ಹೋಳಿ ಹಬ್ಬ: ರಾಸಾಯನಿಕಯುಕ್ತ ಬಣ್ಣ ಬಳಕೆ ಅಪಾಯ


Team Udayavani, Mar 29, 2021, 3:21 PM IST

ಹೋಳಿಹಬ್ಬ: ರಾಸಾಯನಿಕಯುಕ್ತ ಬಣ್ಣ ಬಳಕೆ ಅಪಾಯ

ಚನ್ನರಾಯಪಟ್ಟಣ: ಹೋಳಿ ಹಬ್ಬ ಎಂದರೆ ಬಣ್ಣದಓಕುಳಿ ಆಡುವ ಮೂಲಕ ಆಚರಣೆ ಮಾಡಲಾ ಗುತ್ತದೆ. ಆದರೆ ಪ್ರಸಕ್ತ ವರ್ಷ ಹೋಳಿಯಾಡುವಮೂದಲು ನೂರು ಸಲ ಯೋಚನೆ ಮಾಡುವಂತಹ ಸ್ಥಿತಿ ದೇಶದಲ್ಲಿ ನಿರ್ಮಾಣ ಆಗಿರುವುದರಿಂದ ತಾಲೂಕಿನ ಯುವಕರು ಈ ಬಗ್ಗೆ ಕೊಂಚ ಆಲೋಚನೆ ಮಾಡುವುದು ಒಳಿತು.

ಮಾರುಕಟ್ಟೆಯ ಲ್ಲಿ ನಾನಾ ಬಣ್ಣಗಳ ಮಾರಾಟ ಜೋರಾಗಿ ನಡೆಯುತ್ತದೆ. ಕೆಂಪು, ಹಳದಿ, ಹಸಿರು,ನೀಲಿ, ಗುಲಾಬಿ, ಸಿಲ್ವರ್‌, ಗೋಲ್ಡ್‌ ಸೇರಿದಂತೆಬಗೆಬಗೆಯ ಬಣ್ಣಗಳು ಲಭ್ಯವಿದ್ದರು ಇವುಗಳನ್ನುನೀರಿನಲ್ಲಿ ಕಲಸಿ ಎರಚುವ ಮೊದಲು ಆಲೋಚನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೋವಿಡ್ ಎರಡನೇ ಅಲೆ ಈಗಾಗಲೇ ಹಲವು ರಾಜ್ಯದ ಮಹಾನಗರದಲ್ಲಿ ತನ್ನ ‌ನರ್ತನ ತೋರುತ್ತಿದೆ. ಈ ವೇಳೆ ನಾವು ರಾಸಾಯನಿಕ ಯುಕ್ತ ಬಣ್ಣದಿಂದ ಹೋಳಿಯಾಡಿ ಚರ್ಮದ ಕಾಯಿಲೆ ತಂದುಕೊಳ್ಳುವುದ ತರವಲ್ಲ.

ಪ್ರಮುಖರೇ ದೂರ ಉಳಿದಿದ್ದಾರೆ ಇನ್ನು ನಾವು: ಮಾರುಕಟ್ಟೆಯಲ್ಲಿ ದೊರೆಯುವ ಬಹುತೇಕಬಣ್ಣಗಳು ರಾಸಾಯನಿಕದಿಂದ ಕೂಡಿರುತ್ತವೆ. ಇದರಬದಲಾಗಿ ನೈಸರ್ಗಿಕ ಬಣ್ಣವನ್ನು ಬಳಕೆ ಮಾಡಿಹೋಳಿ ಆಡುವುದು ಉತ್ತಮ, ಇಲ್ಲವೆ ಇದೊಂದುವರ್ಷ ಹೋಳಿಯಿಂದ ದೂರ ಉಳಿದರೆ ದೇಶಕ್ಕೂ ಹಾಗೂ ಸಮಾಜಕ್ಕೂ ಓಳಿತು.

ರಾಸಾಯನಿಕ ಬಣ್ಣದ ಸಮಸ್ಯೆ: ಬಣ್ಣಗಳಲ್ಲಿ ವಿಷ ಕಾರಿರಾಸಾಯನಿಕ ಇದ್ದರೆ ಕಣ್ಣಿಗೆ ಬಿದ್ದ ಕೂಡಲೆ ಕಣ್ಣು ಕೆಂಪಾಗುವುದು. ಕಾರ್ನಿಯಾಗೆ ಹಾನಿಯಾ ಗುವಸಾಧ್ಯತೆ ಇರುತ್ತದೆ, ಅಸ್ತಮಾ ಕಾಯಿಲೆ ಉಸಿರಾಟತೊಂದರೆ ಇರುವವರು ಬಣ್ಣದ ಕಣ ದಿಂದ ದೂರಉಳಿಯುವುದೇ ಒಳಿತು, ಇಲ್ಲವಾದಲ್ಲಿ ಶ್ವಾಸಕೋಶದತೊಂದರೆ ಅನುಭವಿಸಬೇಕಾಗುತ್ತದೆ. ಗುಣಮಟ್ಟಇಲ್ಲದ ಬಣ್ಣ ಬಳಸಿ ಅಲರ್ಜಿ ತುರಿಕೆಯಂತಹ ಚರ್ಮದ ಸಮಸ್ಯೆ ಎದುರಿಸಬೇಕಾಗುತ್ತದೆ.

ಯುವಕ-ಯುವತಿಯರಲ್ಲಿ ಮೊಡವೆ,ಗುಳ್ಳೆಗಳು ಮುಖದ ಮೇಲೆ ಇರುತ್ತದೆ ಇಂಥವರುಸಾಂಕೇತಿಕವಾಗಿ ಹೋಳಿಯಲ್ಲಿ ಪಾಲ್ಗೊಳ್ಳದೇಇರುವುದು ಒಳಿತು, ಎಂದು ಚರ್ಮರೋಗ ತಜÒರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಪತ್ತೆ ಹಚ್ಚುವುದು ಹೇಗೆ: ಅಕ್ಕಿ ಹಿಟ್ಟು, ಬೇವು, ತುಳಸಿ ಎಲೆಗಳು, ಅರಿಶಿನ ಕೊಂಬು, ಹೂವಿನ ದಳವನ್ನುಬಳಸಿ ಪರಿಸರ ಸ್ನೇಹಿ ಬಣ್ಣವನ್ನುತಯಾರಿಸಲಾಗುತ್ತದೆ. ಇವುಗಳನ್ನು ಗುರುತಿಸುವುದುಸುಲಭ, ರಾಸಾಯನಿಕಯುಕ್ತ ಬಣ್ಣಗಳು ಮುಟ್ಟಿದರೆಕೈಗೆ ಅಂಟಿಕೊಳ್ಳುತ್ತದೆ ಹಾಗೂ ತೊಳೆದರೆ ಬಣ್ಣಒಮ್ಮೆಗೆ ಹೋಗದೆ ಎರಡುರಿಂದ ಮೂರು ದಿನಉಳಿಯುತ್ತದೆ. ಆದರೆ ನೈಸರ್ಗಿಕ ಬಣ್ಣ ಸ್ವಲ್ಪ ‌ತರಿತರಿಯಾಗಿರುತ್ತದೆ. ನೀರಿನಲ್ಲಿ ಕಲಸಿದರೆ ಬಣ್ಣನೀರಲ್ಲಿ ಬೆರತು ಅಕ್ಕಿ ಹಿಟ್ಟು ತಳ ಸೇರುತ್ತದೆ.

ಹೋಳಿ ಹಬ್ಬವನ್ನು ಪರಿಸರಸ್ನೇಹಿಯಾಗಿ ಆಚರಿಸುವುದರ ಜತೆಗೆ ನೀರು ಬಳಸದೆ ಕೇವಲಬಣ್ಣಗಳಿಂದ ಆಚರಣೆ ಮಾಡುವುದು ಉಳಿತು. ನಮ್ಮಆರೋಗ್ಯಕ್ಕಿಂತ ಒಂದು ದಿವಸದ ಸಂತೋಷ ಮುಖ್ಯವಲ್ಲಹಾಗಾಗಿ ಕೊರೊನಾ ಎರಡನೇ ಅಲೆ ರಾಜ್ಯವ್ಯಾಪ್ತಿ ಪಸರಿಸುವ ಮೂಲಕ ನಾವು ಎಚ್ಚರಿಕೆಯಿಂದ ಇರುವುದು ಸೂಕ್ತ. ಡಾ. ವಿ.ಮಹೇಶ್‌, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ

 

ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

ಟಾಪ್ ನ್ಯೂಸ್

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

9

Lok Sabha Election: ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿನ ಜಪ; ಮೈತ್ರಿಗೆ ಆತಂಕ 

banHassan: ಬಿಜೆಪಿ ಮುಖಂಡನ ಮೇಲೆ ಹಲ್ಲೆ: ಪ್ರೀತಂ ಗೌಡ ಬೆಂಬಲಿಗರಿಂದ ಹಲ್ಲೆ ನಡೆದಿರುವ ಶಂಕೆ

Hassan: ಬಿಜೆಪಿ ಮುಖಂಡನ ಮೇಲೆ ಹಲ್ಲೆ: ಪ್ರೀತಂ ಗೌಡ ಬೆಂಬಲಿಗರಿಂದ ಹಲ್ಲೆ ನಡೆದಿರುವ ಶಂಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.