ಬೆಳೆ ಹಾನಿಗೆ ಪರಿಹಾರ ನೀಡಲಿ
Team Udayavani, Aug 16, 2021, 5:19 PM IST
ಸಕಲೇಶಪುರ: ದೇಶದೆಲ್ಲೆಡೆ ಕೊರೊನಾ ಸಮಸ್ಯೆಯುಂಟಾಗಿದ್ದು, ತಾಲೂಕಿನಲ್ಲಿ ಸಹ ಕೊರೊನಾದ ಜೊತೆಗೆಮಳೆಯಿಂದ ಬೆಳೆ ಹಾನಿ ಸಹ ಜನರನ್ನು ಸಂಕಟಕ್ಕೀಡುಮಾಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಇತ್ತಗಮನವರಿಸಿ ಸೂಕ್ತ ನೆರವು ನೀಡಬೇಕು ಎಂದು ಶಾಸಕಎಚ್.ಕೆ.ಕುಮಾರಸ್ವಾಮಿ ಹೇಳಿದರು.
ಭಾನುವಾರ ಪಟ್ಟಣದ ಮಿನಿ ವಿಧಾನಸೌದಧಆವರಣದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದಸ್ವಾತಂತ್ರÂ ದಿನಾಚರಣೆ ಉದ್ದೇಶಿಸಿ ಮಾತನಾಡಿ,ಧ್ವಜಾರೋಹಣ ನೆರವೇರಿಸಿ ಮಾತನಾಡಿದಉಪವಿಭಾಗಾಧಿಕಾರಿ ಪ್ರತೀಕ್ ಬಾಯಲ್, ಈ ವರ್ಷತಾಲೂಕಿನಲ್ಲಿ ಮಳೆಯಿಂದ ವಿಪರೀತ ಹಾನಿಸಂಭವಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಕೊರೊನಾವಾರಿಯರ್ಸ್ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಮಾಡಿದವರನ್ನು ಸನ್ಮಾನಿಸಲಾಯಿತು.ತಹಶೀಲ್ದಾರ್ ಜಯ್ಕುಮಾರ್, ತಾಪಂ ಇಒಜಿ.ಆರ್.ಹರೀಶ್, ಡಿವೈಎಸ್ಪಿ ಅನಿಲ್ ಕುಮಾರ್,ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ್ ಇದ್ದರು