ ಪಡೆದರು.ಆರ್ಯ ಸಮಾಜ, ಪಟ್ಟಣದಜೇರಪೇಟ್‌ ಬಡಾವಣೆಯಿಂದಶೋಭಾ ಯಾತ್ರೆ ನಡೆಸಿ ಹಬ್ಬ ಆಚರಣೆಮಾಡಿದರು. ನಂತರ ಪರಸ್ಪರ ಬನ್ನಿವಿನಿಮಯ ಮಾಡಿಕೊಂಡು ಹಬ್ಬದಶುಭಾಶಯ ಹೇಳಿದರು.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮದು ಬಡವರಿಗೆ ಬದುಕು ಕಟ್ಟಿ ಕೊಡುವ ಪ್ರಣಾಳಿಕೆ: ಬಸವರಾಜ ಬೊಮ್ಮಾಯಿ

Gadag; ನಮ್ಮದು ಬಡವರಿಗೆ ಬದುಕು ಕಟ್ಟಿ ಕೊಡುವ ಪ್ರಣಾಳಿಕೆ: ಬಸವರಾಜ ಬೊಮ್ಮಾಯಿ

1-wqeqweqwe

Panchmasali ಸಮಾಜಕ್ಕೆ ಬಿಜೆಪಿಯಿಂದ ಅನ್ಯಾಯ: ವಚನಾನಂದ ಸ್ವಾಮೀಜಿ

ವೀರೇಶ್ವರ ಪುಣ್ಯಾಶ್ರಮಕ್ಕೆ ಭೇಟಿ ನೀಡಿ ಗದ್ದುಗೆಯ ದರ್ಶನಾಶೀರ್ವಾದ ಪಡೆದ ಶ್ರೀರಾಮುಲು

Gadag; ವೀರೇಶ್ವರ ಪುಣ್ಯಾಶ್ರಮಕ್ಕೆ ಭೇಟಿ ನೀಡಿ ಗದ್ದುಗೆಯ ದರ್ಶನಾಶೀರ್ವಾದ ಪಡೆದ ಶ್ರೀರಾಮುಲು

Naregal; ಪ್ರೇಮಿಯೊಂದಿಗೆ ನೇಣಿಗೆ ಶರಣಾದ ನವವಿವಾಹಿತೆ!

Naregal; ಪ್ರೇಮಿಯೊಂದಿಗೆ ನೇಣಿಗೆ ಶರಣಾದ ನವವಿವಾಹಿತೆ!

ವಚನಾನಂದ ಶ್ರೀಗಳ ಮಾತನ್ನು ಗಂಭೀರವಾಗಿ ಪರಿಗಣಿಸುತ್ತೇವೆ: ಬಸವರಾಜ ಬೊಮ್ಮಾಯಿ

Gadag; ವಚನಾನಂದ ಶ್ರೀಗಳ ಮಾತನ್ನು ಗಂಭೀರವಾಗಿ ಪರಿಗಣಿಸುತ್ತೇವೆ: ಬಸವರಾಜ ಬೊಮ್ಮಾಯಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.