3ನೇ ಆರೈಕೆ ಕೇಂದ್ರ ಆರಂಭ


Team Udayavani, May 15, 2021, 7:23 PM IST

Beginning of the 3rd care center

ಹಾಸನ: ವಿವಿಧ ಮುಸ್ಲಿಂ ಸಂಘಟನೆಗಳು ,ಸ್ವಯಂ ಸೇವಕರು, ದಾನಿಗಳ ನೆರವಿನೊಂದಿಗೆ100 ಹಾಸಿಗೆ ಗಳ ಮತ್ತೂಂದು ಕೊರೊನಾಕೇರ್‌ ಸೆಂಟರ್‌ (ಸಿಸಿಸಿ) ನಗರದಲ್ಲಿಪ್ರಾರಂಭವಾಗಿದೆಪ್ರಮುಖವಾಗಿ ನಗರದ ಹ್ಯುಮಾನಿಟೇರಿಯನ್‌ ಚಾರಿ ಟಬಲ್ಸ್‌ ರ್ಸಸ್‌, ಶಮಾ ಟ್ರಸ್‌ಹಾಗೂ ಬೆಂಗ ಳೂರಿನ ಎಚ್‌.ಬಿ.ಎಸ್‌ ಆಸ್ಪತ್ರೆಸಹಯೋಗದೊಂದಿಗೆ ನಗರದ ಹೊಸಲೈನ್‌ರಸ್ತೆಯ ಈದ್ಗಾ ಮೈದಾನದಲ್ಲಿ ರುವ ಚೈಲ್ಡ್‌ಹೋಂ ಕಟ್ಟಡದಲ್ಲಿ ಕೊರೊನಾ ಕೇರ್‌ ಸೆಂಟರ್‌ಗೆ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರುಶುಕ್ರವಾರ ಚಾಲನೆ ನೀಡಿದರು.

ಬೆಂಗಳೂರಿನಲ್ಲಿರುವ ಎಚ್‌.ಬಿ.ಎಸ್‌ ಆಸ್ಪತ್ರೆವೈದ್ಯ ಡಾ. ತಾ.ಮತೀನ್‌ ಅವರು ಈ ಕೇಂದ್ರಪ್ರಾರಂಭಕ್ಕೆ ಆರ್ಥಿಕ , ವೈದ್ಯಕೀಯ ನೆರವಿನಜೊತೆಗೆ 50 ಆಮ್ಲ ಜನಕ ಸಿಲಿಂಡರ್‌ ಗಳನ್ನುಒದಗಿಸಿ ವೈದಕೀಯ ಸಲಹೆಯ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದಾರೆ.ಜಿಲ್ಲೆಯ ಮುಸ್ಲಿಂ ಸಮುದಾಯದ ತಜ್ಞವೈದ್ಯರ ತಂಡವೂ ಸಹ ಆರ್ಥಿಕ ನೆರವು ನೀಡಿಉಚಿತ ಸೇವೆ ಯನ್ನು ಒದಗಿಸಲು ಮುಂದಾಗಿದೆ.

ಮುಸಲ್ಮಾನ ಸಮು ದಾ ಯದ ಸುಮಾರು50 ಮಂದಿ ಯುವಕರು ಹಾಗೂ ಹಿರಿಯರನ್ನೊಳ ಗೊಂಡ ಸಮರ್ಪಿತ ಸ್ವಯಂ ಸೇವಾ ತಂಡಸೋಂಕಿತರ ನೆರವಾಗುತ್ತಿದೆ.ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರು, ಸೋಂಕಿತರ ಚಿಕಿತ್ಸೆಗೆಜಿಲ್ಲೆಯಲ್ಲಿ ಇದೊಂದು ದೊಡ್ಡ ಕೊಡುಗೆ.ಹಲವು ಸಂಘ ಸಂಸ್ಥೆ ಗಳು ಇಂತಹುದೇಪ್ರಯತ್ನಕ್ಕೆ ಕೈ ಜೊಡಿಸಿದರೆ ವೈದ್ಯ ಕೀಯ ಸೌಲಭ್ಯವ್ಯವಸ್ಥೆಗೆ ಇನ್ನಷ್ಟು ಬಲ ಬರಲಿದೆ ಎಂದರು.ಈಗಾಗಲೇ ಸರ್ಕಾರದ ವತಿಯಿಂದ ನಗರದಶ್ರೀ ಧರ್ಮಸ್ಥಳ ಮಂಜುನಾಥೇಶ್ವರಆಯುರ್ವೇದ ಕಾಲೇ ಜಿನ ‌ಲ್ಲಿ 300 ಹಾಸಿಗೆಗಳಕೊರೊನಾ ಕೇರ್‌ ಸೆಂಟರ್‌ ಪ್ರಾರಂಭಿಸಲಾಗಿದೆ.

ನಗರದ ಕೆ.ಆರ್‌.ಪುರಂ. ನಲ್ಲಿರುವ ಮುಸ್ಲಿಂಹಾಸ್ಟೆಲ್‌ನಲ್ಲಿ 100 ಹಾಸಿಗೆಗಳ ಕೊರೊನಾಕೇರ್‌ ಸೆಂಟರ್‌ ಪ್ರಾರಂಭಿಸಿದ್ದು, ಈಗ 3ನೇಕೊರೊನಾ ಕೇರ್‌ ಸೆಂಟರ್‌ ಹಾಸನ ನಗರದಲ್ಲಿಪ್ರಾರಂಭವಾಗುತ್ತಿದೆ ಎಂದು ಹೇಳಿದರು.ಜಿಲ್ಲೆಗೆನಿಗದಿಪಡಿಸಲಾದ ಕೋಟಾದಂತೆಪೂರೈಕೆ ಯಾಗುವ ಆಮ್ಮಜನಕದಲ್ಲಿ ಈ ನೂತನಕೊರೊನಾ ಕೇರ್‌ ಕೇಂದ್ರಕ್ಕೂ ಆಕ್ಸಿಜನ್‌ ಒದಗಿಲಾ ಗುವುದು.

ಅಲ್ಲದೆ ನೂತನ ಕೇರ್‌ ಕೇಂದ್ರದಲ್ಲಿಕೆಲಸ ಮಾಡುವ ಸ್ವಯಂ ಸೇವಕರು ಹಾಗೂಸಿಬ್ಬಂದಿಗಳಿಗೆ ಕೊರೊನಾ ಲಸಿಕೆ ಹಾಕಿಸುವಂತೆಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಡೀಸಿ ಸೂಚನೆ ನೀಡಿದರು.ಜಿಲ್ಲಾ ಪೋಲೀಸ್‌ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ಹಾಗೂ ಜಿಪಂ ಸಿಇಒ ಬಿ.ಎ ಪರಮೇಶ್‌ಮಾತ ನಾಡಿ ಮುಸ್ಲಿಂ ಸಂಘಟನೆಗಳ ಸಮಾಜಮುಖೀ ಪ್ರಯ ತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸರ್ಕಾರದೊಂದಿಗೆ ಸಮುದಾದ ಸಹಭಾಗಿತ್ವಶ್ಲಾಘನೀಯ ಎಂದರು.ಈ ಕೇಂದ್ರ ಪ್ರಾರಂಭಕ್ಕೆ ಕಾರಣರಾದಹಾಗೂ ಸಹಕಾರ, ಆರ್ಥಿಕ ನೆರವುಮಾರ್ಗದರ್ಶನ ಮತ್ತು ಸೇವೆ ನೀಡುತ್ತಿರುವಬೆಂಗಳೂರಿನ ಎಚ್‌ ಬಿಎಸ್‌ ಆಸ್ಪತ್ರೆ ಡಾ ತಾ.ಮತೀನ್‌ ಉಚಿತ ಸೇವೆ ಒದಗಿಸುತ್ತಿ ರುವವೈದ್ಯರು ಹಾಗು ಕೊರ್‌ ಕಮಿಟಿ ಸದಸ್ಯ ಡಾ.ಷರೀಫ್, ಹಾಸನದ ಹ್ಯುಮ್ಯಾ ನಿ ಟೇರಿಯನ್‌ಸರ್ವೀಸ್‌ ಸಂಸೆ §ಯ ಮುಖ್ಯಸ್ಥ ಸದರುಲ್ಲಾಖಾನ್‌ ಅವರು ಕೊರೊನಾ ಕೇರ್‌ ಸೆಂಟರ್‌ಪ್ರಾರಂಭದ ಉದ್ದೇಶ ಆಶಯ ನೀಡಲಾಗುವಸೌಲಭ್ಯಗಳನ್ನು ವಿವರಿಸಿದರು.ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ ವತಿಯಿಂದಒಂದು ಆಕ್ಸಿಜನ್‌ ಜನರೇಟರ್‌ ಯಂತ್ರ ವನ್ನುನೂತನ ಕೊರೊನಾ ಕೇರ್‌ ಕೇಂದ್ರಕ್ಕೆ ಕೊಡುಗೆಯಾಗಿ ನೀಡಲಾಯಿತು.

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

9

Lok Sabha Election: ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿನ ಜಪ; ಮೈತ್ರಿಗೆ ಆತಂಕ 

banHassan: ಬಿಜೆಪಿ ಮುಖಂಡನ ಮೇಲೆ ಹಲ್ಲೆ: ಪ್ರೀತಂ ಗೌಡ ಬೆಂಬಲಿಗರಿಂದ ಹಲ್ಲೆ ನಡೆದಿರುವ ಶಂಕೆ

Hassan: ಬಿಜೆಪಿ ಮುಖಂಡನ ಮೇಲೆ ಹಲ್ಲೆ: ಪ್ರೀತಂ ಗೌಡ ಬೆಂಬಲಿಗರಿಂದ ಹಲ್ಲೆ ನಡೆದಿರುವ ಶಂಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.