ಮಂಗಳಮುಖೀಯರಿಗೆ ಸಂತ ಜೋಸೆಫ್ ಶಿಕ್ಷಣ ಸಂಸ್ಥೆ ನೆರವು
Team Udayavani, Jun 27, 2021, 9:54 PM IST
ಹಾಸನ: ಕೊರೊನಾ ನಿಯಂತ್ರಕ್ಕೆ ಜಾರಿ ಯಲ್ಲಿರುವಲಾಕ್ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಮಂಗಳಮುಖೀ ಯರಿಗೆ ನಗರದ ಸಂತ ಜೋಸೆಫರ ಶಿಕ್ಷಣ ಸಂಸ್ಥೆಯು ಆಹಾರ ಸಾಮಗ್ರಿಗಳ ಕಿಟ್ವಿತರಿಸಿತು.
ಈಸಂದರ್ಭದಲ್ಲಿಮಾತನಾಡಿದ ಸಂತಜೋಸೆಫರಶಿಕ್ಷಣಸಂಸ್ಥೆಹಾಸನಶಾಖೆಯಮುಖ್ಯಕಾರ್ಯದರ್ಶಿಫಾ.ಜೋಸೆಫ್ ಡಿಸೋಜಾ, ಲಾಕ್ಡೌನ್ ಸಂದರ್ಭದಲ್ಲಿ ಬಹುಪಾಲು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಹಾಗೆಯೇ ಮಂಗಳಮುಖೀಯರ ಜೀವನ ದುಸ್ತರವಾಗಿರುವ ಇಂತಹ ಸಂದರ್ಭದಲ್ಲಿ ಸಾಮಾಜಿಕಕಳಕಳಿ ಹೊಂದಿರುವ ಹಾಸನದ ಸಂತ ಜೋಸೆಫರಶಿಕ್ಷಣ ಸಂಸ್ಥೆ ಅವರ ನೆರವಿಗೆ ನಿಂತಿದೆ ಎಂದರು.
ದೀನ ದಲಿತರ ಸೇವೆಗೆ ನಮ್ಮ ಸಂಸ್ಥೆಯು ಸದಾಸಿದ್ಧವಿದ್ದು, ಸಂಕಷ್ಟಕ್ಕೆ ಸಿಲುಕಿದವರಿಗೆ ಸ್ಪಂದಿಸುತ್ತಾಬಂದಿದೆ. ಕೊರೊನಾ ನಿರ್ವಹಣೆಗೆ ರಚನೆಯಾಗಿರುವ ಸಂಸ್ಥೆಯ ಸಮಿತಿ ಮುಖ್ಯಸ್ಥ ಫಾ.ಹೆನ್ರಿ ಸಾಲ್ಡಾನ ಅವರು ಕೊರೊನಾ ಮತ್ತು ಸಾಂಕ್ರಾಮಿಕ ರೋಗಗಳಬಗ್ಗೆ ಅರಿವು ಮೂಡಿಸಿದರು.ಸಂಸ್ಥೆಯ ಪದವಿ ಕಾಲೇಜಿನ ಪ್ರಾಂಶುಪಾಲಫಾ.ಡೇನಿಯಲ್ ಫರ್ನಾಂಡೀಸ್ ಮಾತನಾಡಿದರು.ಸಂಸ್ಥೆಯ ಒಡನಾಡಿಗಳಾದ ಫಾದರ್ ಸಂತೋಷ್,ಫಾ. ಧೀರಜ್. ಫಾ. ಬಾಲರಾಜ್ ಮತ್ತು ಬ್ರದರ್ರಾಯ್ಸ ಹಾಗೂ ಜಸ್ವಿಟ್ ಸಂಸ್ಥೆ ಸಿಬ್ಬಂದಿ ಜೊತೆಗೂಡಿನಗರ ಮತ್ತು ಮಾವಿನಹಳ್ಳಿ ಹಾಗೂ ಅರಕಲಗೂಡುಮತ್ತಿತರ ಕಡೆ ಭೇಟಿ ನೀಡಿ ಆಹಾರ ಸಾಮಗ್ರಿ ಕಿಟ್ವಿತರಿಸಿದ್ದು, ಹಾಸನದಲ್ಲಿ ಎಎಸ್ಪಿ ನಂದಿನಿಉಪಸ್ಥಿತಿಯಲ್ಲಿ, ಮಂಗಳಮುಖೀಯರು ಹಾಗೂಸಂಕಷ್ಟಕ್ಕೀಡಾಗಿರುವ ಬಡವರನ್ನು ಗುರುತಿಸಿ ಆಹಾರಸಾಮಗ್ರಿಗಳಕಿಟ್ ವಿತರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!