ಹೇಮಾವತಿ ಜಲಾಶಯ ಶೇ.50 ಭರ್ತಿ
Team Udayavani, Jul 16, 2021, 8:51 PM IST
ಹಾಸನ: ಜಿಲ್ಲೆಯಲ್ಲಿ ಕಳೆದೆರಡುದಿನಗಳಿಂದ ಸುರಿಯುತ್ತಿರುವ ಮಳೆಗುರುವಾರ ಬಿರುಸುಗೊಂಡಿದ್ದು,ಮಲೆನಾಡುಪ್ರದೇಶಗಳಲ್ಲಿಹಳ್ಳ ಕೊಳ್ಳಗಳುತುಂಬಿ ಹರಿಯುತ್ತಿವೆ. ಬೇಲೂರುಸಮೀಪದಯಗಚಿ ಜಲಾÍ ಯ ಬಹುತೇಕಭರ್ತಿಯಾಗಿದ್ದು, ಹೆಚ್ಚುವರಿನೀರನ್ನು® ದಿಗೆ ಬಿv ಲಾಗ ುತಿ ¤ದೆ. ಗೊರೂರಿನÖ ೇಮಾವತಿಜಲಾಶಯಕೆ R 10089 ಕ್ಯೂಸೆಕ್ನೀÃ ು ಹರಿದು ಬರುತಿ ¤ದ್ದು, ಜಲಾಶಯಶೇ.50 ರಷ್ಟು ಭರ್ತಿಯಾಗಿದೆ.
ಮಳೆ ಮತ್ತು ಚಳಿಯ ವಾತಾವರಣ:ಜಿಲ್ಲೆಯ ಮಲೆನಾಡು ಪ್ರದೇಶಗಳಾದಸಕಲೇಶಪುರ, ಆಲೂರು ತಾಲೂಕುಗಳಲ್ಲಿಮಳೆ ಬಿರುಸುಗೊಂಡಿದೆ. ಬೇಲೂರು,ಅರಕಲಗೂಡು ತಾಲೂಕಿನ ಕೆಲಭಾಗಗಳಲ್ಲಿಯೂ ಮಳೆ ಸುರಿಯುತ್ತಿದೆ.ಹಾಸನ ನಗರದಲ್ಲಿಯೂ ಮಳೆ ಮತ್ತುಚಳಿಯ ವಾತಾವರಣವಿದೆ. ಬುಧವಾರಬೆಳಗ್ಗೆ ಧಾರಾಕಾರವಾಗಿ ಸುರಿಯುತ್ತಿದ್ದಮಳೆ ಮಧ್ಯಾಹ್ನದ ವೇಳೆಗೆ ಬಿಡುವುಕೊಟ್ಟಿತ್ತಾದರೂ ಸಂಜೆ ವೇಳೆಗೆ ಮತ್ತೆಬಿರುಸುಗೊಂಡಿತು.
ಸಕಲೇಶಪುರ: ತಾಲೂಕಿನ ಜಮ್ಮನಹಳ್ಳಿ,ಹೆತ್ತೂರು, ವನಗೂರು ಮತ್ತಿತರಭಾಗಗಳಲ್ಲಿ ಭಾರೀ ಮಳೆಯಿಂದಾಗಿ ಗದ್ದೆಮತ್ತು ತೋಟಗಳು ಜಲಾವೃತಗೊಂಡಿವೆ.ಬಯಲು ಸೀಮೆಯ ಪ್ರದೇಶಗಳಲ್ಲಿ ಹದಮಳೆಯಾಗಿದ್ದು, ಕೃಷಿ ಚಟುವಟಿಕೆಗಳುಚುರುಕುಗೊಂಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು
Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ
Karataka Damanaka: ಭಟ್ರಾ ಗರಡಿಲಿ ತಯಾರಾದ ಕರಟಕ ದಮನಕ
ʼಭಜರಂಗಿ ಭಾಯಿಜಾನ್ʼ, ʼರೌಡಿ ರಾಥೋರ್ʼ ಸೀಕ್ವೆಲ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ನಿರ್ಮಾಪಕ
Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ